BEO ರಿಗೆ ಲಂಚ ಕೊಡಲು ಶಿಕ್ಷಕನೇ ಏಜಂಟ…. ಸಿಕ್ಕಿ ಬಿದ್ದ ತಿಮಿಂಗಲುಗಳು ಹಿಡಿದು ಕೊಟ್ಟ ರಣಧೀರ ಯಾರು …..ಏನಿದು ಕಹಾನಿ ನೀವೇ ನೋಡಿ….
BEO ರಿಗೆ ಲಂಚ ಕೊಡಲು ಶಿಕ್ಷಕನೇ ಏಜಂಟ…. ಸಿಕ್ಕಿ ಬಿದ್ದ ತಿಮಿಂಗಲುಗಳು ಹಿಡಿದು ಕೊಟ್ಟ ರಣಧೀರ ಯಾರು …..ಏನಿದು ಕಹಾನಿ ನೀವೇ ನೋಡಿ…. ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕು ಬಿಇಓ ಶಿವಲಿಂಗಯ್ಯ ಹಾಗೂ ಶಿಕ್ಷಕ ರಮೇಶ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ. ವಿಶೇಷ ಚೇತನ ಶಿಕ್ಷಕ ನರಸಿಂಹಮೂರ್ತಿ ಅವರು 3 ತಿಂಗಳ ಬಾಕಿ ವೇತನ ಬಿಡುಗಡೆಗೆ 10 ಸಾವಿರ ರೂ. ಲಂಚದ ಬೇಡಿಕೆಯನ್ನ ಬಿಇಓ ಇಟ್ಟಿದ್ದರಂತೆ. ಇಂದು ಬಿಇಒ ಕಚೇರಿಯಲ್ಲಿ 5 ಸಾವಿರ ರೂಪಾಯಿ ಲಂಚ…