ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ರಾದ ಅಶೋಕ ಸಜ್ಜನರ ನಿವೃತ್ತಿ ಸಮಾರಂಭ ರವಿವಾರ ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ಜರಗುತ್ತಿದ್ದು ತನ್ನಿಮಿತ್ತ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರ ಬರಹ
ಗ್ರಾಮೀಣ ಶಿಕ್ಷಕರ ಶಕ್ತಿ ಅಶೋಕ ಸಜ್ಜನ ೨೦೨೧ ನೆಯ ಇಸ್ವಿ ಅಕ್ಟೋಬರ್ ರಜೆಯ ದಿನ ಅಶೋಕ ಸಜ್ಜನರು ಹೆಬ್ಬಳ್ಳಿಗೆ ಲಕ್ಕಮ್ಮನವರ ಗುರುಗಳ ಮನೆಗೆ ಬಂದಿದ್ದರು.ಅದೇ ದಿನ ನಾನು ನನ್ನ ಮಾವ ಲಕ್ಕಮ್ಮನವರ ಮನೆಗೆ ಹೋಗಿದ್ದೆ. ಸಜ್ಜನ ಗುರುಗಳು ನನ್ನನ್ನು ನೋಡಿದ ತಕ್ಷಣ ಬೀಗರೇ ಹೇಗಿದ್ದೀರಾ.? ಎಂದರು.ನಾನು ಕ್ಷೇಮ ಸರ್. ನೀವು ಹೇಗಿರುವಿರಿ.? ಗ್ರಾಮೀಣ ಶಿಕ್ಷಕರ ಸಂಘದ ಹೋರಾಟದ ರೂಪರೇಷೆಗಳು ಹೇಗೆ ಸಾಗಿವೆ.? ಇತ್ಯಾದಿ ಮಾಹಿತಿ ಕೇಳಿದೆ. ನಮ್ಮ ಹತ್ತಿರದ ಸಂಬಂಧಿಗಳಾದ ಸಜ್ಜನ ಗುರುಗಳು ಹೋರಾಟದ ಹಾದಿಯಲ್ಲಿ ಹಿನ್ನಲೆಯಾಗಿ…