ಪ್ರಿಯಾ ಪ್ರಾಣೇಶ್ ಹರಿದಾಸ್ ಅವರ ಬರಹ ಚಲನಚಿತ್ರ ಶ್ರೀ ವಿಜಯದಾಸರು ಕುರಿತು
ಲೇಖನ :- ಚಲನಚಿತ್ರ ಮುಖಾಂತರ ದಾಸರ ಚರಿತ್ರೆ ಸಾರಿದರು ಮಧುಸೂದನ ಹವಾಲ್ದಾರರು ಹರಿದಾಸರು ಎಂದರೆ ಎಲ್ಲವನ್ನು ತ್ಯಾಗ ಮಾಡಿ ಭಗವಂತನ ಸಂಕೀರ್ತನೆಗಳ ಮುಖಾಂತರ ಸಾಮಾಜಿಕವಾಗಿ ಹರಿಭಕ್ತಿಯನ್ನು ಬಿತ್ತಿದ್ದಾರೆ. ಹರಿದಾಸರು ದೇವರ ಮತ್ತು ನಮ್ಮಂತಹ ಸಾಮಾನ್ಯರ ನಡುವೆ ಸೇತುವೆಯಾಗಿದ್ದಾರೆ. ಏಕೆಂದರೆ ಜನರ ಮನಸ್ಸಿನಲ್ಲಿ ಭಗವಂತನ ಮೇಲಿನ ಭಕ್ತಿ ಪ್ರಚುರವಾಗಿ ಬೆಳೆಯಲು ಧೃಡವಾಗಿ ನಂಬಿಕೆ ವಿಶ್ವಾಸದಿಂದ ನಡೆಯಲು ಹರಿದಾಸರ ಕೀರ್ತನಗಳೇ ನಮಗೆ ದಾರಿದೀಪವಾಗಿದೆ. ಇಂತಹ ಹಲವಾರು ದಾಸವರಣ್ಯೆರ ಜೀವನ ಚರಿತ್ರೆಯನ್ನು ಚಲನಚಿತ್ರದ ಮುಖಾಂತರವಾಗಿ ಮಾರ್ಮಿಕವಾಗಿ ಮನ ಮಿಡಿಯುವಂತೆ ಮನ ಸೂರೆಗೊಳ್ಳುವಂತೆ…
Read More “ಪ್ರಿಯಾ ಪ್ರಾಣೇಶ್ ಹರಿದಾಸ್ ಅವರ ಬರಹ ಚಲನಚಿತ್ರ ಶ್ರೀ ವಿಜಯದಾಸರು ಕುರಿತು” »