ಶಿಕ್ಷಕರ ಮುಂಬಡ್ತಿ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿ ತತಕ್ಷಣ ಪ್ರಾರಂಭಿಸುವಂತೆ ಶಾ.ಶಿ.ಇ.ಆಯುಕ್ತರಿಗೆ ಒತ್ತಾಯಿಸಿದ ಗ್ರಾಮೀಣ ಶಿಕ್ಷಕರ ಸಂಘ.. ನಿಯಮಿತವಾಗಿ ಭಡ್ತಿ ಪ್ರಕ್ರಿಯೆ ನಡೆಯದಿರುವುದು ಅತ್ಯಂತ ಖೇದಕರ ಸಂಗತಿ- ಅಶೋಕ.ಸಜ್ಜನ.. ಅದೆಷ್ಟೋ ವರ್ಷಗಳಿಂದ ಭಡ್ತಿ ಪಡೆಯದೇ ನಿವೃತ್ತಿಯಾಗುತ್ತಿರುವ ಶಿಕ್ಷಕರು ನೋವಿನ ಸಂಗತಿ ಆರ್ಥಿಕ ಸೌಲಭ್ಯದಿಂದ ವಂಚಿತರಾಗುತ್ತಿರುವ ಶಿಕ್ಷಕರು
ಶಿಕ್ಷಕರ ಮುಂಬಡ್ತಿ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿ ತತಕ್ಷಣ ಪ್ರಾರಂಭಿಸುವಂತೆ ಶಾ.ಶಿ.ಇ.ಆಯುಕ್ತರಿಗೆ ಒತ್ತಾಯಿಸಿದ ಗ್ರಾಮೀಣ ಶಿಕ್ಷಕರ ಸಂಘ.. ನಿಯಮಿತವಾಗಿ ಭಡ್ತಿ ಪ್ರಕ್ರಿಯೆ ನಡೆಯದಿರುವುದು ಅತ್ಯಂತ ಖೇದಕರ ಸಂಗತಿ- ಅಶೋಕ.ಸಜ್ಜನ.. ಅದೆಷ್ಟೋ ವರ್ಷಗಳಿಂದ ಭಡ್ತಿ ಪಡೆಯದೇ ನಿವೃತ್ತಿಯಾಗುತ್ತಿರುವ ಶಿಕ್ಷಕರು ನೋವಿನ ಸಂಗತಿ ಆರ್ಥಿಕ ಸೌಲಭ್ಯದಿಂದ ವಂಚಿತರಾಗುತ್ತಿರುವ ಶಿಕ್ಷಕರು ಹುಬ್ಬಳ್ಳಿ: ಕಳೆದೊಂದು ವರ್ಷಕ್ಕೂ ಹೆಚ್ಚು ದಿನಗಳಿಂದ ಪ್ರಾಥಮಿಕ ಶಾಲಾ ಸಹ ಶಿಕ್ಷಕ ಹುದ್ದೆಯಿಂದ ಮುಖ್ಯ ಶಿಕ್ಷಕರ ಹುದ್ದೆಗೆ ಮುಖ್ಯ ಶಿಕ್ಷಕರ ಹುದ್ದೆಯಿಂದ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗೆ ಮುಂಬಡ್ತಿ ಪ್ರಕ್ರಿಯೆ .ವರ್ಗಾವಣೆ…