ಶಿಕ್ಷಕರ ಸಂಘದಿಂದ ಗ್ರಾಮೀಣ ಶಿಕ್ಷಕರಿಗೆ ಅನ್ಯಾಯ, ಈ ಅನ್ಯಾಯ ಸರಿಪಡಿಸುವವರು ಯಾರು? ಗ್ರಾಮೀಣ ಶಿಕ್ಷಕರ ಗೋಳು ಕೇಳುವವರು ಎಲ್ಲಿದ್ದೀರಿ
ನಗರವಲಯದ ದಲ್ಲಿ ಕಡ್ಡಾಯ ವರ್ಗಾವಣೆ ವಿರೋಧಿಸಿ ಮತ್ತು ಕಡ್ಡಾಯ ವರ್ಗಾವಣೆ ರದ್ಧತಿ ಕುರಿತು ಮಾನ್ಯ ಉಪನಿರ್ದೇಶಕರಿಗೆ ಮನವಿಯನ್ನು ಇಂದು ಸಾಯಂಕಾಲ 4:00 ಗೆ ನೀಡಲಾಯಿತು. ಈ ಸಂದರ್ಭದಲ್ಲಿ ಹಿರಿಯರು ಇಂತಹ ಹಲವಾರು ಹೋರಾಟದ ಅನುಭವಿ ಶಿಕ್ಷಕರ ನೇತಾರರಾದ ಶ್ರೀ ಯುತ S. D. ಗಂಗಣ್ಣವರ ಸರ್, ಭರತ ಬಳ್ಳಾರಿ ಹಾಗೂ ನಗರ ವಲಯದ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಲವಾರು ಬೆಂಬಲಿತ ಶಿಕ್ಷಕರು ಹಾಜರಿದ್ದು ಮುಂದಿನ ಹೋರಾಟಕ್ಕೆ ರೂಪು ರೆಷೆ ಸಮಾಲೋಚಿಸಲಾಯಿತು. ಇದೇ ಸಂದರ್ಭದಲ್ಲಿ ಹಲವಾರು ತಜ್ಞ ವಕೀಲರೊಂದಿಗೆ…