ಸೌಮ್ಯ ಮೆಡಮ್ ಕೈ ತುಂಬ ಸಂಬಳವಿದ್ದರೂ ಲಂಚಕ್ಕೆ ಕೈ ಚಾಚಿ:ಲೋಕಾಯುಕ್ತರ ಬಲೆಗೆ ಬಿದ್ದರು..
ಸೌಮ್ಯ ಮೆಡಮ್ ಕೈ ತುಂಬ ಸಂಬಳವಿದ್ದರೂ ಲಂಚಕ್ಕೆ ಕೈ ಚಾಚಿ:ಲೋಕಾಯುಕ್ತರ ಬಲೆಗೆ ಬಿದ್ದರು.. ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ತಹಶೀಲ್ದಾರ್ ಕೆ.ಸಿ.ಸೌಮ್ಯ ಅವರು ಲೋಕಾಯುಕ್ತ ದಾಳಿಗೊಳಗಾಗಿದ್ದು, ಲೋಕಾಯುಕ್ತ ಡಿವೈಎಸ್ಪಿ ಸುನಿಲ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆಕಚೇರಿಯಲ್ಲೇ ಲಂಚ ಪಡೆಯುವ ವೇಳೆ ಲೋಕಾಯುಕ್ತ ದಾಳಿಯಾಗಿದ್ದು, 40 ಸಾವಿರ ಲಂಚ ಪಡೆಯುವ ವೇಳೆ ಬಲೆಗೆ ಬಿದ್ದಿದ್ದಾರೆ. ವಿಎ ವರ್ಗಾವಣೆಗೆ 40 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ತಹಶೀಲ್ದಾರ ಸೌಮ್ಯ ಅವರು, ವಿಎ ಮರಿಸ್ವಾಮಿ ಅವರಿಂದ ಲಂಚ ಸ್ವೀಕರಿಸುವ ವೇಳೆ ಜಾಲದಲ್ಲಿ…
Read More “ಸೌಮ್ಯ ಮೆಡಮ್ ಕೈ ತುಂಬ ಸಂಬಳವಿದ್ದರೂ ಲಂಚಕ್ಕೆ ಕೈ ಚಾಚಿ:ಲೋಕಾಯುಕ್ತರ ಬಲೆಗೆ ಬಿದ್ದರು..” »