CM ಶ್ರೀ ಸಿದ್ದರಾಮಯ್ಯನವರ ಜನುಮ ದಿನವನ್ನು ಶಾಲಾ ಮಕ್ಕಳ ಜೊತೆ ಆಚರಣೆ..
ಹುಬ್ಬಳ್ಳಿ: ಮಾನ್ಯ ಮುಖ್ಯ ಮಂತ್ರಿಗಳು ಶ್ರೀ ಸಿದ್ದರಾಮಯ್ಯ ಅವರ 76ನೇ ಜನ್ಮದಿನದ ಅಂಗವಾಗಿ ಬಡವರ ಬಂಧು ದೀನ ದಲಿತರ ಆಶಾಕಿರಣ ಕರ್ನಾಟಕ ಜನರಿಗೆ ಭಾಗ್ಯದ ಕೊಡುಗೆ ನೀಡಿದ ಅನ್ನದಾತ ನುಡಿದಂತೆ ನಡೆದ ರಾಜ್ಯದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಿದ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರ ಜನ್ಮದಿನತ್ಸವ ಅಂಗವಾಗಿ ಶ್ರೀಮತಿ ಶಿವಲಿಂಗಮ್ಮ ಶಂಕರಗೌಡ ಬಾಲಂಗೌಡ್ರ ಸ್ಕೂಲ್ APMC ಅಮರಗೋಳ ಹುಬ್ಬಳ್ಳಿ ಯಲ್ಲಿ ಇವತ್ತು ಬಡ ಮಕ್ಕಳ ಜೊತೆ ಶ್ರೀ ಬಸವೇಶ್ವರ ರೂರಲ್ ಎಜುಕೇಶನ್…
Read More “CM ಶ್ರೀ ಸಿದ್ದರಾಮಯ್ಯನವರ ಜನುಮ ದಿನವನ್ನು ಶಾಲಾ ಮಕ್ಕಳ ಜೊತೆ ಆಚರಣೆ..” »