Skip to content
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
Public Today

Public Today

Kannada News Portal

  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Toggle search form

ರಾಜ್ಯಾಧ್ಯಂತ ಸಂಬ್ರಮದಿಂದ ಶಾಲಾ ಪ್ರಾರಂಭೊತ್ಸವಕ್ಕೆ ಚಾಲನೆ: ಮಕ್ಕಳ ಜೊತೆ ಶಿಕ್ಷಕರಿಗೂ ಹೂ ನೀಡಿ ಸ್ವಾಗತ

Posted on May 31, 2023 By adminpt No Comments on ರಾಜ್ಯಾಧ್ಯಂತ ಸಂಬ್ರಮದಿಂದ ಶಾಲಾ ಪ್ರಾರಂಭೊತ್ಸವಕ್ಕೆ ಚಾಲನೆ: ಮಕ್ಕಳ ಜೊತೆ ಶಿಕ್ಷಕರಿಗೂ ಹೂ ನೀಡಿ ಸ್ವಾಗತ
Share to all

ಹೆಬಸೂರ ಹೆಣ್ಣು ಮಕ್ಕಳ ಶಾಲೆಯಲ್ಲಿ ಸಂಭ್ರಮದ ಶಾಲಾ ಪ್ರಾರಂಭೋತ್ಸವ..

ಧಾರವಾಡ ಜಿಲ್ಕೆಯ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಕ್ಲಸ್ಟರ್ ವ್ಯಾಪ್ತಿಯ ಹೆಬಸೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಸಂಭ್ರಮದ ಶಾಲಾ ಪ್ರಾರಂಭೋತ್ಸವ ಜರುಗಿತು.ಈ ಸಂದರ್ಭದಲ್ಲಿ ಮಕ್ಕಳಿಗೆ ಸಿಹಿ ಹಂಚಿ ಪಠ್ಯ ಪುಸ್ತಕ ಸಮ ವಸ್ತ್ರ ವಿತರಿಸಿ ಪುಷ್ಪ ಪ್ರೋಕ್ಷಣೆಯೊಂದಿಗೆ ಪೆನ್ನು ಪೆನ್ಸಿಲ್ ನೀಡಿ ಪ್ರೀತಿಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು. ಹಾಗೂ ಕ್ಷೀರ ಭಾಗ್ಯ ಬಿಸಿ ಊಟ ಯೋಜನೆ ಅನುಷ್ಠಾನ ಮಾಡಲಾಯಿತು.ಎಸ್.ಡಿ.ಎಮ್.ಸಿ.ಅಧ್ಯಕ್ಷರಾದ ಪುರದಪ್ಪ.ಗಾಳಿ.ಸದಸ್ಯರಾದ ವೆಂಕಣ್ಣ ತಳವಾರ.ಲಾಡಸಾಬ ಶೇಖಸನದಿ.ರಾಜೇಸಾಬ ನಾಯ್ಕರ.ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ ಗುತ್ತಿಗೆದಾರರಾದ* *ದೀಪಾಲಿ .ಪ್ರ.ಗು.ರತ್ನಾ ಗ್ರಾಮಪುರೋಹಿತ.ಹಾಗೂ ಲತಾ ಗ್ರಾಮಪುರೋಹಿತ.ದ್ರಾಕ್ಷಾಯಿಣಿಕೊರಗರ. ಕಂಬಳಿ.ಸುವರ್ಣ ಮಡಿವಾಳರ.ಸುಧಾ.ಕೊಣ್ಣೂರ.ಗೀತಾ.ಕೆಂಚರಡ್ಡೇರ.ದೇವೇಂದ್ರ.ಪತ್ತಾರ.ಉಪಸ್ಥಿತರಿದ್ದರು

P Views: 6
ಮುಖ್ಯಾಂಶಗಳು Tags:ರಾಜ್ಯಾಧ್ಯಂತ ಸಂಬ್ರಮದಿಂದ ಶಾಲಾ ಪ್ರಾರಂಭೊತ್ಸವಕ್ಕೆ ಚಾಲನೆ: ಮಕ್ಕಳ ಜೊತೆ ಶಿಕ್ಷಕರಿಗೂ ಹೂ ನೀಡಿ ಸ್ವಾಗತ

Post navigation

Previous Post: ಪ್ರೌಢ ಶಾಲೆಯ ಪ್ರಾಚಾರ್ಯ ಲೋಕಾಯುಕ್ತ ಬಲೆಗೆ: ಕೈ ತುಂಬ ಸಂಬಳವಿದ್ದರು ಕೇವಲ 5000 ರೂಪಾಯಿಗಾಗಿ ಲೋಕಾಯುಕ್ತ ಪೋಲಿಸರ ಅತಿಥಿಯಾದ..
Next Post: ಇಬ್ಬರು ಶಿಕ್ಷಕರು ಅಮಾನತ್ ಮಾಡಿ ಆದೇಶ ಮಾಡಿದ್ರು ಡಿಡಿಪಿಐ: ಈ ಪ್ರಕರಣ ಕುರಿತು ಅವರು ಏನು ಹೇಳಿದ್ದಾರೆ ನೋಡಿ.

Leave a Reply Cancel reply

Your email address will not be published. Required fields are marked *

Archives

  • September 2023
  • August 2023
  • July 2023
  • June 2023
  • May 2023

Categories

  • Headlines
  • ಮುಖ್ಯಾಂಶಗಳು
  • ರಾಷ್ರ್ಟೀಯ
  • ಶಿಕ್ಷಣ
  • ಹುಬ್ಬಳಿ-ಧಾರವಾಡ

Recent Posts

  • ನೌಕರರ ಸಂಘದಲ್ಲಿ ನಡೆದ ಅತಿದೊಡ್ಡ ಬ್ರಷ್ಟಾಚಾರ!!! ನೂರಾರು ನೌಕರರಿಂದ ಲಕ್ಷಾಂತರ ರೂಪಾಯಿ ವಂಚನೆ!! ಯಾರಿವರು?ಏನಿದು ಪ್ರಕರಣ ನೀವೆ ನೋಡಿ
  • ಶಿಕ್ಷಕರನ್ನು ಗೌರವಿಸಿ ಸತ್ಕರಿಸುವ ಜನಸಮುದಾಯ, ಅದರಲ್ಲೂ ಶಾಲಾಭಿವೃದ್ದಿ ಸಮಿತಿಯ ಕಾರ್ಯ ಶ್ಲಾಘನೀಯ ಶಿವಲೀಲಾ ವಿನಯ ಕುಲಕರ್ಣಿ..
  • ಜೋಕುಮಾರನ ಆಗಮನ ಕುರಿತು ಶಿಕ್ಷಕ ಸಾಹಿತಿ ವೈ ಬಿ ಕಡಕೋಳ ಅವರ ಲೇಖನ
  • ಹಲವು ಬೇಡಿಕೆ ಹೊತ್ತು ಬೆಂಗಳೂರಿನತ್ತ ಹೊರಟ ಗ್ರಾಮೀಣ ಶಿಕ್ಷಕರ ಸಂಘ…
  • ಸುಳ್ಳ ಗ್ರಾಮದ ಸಿದ್ಧಾರೂಢ ಮಠದಲ್ಲಿ ಶ್ರಾವಣ ಮಾಸದ ಮಂಗಲೋತ್ಸವ ಕಾರ್ಯಕ್ರಮ..

Copyright © 2023 Public Today.

Powered by PressBook WordPress theme