ಲೈಂಗೀಕ ಕಿರುಕುಳ:ಉಪ ನಿರ್ದೇಶಕ, ಶಿಕ್ಷಕ ಸೇವೆಯಿಂದ ಅಮಾನತ್
ಸರ್ಕಾರಿ ವಸತಿ ಶಾಲೆಯೊಂದರ ಪ್ರಾಚಾರ್ಯೆಗೆ ಲೈಂಗಿಕ ಕಿರುಕುಳದ ಜೊತೆಗೆ, ಜಾತಿ ನಿಂದನೆ ಮಾಡಿದ ಆರೋಪ ಎದುರಿಸುತ್ತಿರುವ ರಾಮನಗರದ ಸಮಾಜ ಕಲ್ಯಾಣ ಇಲಾಖೆಯ ಹಿಂದಿನ ಉಪ ನಿರ್ದೇಶಕ ಯೋಗೇಶ್ ಎಸ್.ಬಿ ಮತ್ತು ಅದೇ ಶಾಲೆಯ ಕನ್ನಡ ಶಿಕ್ಷಕ ಮಹೇಶ್ ಎಂ.ಬಿ. ಅವರನ್ನು ಸಮಾಜ ಕಲ್ಯಾಣ ಇಲಾಖೆಯು ಅಮಾನತುಗೊಳಿಸಿದೆ. ಮೇಲಧಿಕಾರಿ ಮತ್ತು ಶಿಕ್ಷಕರ ಕಿರುಕುಳದಿಂದ ಬೇಸತ್ತಿದ್ದ ಪ್ರಾಚಾರ್ಯೆ ಅ. 9ರಂದು ಆತ್ಮಹತ್ಯೆಗೆ ಯತ್ನಿಸಿದ್ದರು. 12 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಬಳಿಕ, ಇಬ್ಬರ ವಿರುದ್ಧ ನಗರದ ಪುರ ಪೊಲೀಸ್…
Read More “ಲೈಂಗೀಕ ಕಿರುಕುಳ:ಉಪ ನಿರ್ದೇಶಕ, ಶಿಕ್ಷಕ ಸೇವೆಯಿಂದ ಅಮಾನತ್” »