ರಾಯಚೂರು ವಿಶ್ವವಿದ್ಯಾಲಯದ ಉಪನ್ಯಾಸಕಿ ಡಾ. ಮೇಘನ ಅವರ ಯುಗಾದಿ ಕುರಿತ ಬರಹ ತಮ್ಮ ಓದಿಗಾಗಿ
ಗ್ರಾಮೀಣ ಭಾಗಗಳಲ್ಲಿ ಸಡಗರ ಮನೆಮಾಡಿದ ಯುಗಾದಿ ಸಂಭ್ರಮ ಭಾರತೀಯರು ಸಾಂಪ್ರದಾಯವಾದಿಗಳು. ಅದರಲ್ಲೂ ಗ್ರಾಮೀಣ ಭಾಗದ ಜನರು ಪ್ರತಿ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುತ್ತಾರೆ. ಪ್ರತಿ ಆಚರಣೆಯ ಹಿಂದೆ ಪೌರಾಣಿಕ ಕಥೆಗಳು, ಪುರಾಣಗಳು, ಐತಿಹ್ಯಗಳು ಒಳಗೊಂಡಿರುತ್ತವೆ. ಅವೆಲ್ಲವುಗಳು ನಮ್ಮ ಹುಟ್ಟಿಗೆ, ಹುಟ್ಟಿನ ಹಿಂದಿನ ಕಥೆಗೆ ಅಥವಾ ನಮ್ಮ ನಡುವಿನ ಸಾಂಸ್ಕೃತಿಕ ನಾಯಕನ ಚಹರೆಗೆ ಹಿಡಿದ ಕೈಗನ್ನಡಿಗಳಾಗಿರುತ್ತವೆ. ಪ್ರತಿ ಹಬ್ಬಗಳನ್ನು ಆಚರಿಸುವ ಸಂಧರ್ಭದಲ್ಲಿ ತಮ್ಮ ಮುಂದಿನ ಪೀಳಿಗೆಗೆ ಹಬ್ಬಗಳ ಮಹತ್ವವನ್ನು ಇಂದಿಗೂ ಭಜನೆ, ಪುರಾಣ, ಹಾಡುಗಳು, ಕಥೆಗಳ ಮೂಲಕ ಸಾರುವ ಮತ್ತು…
Read More “ರಾಯಚೂರು ವಿಶ್ವವಿದ್ಯಾಲಯದ ಉಪನ್ಯಾಸಕಿ ಡಾ. ಮೇಘನ ಅವರ ಯುಗಾದಿ ಕುರಿತ ಬರಹ ತಮ್ಮ ಓದಿಗಾಗಿ” »