ರಕ್ತದಲ್ಲಿ ಬರೆದುಕೊಡುತ್ತೇನೆ ಜಗದೀಶ ಶೆಟ್ಟರ ಸೋಲುತ್ತಾರೆ? ಬಿ.ಎಸ್.ಯಡಿಯೂರಪ್ಪ. ನಿಜವಾದ ಬಿಎಸ್ವೈ ಭವಿಷ್ಯ…
ರಕ್ತದಲ್ಲಿ ಬರೆದುಕೊಡುತ್ತೇನೆ ಜಗದೀಶ ಶೆಟ್ಟರ ಸೋಲುತ್ತಾರೆ? ಬಿ.ಎಸ್.ಯಡಿಯೂರಪ್ಪ. ನಿಜವಾದ ಬಿಎಸ್ವೈ ಭವಿಷ್ಯ… ಹುಬ್ಬಳ್ಳಿ: ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದ್ದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ ಅವರಿಗೆ ಭಾರಿ ಹಿನ್ನಡೆಯಾಗಿದೆ.ಹತ್ತನೆ ಸುತ್ತಿನಲ್ಲಿ ಬಿಜೆಪಿಯ ಮಹೇಶ ತೆಂಗಿನಕಾಯಿಯ ಅವರು ಮೂವತ್ತು ಸಾವಿರ ಮತಗಳ ಅಂತರವನ್ನು ಪಡೆದಿದ್ದಾರೆ.. ಇನ್ನೂ ಒಂಬತ್ತು ಸುತ್ತುಗಳು ಬಾಕಿ ಇರುವಗಾಲೆ ಜಗದೀಶ ಶೆಟ್ಟರ ಸೋಲಿನತ್ತ ಮುಖ ಮಾಡಿದ್ದಾರೆ. ಧಾರವಾಡ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಲಿದೆ..ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್…