ಕಲಘಟಗಿ: ಬೇಡ್ತಿ ನಾಲಾ ಕಾಮಗಾರಿ ತ್ವರಿತ ಗತಿಯಲ್ಲಿ ಮುಗಿಸಿ, ಕೆರೆಗಳಿಗೆ ನೀರು ತುಂಬಿಸಿ ಎಂದು ಸಚಿವ ಸಂತೋಷ್ ಲಾಡ್ ಗುತ್ತಿಗೆ ಪಡೆದ ಅಮೃತ್ ಕನ್ಸ್ಟ್ರಕ್ಷನ್ ಕಂಪನಿವರಿಗೆ ಹಾಗೂ ಇಂಜನಿಯರುಗಳಿಗೆ ಸೂಚಿಸಿದರು.
ತಾಲ್ಲೂಕಿನ ಮಡಕಿಹೊನ್ನಳ್ಳಿ ಗ್ರಾಮದ ತಮ್ಮ ಅಮೃತ ನಿವಾಸದಲ್ಲಿ ಮಂಗಳವಾರ ಬೇಡ್ತಿ ನಾಲಾ ಕುರಿತು ರೈತರ ಜೊತೆ ಸಂವಾದ ಕಾರ್ಯಕ್ರಮ ನಡೆಸಿ ಮಾತನಾಡಿದರು.
ಮೊದಲನೇ ಹಂತದಲ್ಲಿ 35 ಕೆರೆ
ಎರಡನೇ ಹಂತದಲ್ಲಿ 100 ಕೆರೆ ತುಂಬಿಸುವದಾಗಿದೆ ಯೋಜನೆಯಿಂದ
15 ರಿಂದ 20 ಸಾವಿರ ಹೇಕ್ಟರ್ ನಷ್ಟು ರೈತರ ಜಮೀನಿಗೆ ನೀರು ಒದಗಿಸುತ್ತದೆ.
ಅಮೃತ್ ಕನ್ಸ್ಟ್ರಕ್ಷನ್ ಕಂಪನಿವರು ಮಾತನಾಡಿ ಈಗಾಗಲೇ 35 ಕೆರೆಗಳಿಗೆ ಪೈಪ ಲೈನ್ ಕಾಮಗಾರಿ ಮುಕ್ತಾಯ ಹಂತ ತಲುಪಿದೆ ಡಿಸೆಂಬರ್ ಅಂತ್ಯದವರೆಗೆ ಕಾಮಗಾರಿ ಮುಗಿಸಲಾಗುವದು ಎಂದರು.
ನಂತರ ಸಚಿವ ಲಾಡ್ ಎರಡನೇ ಹಂತದಲ್ಲಿ 100 ಕೆರೆ ತುಂಬಿಸಲು ಯೋಜನಾ ವರದಿ ಕುರಿತು ಸರ್ವೇ ಕಾರ್ಯ ಕೈಗೊಂಡು ಇದಕ್ಕೆ ಪ್ರತ್ಯೇಕ ಡಿಪಿಆರ್ ತಯಾರಿಸಿ ಕೊಡಿ ನಾನು ಸರ್ಕಾರದ ಗಮನಕ್ಕೆ ತಂದು ಮುಂದಿನ ದಿನಗಳಲ್ಲಿ ಕಾಮಗಾರಿ ಆರಂಬಿಸಲು ಅನುಕೂಲವಾಗುತ್ತದೆ ಎಂದರು.
ನಂತರ ಹಲವು ಸಾರ್ವಜನಿಕರ ಕುಂದುಕೊರತೆ ಅರ್ಜಿ ಸ್ವೀಕರಿಸಿ ಈಡೇರಿಸುವ ಭರವಸೆ ನೀಡಿದರು ಕೆಲವಂದು ಸ್ಥಳದಲ್ಲಿ ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಿದರು.
ನಂತರ ತಾಲ್ಲೂಕಿನ ಬೆಲವಂತರ ಗ್ರಾಮದ ಹತ್ತಿರ ಬೇಡ್ತಿ ನಾಲಾ ನಡೆಯುವ ಕಾಮಗಾರಿ ಸ್ಥಳಕ್ಕೆ ರೈತರು ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಕಾಮಗಾರಿಯಿಂದ ರೈತರಿಗೆ ಅಷ್ಟೇ ಅಲ್ಲದೆ ಈ ನೀರು ಹುಬ್ಬಳ್ಳಿ-ಧಾರವಾಡ ಕೈಗಾರಿಕೆಗಳಿಗೆ ಮುಂದಿನ ದಿನಗಳಲ್ಲಿ ಉಪಯೋಗವಾಗುತ್ತದೆ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿದರು.
ತಮ್ಮ ದಿನನಿತ್ಯದ ಕೆಲಸದ ಮಾಹಿತಿ ನನಗೆ ಸಲ್ಲಿಸಿ ಕೆಲಸ ಬೇಗನೆ ಮುಗಿಸಲು ಪ್ರಯತ್ನಿಸಿ ಎಂದು ಅಧಿಕಾರಿಗಳಿಗೆ ತಾಕಿತು ಮಾಡಿದರು.
ಅಮೃತ್ ಕನ್ಸ್ಟ್ರಕ್ಷನ್ ಕಂಪನಿಯ ಡೈರೆಕ್ಟರ್ ಶ್ರೀನಿವಾಸ ಎಂ, ಕಂಪನಿ ಜೆ. ಎಂ ರಾಧಾಕೃಷ್ಣ ರೆಡ್ಡಿ, ಪ್ರಾಜೆಕ್ಟ್ ಮ್ಯಾನೇಜರ್ ಬಸವರಾಜ ಇಟಗಿ, ಇಂಜನಿಯರ್ ಸುರೇಶ ಹಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ, ಎಸ್. ಆರ್ ಪಾಟೀಲ, ಬಿ. ವೈ ಪಾಟೀಲ,ನರೇಶ ಮಲೆನಾಡು, ಲಾಡ್ ಆಪ್ತ ಕಾರ್ಯದರ್ಶಿ ಹರಿಶಂಕರ ಮಠದ, ಸೋಮಶೇಖರ ಬೆನ್ನೂರ, ಗಂಗಾಧರ ಚಿಕ್ಕಮಠ, ಕಲ್ಲಯ್ಯ ಹಿರೇಮಠ,ರೈತ ಮುಖಂಡರಾದ ಉಳವಪ್ಪ ಬಳಿಗೇರಿ, ಡಾಕಪ್ಪ ಲಮಾಣಿ, ಅಜ್ಜಪ್ಪ ಕುರಟ್ಟಿ ಇದ್ದರು.
Author: Pulic Today
BREAKKING NEWS: ರಾಜ್ಯ ಸರಕಾರದಿಂದ ಮಹತ್ವದ ನಿರ್ಧಾರ: ಬಿಪಿಎಲ್ ಕಾರ್ಡದಾರರಿಗೆ ಐದು ಕೆಜಿ ಅಕ್ಕಿ ಹಾಗೂ ಇನ್ನುಳಿದ ಐದು ಕೆಜಿ ಅಕ್ಕಿ ಬದಲು ಮಾಸಿಕ 170ರೂ ನೀಡಲು ನಿರ್ಧಾರ..
BREAKKING NEWS: ರಾಜ್ಯ ಸರಕಾರದಿಂದ ಮಹತ್ವದ ನಿರ್ಧಾರ: ಬಿಪಿಎಲ್ ಕಾರ್ಡದಾರರಿಗೆ ಐದು ಕೆಜಿ ಅಕ್ಕಿ ಹಾಗೂ ಇನ್ನುಳಿದ ಐದು ಕೆಜಿ ಅಕ್ಕಿ ಬದಲು ಮಾಸಿಕ 170ರೂ ನೀಡಲು ನಿರ್ಧಾರ.. ಬೆಂಗಳೂರು: ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ ಬಿಪಿಎಲ್ ಪಡಿತರ ಕಾರ್ಡ್ದಾರರಿಗೆ ಮಾಸಿಕ ತಲಾ 170 ರೂ. ನೀಡುತ್ತೇವೆ. ಜುಲೈ ತಿಂಗಳಿಂದಲೇ ಪಡಿತರದಾರರ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ಮುನಿಯಪ್ಪ ತಿಳಿಸಿದರು. ಕಾಂಗ್ರೆಸ್ ಚುನಾವಣಾಪೂರ್ವ ಗ್ಯಾರಂಟಿಗಳಲ್ಲಿ ಒಂದಾದ ಉಚಿತ ಅಕ್ಕಿ ವಿತರಣೆಗೆ ತೊಡಕಾಗಿರುವುದರಿಂದ ಐದು…
ಎರಡನೇ ದಿನಕ್ಕೆ ಕಾಲಿಟ್ಟ ಸತ್ಯಾಗ್ರಹ ಮೊರಬ ಶಾಲೆಗೆ ಬೀಗ ಜಡಿದು ಪ್ರತಿಭಟನೆ, ಮಕ್ಕಳು ಮೈದಾನದಲ್ಲಿ, ಅಧಿಕಾರಿಗಳು ನಾ ಕೊಡೆ, ಪೋಷಕರು ನಾ ಬಿಡೆ.
ಎರಡನೇ ದಿನಕ್ಕೆ ಕಾಲಿಟ್ಟ ಸತ್ಯಾಗ್ರಹ ಮೊರಬ ಶಾಲೆಗೆ ಬೀಗ ಜಡಿದು ಪ್ರತಿಭಟನೆ, ಮಕ್ಕಳು ಮೈದಾನದಲ್ಲಿ, ಅಧಿಕಾರಿಗಳು ನಾ ಕೊಡೆ, ಪೋಷಕರು ನಾ ಬಿಡೆ. ಧಾರವಾಡ: ಶತಮಾನ ಕಂಡ ಶಾಲೆಯ ಎದುರು ಸ್ವತಃ ಎಸ್ಡಿಎಮ್ಸಿ ಅದ್ಯಕ್ಷರು ಸೇರಿದಂತೆ ಗ್ರಾಮದ ಜನರೆಲ್ಲ ಶಾಲೆಯ ಮುಂದೆ ನಡೆಸುತ್ತಿದ್ದ ಪ್ರತಿಭಟನೆ ಎರಡನೇ ದಿನವು ಮುಂದುವರೆದಿದೆ. ಧಾರವಾಡ ಜಿಲ್ಲೆ ಮೊರಬ ಗ್ರಾಮದ ಸರಕಾರಿ ಮಾದರಿ ಕೇಂದ್ರ ಶಾಲೆಯಲ್ಲಿ ನಡೆದಿದೆ. ಹೌದು ನಮ್ಮ ಶಾಲೆಯ ದೈಹಿಕ ಶಿಕ್ಷಕರನ್ನು ಬೆರೆ ಶಾಲೆಗೆ ವರ್ಗಾವಣೆ ಮಾಡಲಾಗಿದೆ. ಹೆಚ್ಚುವರಿ ಶಿಕ್ಷಕರಾಗಿ…
ನಿಯೋಜನೆ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಹಾಗೂ ಪ್ರೌಡ ಶಾಲಾ ಶಿಕ್ಷಕರಿಗೆ ಹಾಗೂ ಬಿಇಒ ಹಾಗೂ ಡಿಡಿಪಿಐ ಅವರಿಗೆ ಶಿಕ್ಷಣ ಇಲಾಖೆ ಆಯುಕ್ತರಿಂದ ಖಡಕ್ ಆದೇಶ…
ನಿಯೋಜನೆ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಹಾಗೂ ಪ್ರೌಡ ಶಾಲಾ ಶಿಕ್ಷಕರಿಗೆ ಹಾಗೂ ಬಿಇಒ ಹಾಗೂ ಡಿಡಿಪಿಐಗಳಿಗೆ ಖಡಕ್ ಆದೇಶ… ಬೆಂಗಳೂರು: ರಾಜ್ಯಾದ್ಯಂತ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಕೂಡಲೇ ತಮ್ಮ ಮೂಲಶಾಲೆಗೆ ವರದಿ ಮಾಡಿಕೊಳ್ಳುವಂತೆ ಶಾಲಾ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಒಂದು ವೇಳೆ ಆದೇಶ ಮೀರಿ ನಿಯೋಜನೆ ಮೇಲೆ ಮುಂದುವರಿದರೆ, ಸಂಬಂಧಪಟ್ಟ ಶಿಕ್ಷಕ, ಬಿಇಒ ಮತ್ತು ಡಿಡಿಪಿಐಗಳ ಮೇಲೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. ಮಕ್ಕಳ ಹಿತಾಸಕ್ತಿ ಗಮನದಲ್ಲಿರಿಸಿಕೊಳ್ಳದ…
ಶಾಲೆಗೆ ಬೀಗ ಜಡಿದ ಗ್ರಾಮಸ್ಥರು… ಶಿಕ್ಷಕರ ವರ್ಗಾವಣೆ: ಮಕ್ಕಳಿಗೆ ಪ್ರಾಣ ಸಂಕಟ:ಅಧಿಕಾರಿಗಳಿಗೆ ಮಾಹಿತಿ ಕೋರತೆ?
ಶಾಲೆಗೆ ಬೀಗ ಜಡಿದ ಗ್ರಾಮಸ್ಥರು… ಶಿಕ್ಷಕರ ವರ್ಗಾವಣೆ: ಮಕ್ಕಳಿಗೆ ಪ್ರಾಣ ಸಂಕಟ:ಅಧಿಕಾರಿಗಳಿಗೆ ಮಾಹಿತಿ ಕೋರತೆ? ಧಾರವಾಡ: ಶತಮಾನ ಕಂಡ ಶಾಲೆಯ ಎದುರು ಸ್ವತಃ ಎಸ್ಡಿಎಮ್ಸಿ ಅದ್ಯಕ್ಷರು ಸೇರಿದಂತೆ ಗ್ರಾಮದ ಜನರೆಲ್ಲ ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಇವತ್ತು ನಡೆದಿದೆ. ಧಾರವಾಡ ಜಿಲ್ಲೆ ಮೊರಬ ಗ್ರಾಮದಲ್ಲಿ ನಡೆದಿದೆ. ಹೌದು.ನಮ್ಮ ಶಾಲೆಯ ದೈಹಿಕ ಶಿಕ್ಷಕರನ್ನು ಬೆರೆ ಶಾಲೆಗೆ ವರ್ಗಾವಣೆ ಮಾಡಲಾಗಿದೆ. ಹೆಚ್ಚುವರಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಮ್ಆರ್ ಮಾದರ ಅವರು ದೈಹಿಕ ಶಿಕ್ಷಣದ ಜೊತೆ ಶಾಲೆಯ ಮುಖ್ಯ ಶಿಕ್ಷಕರಾಗಿ(ಹೆಚ್ಚುವರಿ…
ಭಾರತೀಯ ರೈಲ್ವೆ ಇಲಾಖೆ ದೇಶವನ್ನು ಜೋಡಿಸುವ ಕಾರ್ಯ ಮಾಡುತ್ತಿದೆ; ವಿಶ್ವ ದರ್ಜೆಯ ರೈಲ್ವೆ ನೆಟವರ್ಕ್ ಮಾಡಲಾಗುತ್ತಿದೆ : ರಾಜ್ಯಪಾಲ ಥಾವರಚಂದ್ ಗೆಹ್ಲೋಟ್
ಭಾರತೀಯ ರೈಲ್ವೆ ಇಲಾಖೆ ದೇಶವನ್ನು ಜೋಡಿಸುವ ಕಾರ್ಯ ಮಾಡುತ್ತಿದೆ; ವಿಶ್ವ ದರ್ಜೆಯ ರೈಲ್ವೆ ನೆಟವರ್ಕ್ ಮಾಡಲಾಗುತ್ತಿದೆ : ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಧಾರವಾಡ ಜೂ.27:ಜಗತ್ತಿನಲ್ಲಿ ರೈಲಿನ ಆಧುನಿಕತೆಯಲ್ಲಿ ಭಾರತ ರೈಲ್ವೆ ಇಲಾಖೆಯೂ ಈಗ ಮೊದಲ ಸ್ಥಾನದಲ್ಲಿದೆ. ದೇಶವನ್ನು ಒಂದೇ ಸೂತ್ರದಡಿ ಜೋಡಿಸುವ ಕೆಲಸವನ್ನು ಭಾರತದ ರೈಲ್ವೆ ಇಲಾಖೆ ಮಾಡುತ್ತಿದೆ ಎಂದು ಕರ್ನಾಟಕ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಹೇಳಿದರು. ಇಂದು ಬೆಳಿಗ್ಗೆ ಅವರು, ಧಾರವಾಡ ನಗರದಲ್ಲಿ ವಂದೇ ಭಾರತ ರೈಲು ಚಾಲನೆ ನೀಡುವ ಕಾಯ9ಕ್ರಮದಲ್ಲಿ ಪಾಲ್ಗೊಂಡು, ಮಾತನಾಡಿದರು. ಭಾರತದ…
ಶಾಸಕರ, ಸಚಿವರ ಬಳಿ ಬಂದಾಗ ಈ ಶಿಕ್ಷಕರ ವರ್ತನೆ ಹೇಗಿತ್ತು ನೋಡಿ.. ಶಾಸಕರ ಬಳಿ ಸಮಸ್ಯೆಗಳ ಪಟ್ಟಿ ಹಿಡಿದುಕೊಂಡು ಹೋದ ಶಿಕ್ಷಕ ಅಮಾನತ್ ಆಗಿದ್ದು ಏಕೆ ಅಂತ ನೀವೆ ನೋಡಿ..
ಶಾಸಕರ, ಸಚಿವರ ಬಳಿ ಬಂದಾಗ ಈ ಶಿಕ್ಷಕರ ವರ್ತನೆ ಹೇಗಿತ್ತು ನೋಡಿ.. ಶಾಸಕರ ಬಳಿ ಸಮಸ್ಯೆಗಳ ಪಟ್ಟಿ ಹಿಡಿದುಕೊಂಡು ಹೋದ ಶಿಕ್ಷಕ ಅಮಾನತ್ ಆಗಿದ್ದು ಏಕೆ ಅಂತ ನೀವೆ ನೋಡಿ.. ಚಿಕ್ಕಮಗಳೂರು: ಇಲ್ಲೊಬ್ಬ ವಸತಿ ಶಾಲೆ ಪ್ರಾಂಶುಪಾಲರು ಸಮಸ್ಯೆಯನ್ನು ಹೇಳಿಕೊಳ್ಳಬೇಕೆಂದು ಶಾಸಕರ ಬಳಿಗೆ ಸಮಸ್ಯೆಗಳ ಪಟ್ಟಿಯುಳ್ಳ ಪತ್ರವನ್ನು ಹಿಡಿದು ಹೊರಟಿದ್ದರು. ಆದರೆ, ಹೋಗುತ್ತಿರುವುದು ಶಾಸಕರ ಬಳಿ ಎಂದೋ ಏನೋ? ಸ್ಟಿಫ್ ಆಯಂಡ್ ಸ್ಟಡಿಯಾಗಿರಬೇಕು ಅಂದುಕೊಂಡರೋ ಏನೋ? ಫುಲ್ ಟೈಟಾಗಿ ಹೋಗಿದ್ದು, ಈಗ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ. ಎನ್.ಆರ್….
ಶಿಕ್ಷಕರಿಗಾಗಿ ಒಂದು ದಿನದ ಪುನಶ್ಚೇತನ ಕಾರ್ಯಗಾರ ಯಶಸ್ವಿಯಾಗಿ ನಡೆಯಿತು..
ಲಕ್ಷ್ಮೇಶ್ವರ: ಇಂದು ಸ.ಮಾ. ಪ್ರಾ ಶಾಲೆ ನಂ -4 ಲಕ್ಷ್ಮೇಶ್ವರ ಶಾಲೆಯಲ್ಲಿ ಲಕ್ಷ್ಮೇಶ್ವರ ಉತ್ತರ, ಬಡ್ನಿ, ಬಟ್ಟೂರ ಮತ್ತು ದೊಡ್ಡುರ ಕ್ಲಸ್ಟರ್ ಗಳ ನಲಿ- ಕಲಿ ಬೋಧಿಸುವ ಶಿಕ್ಷಕರಿಗಾಗಿ ಒಂದು ದಿನದ ಪುನಶ್ಚೇತನ ಕಾರ್ಯಗಾರ ಹಮ್ಮಿಕೊಳ್ಳಲಾಯಿತು. ಕಾರ್ಯಾಗಾರ ಉದ್ಘಾಟಿಸಿ ನೋಡಲ್ ಅಧಿಕಾರಿಗಳಾದ ಶ್ರೀ ಎಮ್ ಎನ್ ಭರಮಗೌಡರ ನಲಿಕಲಿ ಕಾರ್ಯಾಗಾರದ ಉದ್ದೇಶ ಹಾಗೂ ಶೈಕ್ಷಣಿಕ ವರ್ಷದಲ್ಲಿ ನಲಿಕಲಿಯಲ್ಲಿ ಯಾದ ಬದಲಾವಣೆಯನ್ನು ತಿಳಿದುಕೊಂಡು ಮಕ್ಕಳಿಗೆ ತಲುಪಿಸಲು ಎಲ್ಲ ನಲಿಕಲಿ ಶಿಕ್ಷಕರಿಗೆ ತಿಳಿಸಿದರು. ಶ್ರೀ ಎನ್ ಎಸ್ ಬಂಕಾಪುರ ನಲಿ-…
Read More “ಶಿಕ್ಷಕರಿಗಾಗಿ ಒಂದು ದಿನದ ಪುನಶ್ಚೇತನ ಕಾರ್ಯಗಾರ ಯಶಸ್ವಿಯಾಗಿ ನಡೆಯಿತು..” »
ಸುಶಿಕ್ಷಿತ ಯವಕರು ತಾವು ನಿಮ್ಮ ನೆಲದ,ಶಾಲೆಯ ಋಣ ತೀರಿಸಬೇಕು, ಟಿ ಮಲ್ಲಿಕಾರ್ಜುನ, ಶಿವಮೊಗ್ಗ,
ಸುಶಿಕ್ಷಿತ ಯವಕರು ತಾವು ನಿಮ್ಮ ನೆಲದ,ಶಾಲೆಯ ಋಣ ತೀರಿಸಬೇಕು, ಟಿ ಮಲ್ಲಿಕಾರ್ಜುನ, ಶಿವಮೊಗ್ಗ, ಶಿವಮೊಗ್ಗ ತಾಲ್ಲೂಕಿನ ಚೋರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ.ಕಿ.ಪ್ರಾಶಾಲೆ ಶಾಂತಿ ಕೆರೆಯಲ್ಲಿ ಜಿಲ್ಲಾ ಪರಿಸರ ಪ್ರೇಮ ತಂಡದಿಂದ ಆಯೋಜಿಸಿದ್ದ 64ನೇ ಭಾನುವಾರದ ನಿರಂತರ ಶ್ರಮದಾನವನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದ, ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಹಾಗೂ ಜಿಲ್ಲಾ ಪರಿಸರ ಪ್ರೇಮ ತಂಡದ ಸಂಸ್ಥಾಪಕರಾದ ಟಿ ಮಲ್ಲಿಕಾರ್ಜನ್ ರವರು, ತಾವು ಓದಿದ ಶಾಲೆ ಹಾಗೂ ಹುಟ್ಟಿ ಬೆಳೆದ ಊರಿನ ಋಣವನ್ನು ಸುಶಿಕ್ಷಿತ ಯುವಕರು…
Read More “ಸುಶಿಕ್ಷಿತ ಯವಕರು ತಾವು ನಿಮ್ಮ ನೆಲದ,ಶಾಲೆಯ ಋಣ ತೀರಿಸಬೇಕು, ಟಿ ಮಲ್ಲಿಕಾರ್ಜುನ, ಶಿವಮೊಗ್ಗ,” »
ಕರ್ನಾಟಕ ರಾಜ್ಯ ಸರಕಾರಿ NPS ನೌಕರರ ಸಂಘ ಜಿಲ್ಲಾ ಘಟಕ ಧಾರವಾಡ.. ಎನ್ ಪಿ ಎಸ್ ರದ್ಧು ಮಾಡಿ ಹಳೆಪಿಂಚಣಿ ಜಾರಿಗೆ ಒತ್ತಾಯ
ಕರ್ನಾಟಕ ರಾಜ್ಯ ಸರಕಾರಿ NPS ನೌಕರರ ಸಂಘ ಜಿಲ್ಲಾ ಘಟಕ ಧಾರವಾಡ.. ಎನ್ ಪಿ ಎಸ್ ರದ್ಧು ಮಾಡಿ ಹಳೆಪಿಂಚಣಿ ಜಾರಿಗೆ ಒತ್ತಾಯ ಹುಬ್ಬಳ್ಳಿ: ಇಂದು ರಾಜ್ಯ ವಿಧಾನಪರಿಷತ್ ಸದಸ್ಯರು & ಮಾಜಿ ಮುಖ್ಯಮಂತ್ರಿಗಳಾದ ಮಾನ್ಯಶ್ರೀ ಜಗದೀಶ್ ಶೆಟ್ಟರ್ ಅವರನ್ನು ಸನ್ಮಾನಿಸಲಾಯಿತು. ಮತ್ಕ ಕೊಟ್ಟ ಮಾತಿನಂತೆ ಬರುವ ಬಜೆಟ್ ಅಧಿವೇಶನದಲ್ಲಿ NPS ರದ್ಧತಿ ಮಾಡಿ ಹಳೆ ಪಿಂಚಣಿ ಜಾರಿ ಮಾಡಲು ಒತ್ತಾಯಿಸಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಫಂಧಿಸಿದ ಮಾನ್ಯರು ಅಧಿವೇಶನದಲ್ಲಿ ಒತ್ತಾಯಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಪರಮಾನಂದ…