ಸಂತ ಶಿರೋಮಣಿ 108 ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜರಿಗೆ ವಿನಯಾಂಜಲಿ
ಸಂತ ಶಿರೋಮಣಿ 108 ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜರಿಗೆ ವಿನಯಾಂಜಲಿ ದಿ.ಫೆಬ್ರುವರಿ 18 ರಂದು ಛತ್ತೀಸಗಢ ರಾಜ್ಯದ ಚಂದ್ರಗಿರಿತೀರ್ಥ,ಡೊಂಗರಗಢದಲ್ಲಿ ಬೆಳಗಿನ ಜಾವ 2-30 ಘಂಟೆಗೆ ಆಚಾರ್ಯಶ್ರೀ ವಿದ್ಯಾಸಾಗರ ಮುನಿಮಹಾರಾಜರು ಸಮಾಧಿಮರಣ ಹೊಂದಿದರು! ಮಹಾರಾಜರು ಇತ್ತೀಚೆಗಷ್ಟೇ ಕಳೆದ ಮೂರುದಿನಗಳಿಂದ ಯಮಸಲ್ಲೇಖನ ವೃತಕೈಕೊಂಡಿದ್ದರು!! ಪೂರ್ವಾಶ್ರಮದ ಪರಿಚಯ : ಆಚಾರ್ಯಶ್ರೀ ವಿದ್ಯಾಸಾಗರ ಮಹಾರಾಜರ ಜನ್ಮಸ್ಥಳ ಬೆಳಗಾವಿ ಜಿಲ್ಲೆಯ ಸದಲಗಾ ಗ್ರಾಮ. ಇವರ ಪೂರ್ವಾಶ್ರಮದ ಹೆಸರು ವಿದ್ಯಾಧರ.ತಂದೆಯ ಹೆಸರು – ಮಲ್ಲಪ್ಪ ಅಷ್ಟಗೆ.ತಾಯಿಯ ಹೆಸರು – ಶ್ರೀಮತಿದೇವಿ. ಅಷ್ಟಗೆ ಮನೆತನದ ಮಲ್ಲಪ್ಪ ಶ್ರೀಮತಿದೇವಿಯ…
Read More “ಸಂತ ಶಿರೋಮಣಿ 108 ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜರಿಗೆ ವಿನಯಾಂಜಲಿ” »