ಪಬ್ಲಿಕ್ ಪರೀಕ್ಷೆ:- ಸರ್ಕಾರದ ದುರುದ್ದೇಶ ಸ್ಪಷ್ಟ ಎಂದು ಸುಪ್ರೀಂಕೋರ್ಟ್ ಛೀಮಾರಿ ಮಕ್ಕಳ ಭವಿಷ್ಯದೊಂದಿಗೆ ಆಟವಾಡುವ ಜಿದ್ದಿಗೆ ಬಿದ್ದಿರುವ ರಾಜ್ಯ ಸರ್ಕಾರ,
ಪಬ್ಲಿಕ್ ಪರೀಕ್ಷೆ:- ಸರ್ಕಾರದ ದುರುದ್ದೇಶ ಸ್ಪಷ್ಟ ಎಂದು ಸುಪ್ರೀಂಕೋರ್ಟ್ ಛೀಮಾರಿ ಮಕ್ಕಳ ಭವಿಷ್ಯದೊಂದಿಗೆ ಆಟವಾಡುವ ಜಿದ್ದಿಗೆ ಬಿದ್ದಿರುವ ರಾಜ್ಯ ಸರ್ಕಾರ, ಆ ಮೂಲಕ ವಿದ್ಯಾರ್ಥಿಗಳು, ಅವರ ಪೋಷಕರು, ಶಿಕ್ಷಕರು ಮತ್ತು ಶಾಲಾ ಆಡಳಿತಗಳಿಗೆ ಮಾನಸಿಕ ಹಿಂಸೆ ಮತ್ತು ದೈಹಿಕ ಸಂಕಷ್ಟವನ್ನು ನೀಡಿದೆ. ತರಾತುರಿಯಲ್ಲಿ ಫಲಿತಾಂಶ ಪ್ರಕಟಿಸಲು ಆದೇಶ ಹೊರಡಿಸಿದ ರೀತಿಯಲ್ಲೇ ಸರ್ಕಾರದ ದುರುದ್ದೇಶ ಕಣ್ಣಿಗೆ ರಾಚುತ್ತದೆ ಎಂದು ಕೋರ್ಟ್ ಛೀಮಾರಿ ಹಾಕಿದೆ. ಪಬ್ಲಿಕ್ ಪರೀಕ್ಷೆ | ಸರ್ಕಾರದ ದುರುದ್ದೇಶ ಸ್ಪಷ್ಟ ಎಂದು ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ.. 5,…