ಸರ್ಕಾರಿ ಶಾಲೆಯಲ್ಲಿ ಕಲಿತು ಯುಪಿಎಸ್ಸಿ ಪರೀಕ್ಷೆ ಕನ್ನಡದಲ್ಲೆ ಬರೆದ PSI ಶಾಂತಪ್ಪ ಕುರುಬರ.. ಪಿಯುಸಿ ಪರೀಕ್ಷೆಯಲ್ಲಿ ಫೇಲ್!! ಯುಪಿಎಸ್ಸಿ ಪರೀಕ್ಷೇಯಲ್ಲಿ ಪಾಸ್!! ರ್ಯಾಂಕ್ ಪಡೆದು ಯುವ ಜನತೆಗೆ ಮಾದರಿಯಾದ ಶಾಂತಪ್ಪ ಕುರುಬರ..
ಸರ್ಕಾರಿ ಶಾಲೆಯಲ್ಲಿ ಕಲಿತು ಯುಪಿಎಸ್ಸಿ ಪರೀಕ್ಷೆ ಕನ್ನಡದಲ್ಲೆ ಬರೆದ PSI ಶಾಂತಪ್ಪ ಕುರುಬರ.. ಪಿಯುಸಿ ಪರೀಕ್ಷೆಯಲ್ಲಿ ಫೇಲ್!! ಯುಪಿಎಸ್ಸಿ ಪರೀಕ್ಷೇಯಲ್ಲಿ ಪಾಸ್!! ರ್ಯಾಂಕ್ ಪಡೆದು ಯುವ ಜನತೆಗೆ ಮಾದರಿಯಾದ ಶಾಂತಪ್ಪ ಕುರುಬರ.. ಬೆಂಗಳೂರು: ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲ್ಲೂಕಿನ ಹೊಸ ಗೆಣಿಕೆಹಾಳು ಗ್ರಾಮದ ಯುವಕ ಶಾಂತಪ್ಪ ಕುರುಬರ ಅವರು 2023ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ (ಯುಸಿಎಸ್ಸಿ) ಪರೀಕ್ಷೆಯಲ್ಲಿ ದೇಶಕ್ಕೆ 644ನೇ ರ್ಯಾಂಕ್ ಪಡೆದಿದ್ದಾರೆ. ಶಾಂತಪ್ಪ ಅವರು 2016ರಲ್ಲಿ ಪಿಎಸ್ಐ ಹುದ್ದೆಗೆ ಆಯ್ಕೆಯಾಗಿದ್ದರು. ತಮ್ಮ 8ನೇ ಪ್ರಯತ್ನದಲ್ಲಿ…