ಹುಬ್ಬಳ್ಳಿ: ಮಾನ್ಯ ಮುಖ್ಯ ಮಂತ್ರಿಗಳು ಶ್ರೀ ಸಿದ್ದರಾಮಯ್ಯ ಅವರ 76ನೇ ಜನ್ಮದಿನದ ಅಂಗವಾಗಿ
ಬಡವರ ಬಂಧು ದೀನ ದಲಿತರ ಆಶಾಕಿರಣ ಕರ್ನಾಟಕ ಜನರಿಗೆ ಭಾಗ್ಯದ ಕೊಡುಗೆ ನೀಡಿದ ಅನ್ನದಾತ ನುಡಿದಂತೆ ನಡೆದ ರಾಜ್ಯದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಿದ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರ ಜನ್ಮದಿನತ್ಸವ ಅಂಗವಾಗಿ ಶ್ರೀಮತಿ ಶಿವಲಿಂಗಮ್ಮ ಶಂಕರಗೌಡ ಬಾಲಂಗೌಡ್ರ ಸ್ಕೂಲ್ APMC ಅಮರಗೋಳ ಹುಬ್ಬಳ್ಳಿ ಯಲ್ಲಿ ಇವತ್ತು ಬಡ ಮಕ್ಕಳ ಜೊತೆ ಶ್ರೀ ಬಸವೇಶ್ವರ ರೂರಲ್ ಎಜುಕೇಶನ್ & ಡೆವಲಪ್ಮೆಂಟ್ ಟ್ರಸ್ಟ್ ಸಂಸ್ಥಾಪಕರು ಹಾಗೂ ರಾಜ್ಯಾ ಕಾಂಗ್ರೆಸ್ ನಾಯಕರು ಡಾ. ಶರಣಪ್ಪ ಎಂ ಕೊಟಗಿ ಅವರ ನೇತ್ರತ್ವದಲ್ಲಿ ಬಡ ಶಾಲಾ ಮಕ್ಕಳಿಗೆ ಊಟಾ ಉಪಚಾರವನ್ನು ನೀಡಿ ಅವರಿದಿಂಗೆ ಊಟವನ್ನು ಸವಿದರು ಮಕ್ಕಳ ವಿದ್ಯಾ ಅಭ್ಯಾಸದ ಬಗ್ಗೆ ವಿಚಾರನೆ ಮಾಡಿದರು.
ಇದೆ ಸಂದರ್ಭದಲ್ಲಿ ಕಿತ್ತೂರು ಕರ್ನಾಟಕದ ಕಾರ್ಮಿಕ ಘಟಕದ ಉಪಾಧ್ಯಕ್ಷರು ಶ್ರೀ ವಿ, ಜಿ , ಪಾಟೀಲ ಹಾಗೂ ಶಾಲಾ ಶಿಕ್ಷಕರು ಶ್ರೀ ತುಕಾರಾಮ ರಾಠೋಡ , ಶ್ರೀಮತಿ ಉಮಾ ಕಡ್ಲಿಗೋಂದಿ ಶ್ರೀ ಎಂ, ಎಸ್,ಕಲ್ಲಯ್ಯನವರ , ಶ್ರೀಮತಿ ಎ ಪಿ ಬಡಿಗೇರ ಶ್ರೀ ಅಯ್ಯಪ್ಪ ಮಂಜುನಾಥ್ ನೇಜಕರ ಜಗದೀಶ್ ರಾಯಣ್ಣಗೌಡ್ರ ಅವರು ಉಪಸ್ಥಿತರಿದ್ದರು