ಮಕ್ಕಳಲ್ಲಿ ಹುದುಗಿರುವ ವಿಶಿಷ್ಟ ಕಲೆಗಳ ಅನಾವರಣಕ್ಕೆ ಸೂಕ್ತ ವೇದಿಕೆ ಮಕ್ಕಳ ಬೇಸಿಗೆ ಶಿಬಿರ ಗುರು ತಿಗಡಿ
ಮಕ್ಕಳಲ್ಲಿ ಹುದುಗಿರುವ ವಿಶಿಷ್ಟ ಕಲೆಗಳ ಅನಾವರಣಕ್ಕೆ ಸೂಕ್ತ ವೇದಿಕೆ ಮಕ್ಕಳ ಬೇಸಿಗೆ ಶಿಬಿರ ಗುರು ತಿಗಡಿ ಹುಬ್ಬಳ್ಳಿ, ಮಕ್ಕಳಲ್ಲಿ ಹಲವಾರು ಸುಪ್ತ ಕಲೆಗಳಿವೆ,ಅವುಗಳ ಅನಾವರಣ ಮಾಡಿ, ಅವರಿಗೆ ಸೂಕ್ತ ಮಾರ್ಗದರ್ಶನ ಮಾಡಲು ಬೇಸಿಗೆ ಶಿಬಿರದಂತಹ ಕಾರ್ಯಕ್ರಮಗಳು,ಸೂಕ್ತ ವೇದಿಕೆ ಆಗಲಿವೆ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ಧಾರವಾಡ ಜಿಲ್ಲೆಯ ಜಿಲ್ಲಾ ಅಧ್ಯಕ್ಷರಾದ ಗುರು ತಿಗಡಿ ಹೇಳಿದರು, ಅವರು ಹುಬ್ಬಳ್ಳಿ ಮಹಾನಗರದ ಅರವಿಂದ ನಗರದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ, ಕಲ್ಲಿ ಎಜುಕೇಶನ್ & ಡೆವೆಲಪ್ಮೆಂಟ್ ಸೊಸೈಟಿ ಮತ್ತು ಭಾರತ…