ಪಾನಮತ್ತರಾಗಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ!! ಮುಖ್ಯ ಶಿಕ್ಷರ ಕರ್ತವ್ಯಲೊಪದಲ್ಲಿ ಏನೇಲ್ಲ ಅಂಶಗಳಿವೆ ನೋಡಿ….ಶಾಲೆಗೆ ಚಕ್ಕರ ಹಾಕುವ ಶಿಕ್ಷಕನಿಗೆ ಅಮಾನತ್ ಶಿಕ್ಷೆ..
ಪಬ್ಲಿಕ್ಟುಡೆ ನ್ಯೂಸ್ ಡೆಸ್ಕ… ಸಂಕೇಶ್ವರ: ಸಮೀಪದ ಸೋಲ್ಲಾಪುರ ಗ್ರಾಮದ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಕೆ.ಕೆ.ಶಾಸ್ತ್ರಿ ಅವರನ್ನು ಕರ್ತವ್ಯಲೋಪ ಆರೋಪದ ಮೇರೆಗೆ ಚಿಕ್ಕೊಡಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಮ್ ಎಮ್ ಹಂಚಾಟೆ ಅವರು ಅಮಾನತ್ ಮಾಡಿ ಆದೇಶ ಮಾಡಿದ್ದಾರೆ.. ಶಾಲೆಯ ಮುಖ್ಯ ಶಿಕ್ಷಕರ ವಿದ್ಯಾರ್ಥಿಗಳಿಗೆ ಮದ್ಯಾಹ್ನದ ಬಿಸಿಯೂಟ ಸಮರ್ಪಕವಾಗಿ ವಿತರಿಸಿರಿರುವುದು ಜೊತೆಗೆ ಬಿಸಿ ಊಟದ ಆಹಾರ ಸಾಮಗ್ರಿ ಖರ್ಚು ಹಾಗೂ ಹಣಕಾಸಿನ ದಾಖಲೆಗಳನ್ನು ಸಮರ್ಪಕವಾಗಿ ನಿರವರ್ಹಿಸದೆ ಇರುವುದು ಹಾಗೂ ಮೆಲಾಧಿಕಾರಿಗಳ …