Skip to content
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
Public Today

Public Today

Kannada News Portal

  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Toggle search form

ಯುವ ಕವಯತ್ರಿ ನಂದಿನಿ ಸನಬಾಳ್ ಅವರ ಕವನ ಬುದ್ಧ ಪೂರ್ಣಿಮೆ ರೇಖಾಚಿತ್ರವನ್ನು ನೀಡಿದ ಶಿಕ್ಷಕಿ ರೇಖಾ ಮೊರಬ ಅಣ್ಣಿಗೇರಿ

Posted on May 5, 2023 By adminpt No Comments on ಯುವ ಕವಯತ್ರಿ ನಂದಿನಿ ಸನಬಾಳ್ ಅವರ ಕವನ ಬುದ್ಧ ಪೂರ್ಣಿಮೆ ರೇಖಾಚಿತ್ರವನ್ನು ನೀಡಿದ ಶಿಕ್ಷಕಿ ರೇಖಾ ಮೊರಬ ಅಣ್ಣಿಗೇರಿ
Share to all

ಬುದ್ಧ ಪೂರ್ಣಿಮೆ

ಆಸೆ ಗಳಿಗಾಗಿ ಬದುಕಲ್ಲ
ಆದರ್ಶ ಕ್ಕಾಗಿ ಬದುಕು
ಶಾಂತಿ ಸಂದೇಶ ಸಾರಿದ
ಭಗವಾನ್ ಬುದ್ಧ ನಮ್ಮ ಆದರ್ಶ

ಸಾವಿರ ಯುದ್ಧಗಳ ಗೆಲ್ಲುವ
ಮೊದಲು ನಿಮ್ಮ ನೀವು ಗೆಲ್ಲಿ
ನಿಮ್ಮ ಬಳಿ ಇರುವುದರ ಪ್ರೀತಿಸಿ
ಇರದುದರೆಡೆಗೆ ಚಿಂತಿಸಿ ಫಲವಿಲ್ಲ ಸಂದೇಶ ನಮಗೆ ಪ್ರೇರಕ

ಕೆಳಗೆ ಕುಳಿತ ವ್ಯಕ್ತಿ ಎಂದೂ
ಬೀಳಲಾರ
ನಾನೇ ಶ್ರೇಷ್ಠ ಎನ್ನುವ ಅಹಂಕಾರ ಬೇಡವೆನುತ
ಆತ್ಮವಿಶ್ವಾಸದ ಪ್ರತೀಕ

ಶಾಂತಿ ಕರುಣೆ ಅಹಿಂಸಾ ಜೀವನ ನಮ್ಮದಾಗಲಿ
ದ್ವೇಷ ಅಸೂಯೆ ಅಳಿಯಲಿ
ಹುಟ್ಟು ಸಾವಿನ ನಡುವೆ ಇರಲಿ ಪ್ರೀತಿ
ದುಃಖ ಶಾಶ್ವತವಲ್ಲ ಪ್ರೀತಿ ಅಮರ

ಬುದ್ಧ ನುಡಿಗಳೆಮಗೆ ದಾರಿದೀಪ
ಅನುದಿನದ ಪಾಲಿಸುತ ಅವನ ಆದರ್ಶ
ಬುದ್ಧ ಪೂರ್ಣಿಮೆ ಸಾರ್ಥಕಗೊಳಿಸೋಣ
ಶಾಂತಿ ಅಹಿಂಸಾ ಜೀವನ ಸಂದೇಶ ಸಾರೋಣ

ನಂದಿನಿ ಸನಬಾಳ್
ಜಿಲ್ಲಾ ಪಿಸ್ಟ್ ಮುಖ್ಯಸ್ಥರು ಸಾವಿತ್ರಿಬಾಯಿ ಫುಲೆ ಶಿಕ್ಷಕರ ಸಂಘ ಕಲಬುರಗಿ ಹಾಗೂ ಅಧ್ಯಕ್ಷರು ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘ ಕಲಬುರ್ಗಿ

P Views: 2
ಮುಖ್ಯಾಂಶಗಳು Tags:ಯುವ ಕವಯತ್ರಿ ನಂದಿನಿ ಸನಬಾಳ್ ಅವರ ಕವನ ಬುದ್ಧ ಪೂರ್ಣಿಮೆ ರೇಖಾಚಿತ್ರವನ್ನು ನೀಡಿದ ಶಿಕ್ಷಕಿ ರೇಖಾ ಮೊರಬ ಅಣ್ಣಿಗೇರಿ

Post navigation

Previous Post: ಬುದ್ಧ ಪೂರ್ಣಿಮೆ ನಿಮಿತ್ತ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರ ಕವನ ಜ್ಞಾನದ ಬೆಳಕು ತಮ್ಮ ಓದಿಗಾಗಿ. ಕವನಕ್ಕೆ ರೇಖಾ ಮೊರಬ ಅವರು ರೇಖಾಚಿತ್ರವನ್ನು ನೀಡಿರುವರು
Next Post: ವಿಶ್ವ ಕನ್ನಡ ರಕ್ಷಕ ದಳ ಬೆಳಗಾವಿ ತಾಲೂಕಾಧ್ಯಕ್ಷರಾಗಿ ಶ್ರೀರಾಮ ಬಡಿಗೇರ ನೇಮಕ

Leave a Reply Cancel reply

Your email address will not be published. Required fields are marked *

Archives

  • September 2023
  • August 2023
  • July 2023
  • June 2023
  • May 2023

Categories

  • Headlines
  • ಮುಖ್ಯಾಂಶಗಳು
  • ರಾಷ್ರ್ಟೀಯ
  • ಶಿಕ್ಷಣ
  • ಹುಬ್ಬಳಿ-ಧಾರವಾಡ

Recent Posts

  • ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ರಾಜ್ಯ ನಿರ್ದೇಶಕರಿಗೆ ಖಡಕ್ ಮನವಿ ಸಲ್ಲಿಸಿ ಚರ್ಚಿಸಿದ ಗ್ರಾಮೀಣ ಶಿಕ್ಷಕರ ಸಂಘ..
  • ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ ಡಿಸಿ ಕೆ ಎ ದಯಾನಂದ… ಕಾವೇರಿಗಾಗಿ ಕರುನಾಡು ಬಂದ್!!
  • ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ..ರಾಜ್ಯದ ಸರಕಾರಿ ಶಾಲೆಯ ಬಹುಮುಖ ಪ್ರತಿಭೆಯುಳ್ಳ ಮಕ್ಕಳು ರಾಜ್ಯ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು
  • ನೌಕರರ ಸಂಘದಲ್ಲಿ ನಡೆದ ಅತಿದೊಡ್ಡ ಬ್ರಷ್ಟಾಚಾರ!!! ನೂರಾರು ನೌಕರರಿಂದ ಲಕ್ಷಾಂತರ ರೂಪಾಯಿ ವಂಚನೆ!! ಯಾರಿವರು?ಏನಿದು ಪ್ರಕರಣ ನೀವೆ ನೋಡಿ
  • ಶಿಕ್ಷಕರನ್ನು ಗೌರವಿಸಿ ಸತ್ಕರಿಸುವ ಜನಸಮುದಾಯ, ಅದರಲ್ಲೂ ಶಾಲಾಭಿವೃದ್ದಿ ಸಮಿತಿಯ ಕಾರ್ಯ ಶ್ಲಾಘನೀಯ ಶಿವಲೀಲಾ ವಿನಯ ಕುಲಕರ್ಣಿ..

Copyright © 2023 Public Today.

Powered by PressBook WordPress theme