ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶಹರ ಘಟಕ ಧಾರವಾಡ….
ಇಂದು NPS ಹಠಾವೋ ನೌಕರ ಬಚಾವೋ, NPS ತೊಲಗಲಿ OPS ಜಾರಿಯಾಗಲಿ NMOPS ದಿಂದ ಅಕ್ಟೋಬರ್ 1ರಂದು ನಡೆಯುವ ದೆಹಲಿ ಚಲೋ & AIPTF ದಿಂದ ಅಕ್ಟೋಬರ್ 5ರಂದು ನಡೆಯುವ ಭಾರತಯಾತ್ರೆ ಸಮಾರೋಪದಲ್ಲಿ ಪಾಲ್ಗೊಂಡು ಹಳೆಪಿಂಚಣಿ ಯೋಜನೆ ಜಾರಿಗೆ ದಿಟ್ಟ ಕರೆ ನೀಡಿ ಬರಲೆಂದು ಎನ್ ಪಿಎಸ್ ರದ್ಧತಿಗೆ ಆಗ್ರಹಿಸಿ ದೆಹಲಿ ಚಲೋದಲ್ಲಿ ಪಾಲ್ಗೊಳ್ಳಲು ನಮ್ಮ ಧಾರವಾಡ ಜಿಲ್ಲೆಯಿಂದ ಹಾಗೂ ಧಾರವಾಡ ಶಹರ ವಲಯದಿಂದ ಕೆಳಕಂಡ ಶಿಕ್ಷಕರ ಸಂಘದ ಪದಾಧಿಕಾರಿಗಳು NPS ನೌಕರ ಸಂಘದ ಪದಾಧಿಕಾರಿಗಳು/ನೌಕರರು ಪ್ರಯಾಣಿಸುತ್ತಿದ್ದು : ನಿಮ್ಮ ಪ್ರಯಾಣ ಸುಖಕರವಾಗಿರಲೆಂದು & ಹಳೆ ಪಿಂಚಣಿ ಯೋಜನೆ ಜಾರಿಗೆ ಗಟ್ಟಿ ಧ್ವನಿಮೊಳಗಿಸಲು ಸಮಸ್ತ ಧಾರವಾಡ ಶಹರ ವಲಯದ ಶಿಕ್ಷಕರ ಪರವಾಗಿ ನಿಮಗೆ ಶುಭಾಶಯಗಳು..
ವಿಮಾನದ ಮೂಲಕ
1.ಯಲ್ಲಪ್ಪ ಕರೆಣ್ಣವರ
2. ಪಿ ಎಫ್ ಗುಡೇನಕಟ್ಟಿ
3. ರಾಜು ಮಾಳವಾಡ
4. ಮಲ್ಲಪ್ಪ ಆರ್ ಕಬ್ಬೇರ್
5.ಸಯ್ಯದ್ ಪೀರ್ ಕುಪ್ಪೇಲೂರು
6. ಸಿದ್ದಲಿಂಗೇಶ್ವರ ವಾರದ್
7 .ರುದ್ರಪ್ಪ ದೊಡಮನಿ
8. ವೀರಯ್ಯ ಎಸ್ ಬಿಲ್ದಂಡಗಿ
9. ಶಿವಾನಂದ ಕೆಲಗೇರಿ
10. ಶಿವಪ್ಪ ಬುಡಶೆಟ್ಟಿ
11. ಶ್ರೀನಾಥ್ ಪಿ ಗಡೇದವರ್
12. ಶಾಂತಯ್ಯ. ಹಿರೇಮಠ
13. ಉಮೇಶ್ ಎಚ್ ನಾಗವ್ವನವರ
14. ಹನುಮಂತಪ್ಪ ಡೊಕ್ಕಣ್ಣವರ್
15. ರಾಮಪ್ಪ ವೈ ಸಣಮನಿ
16. ಸಂತೋಷ್
17. ವಸಂತಾಚಾರಿ ಬಡಿಗೇರ್
ಖಾಸಗಿ ವಾಹನದ ಮೂಲಕ
1.ಈಶ್ವರಪ್ಪ ಕೊಡ್ಲಿ
2.ಭೀಮಪ್ಪ ಸಾವಳಗಿ
3.ಮಹಬೂಬಸಾಬ್ ನದಾಫ್
4. ವಿನಯ್ ನಲವಡಿ