ಶಿಕ್ಷಕಿ ಒಬ್ಬರಿಗೆ ಬರೊಬ್ಬರಿ 4 ಕೋಟಿ ರೂಪಾಯಿ ವಂಚನೆ!! ದೇಶದ ಗಮನ ಸೆಳೆದಿದ್ದ ಶಿಕ್ಷಕಿ ಪ್ರಕರಣ.. ಈ ಸಂಬಂಧ ಸರ್ಕಾರಿ ನೌಕರ ಸೇರಿ ನಾಲ್ವರು ಆರೋಪಿಗಳು ಅರೆಸ್ಟ್.. ಏನಿದು ಪ್ರಕರಣ ನೀವೆ ನೋಡಿ..
ಶಿಕ್ಷಕಿಯುಬ್ಬರಿಗೆ ಬರೊಬ್ಬರಿ 4 ಕೋಟಿ ರೂಪಾಯಿ ವಂಚನೆ!! ದೇಶದ ಗಮನ ಸೆಳೆದಿದ್ದ ಶಿಕ್ಷಕಿ ಪ್ರಕರಣ.. ಈ ಸಂಬಂಧ ಸರ್ಕಾರಿ ನೌಕರ ಸೇರಿ ನಾಲ್ವರು ಆರೋಪಿಗಳು ಅರೆಸ್ಟ್.. ಏನಿದು ಪ್ರಕರಣ ನೀವೆ ನೋಡಿ.. ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಸದಸ್ಯ ಹುದ್ದೆಗೆ ನೇಮಕ ಮಾಡಿಸುವುದಾಗಿ ಹೇಳಿ ಚಿತ್ರಕಲಾ ಶಿಕ್ಷಕಿಯೊಬ್ಬರಿಂದ ₹ 4.10 ಕೋಟಿ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಸರ್ಕಾರಿ ನೌಕರ ಸೇರಿ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿಯ ಶಾಲೆಯೊಂದರ ಶಿಕ್ಷಕಿ ನೀಲಮ್ಮ ಬೆಳಮಗಿ…