ಚುನಾವಣೆ ಕರ್ತವ್ಯದಲ್ಲಿದ್ದಾಗಲೇ ಶಿಕ್ಷಕಿ ಯಶೋಧಾ ಸಾವು!! ಮತಗಟ್ಟೆಯಲ್ಲಿಯೇ ಕುಸಿದು ಬಿದ್ದ ಶಿಕ್ಷಕಿ!! ಒಂದು ಕೋಟಿ ರೂಪಾಯಿ ಪರಿಹಾರ ನೀಡಲು ಆಗ್ರಹ..
ಬೆಂಗಳೂರು: ಕರ್ತವ್ಯದ ವೇಳೆ APRO (ಶಿಕ್ಷಕಿ) ಶೋಧಾ ಸಾವನ್ನಪ್ಪಿರುವ ಘಟನೆ ನಡೆದಿದೆ.. ಚಿತ್ರದುರ್ಗದ ಎಚ್ ಮೇಗಳಗೋಲ್ಲರಹಟ್ಟೊಯಲ್ಲಿ ಈ ದಾರುಣ ಘಟನೆ ನಡೆದಿದೆ.. ಬೊಮ್ಮಸಮುದ್ರ ಶಾಲೆಯಲ್ಲಿ ಶಿಕ್ಷಕಿ ಯಶೋಧಾ ಕರ್ತವ್ಯ ನಿರ್ವಹಿಸುತ್ತಿದ್ದರು.. ಮತಗಟ್ಟೆ ಸಂಖ್ಯೆ 202 ರಲ್ಲಿ ಈ ಘಟನೆ ನಡೆದಿದೆ.. ಕರ್ತವ್ಯದಲ್ಲಿದ್ದಾಗಲೇ ಈ ಘಟನೆ ನಡೆದಿದೆ.. ಚಿತ್ರದುರ್ಗದಲ್ಲಿ ಯಶೋದ.ಟೀಚರ್ ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಕುಸಿದು ಬಿದ್ದು ಸಾವು..ಒಂದು ಕೋಟಿ ರೂ.ಪರಿಹಾರ ನೀಡಲು ಆಗ್ರಹಿಸಿದ ಅಶೋಕ.ಎಮ್.ಸಜ್ಜನ. ಸಾರ್ವತ್ರಿಕ ಚುನಾವಣಾ ಕರ್ತವ್ಯದಲ್ಲಿದ್ದಾಗ ನಿಧನರಾದರೆ ಭಾರತ ಚುನಾವಣಾ ಆಯೋಗವು ತತ್ ಕ್ಷಣ ಒಂದು…