ನಿನ್ನೆ ಬಹಿರಂಗವಾಗಿ ಸಚಿವ ಪ್ರಹ್ಲಾದ ಜೋಶಿ ವಿರುದ್ದ ಗುಡುಗಿದ್ದ ಶ್ರೀಗಳು..ಒಂದೇ ದಿನದಲ್ಲಿ ಉಲ್ಟಾ ಹೋಡೆದ ಮಠಾಧಿಪತಿಗಳು… ನಿನ್ನೆ ಲಿಂಗಾಯತರಿಗೆ ಅವಮಾನ!! ಇವತ್ತು ಅವರಿಂದಲೆ ಸನ್ಮಾನ..
ನಿನ್ನೆ ಬಹಿರಂಗವಾಗಿ ಸಚಿವ ಪ್ರಹ್ಲಾದ ಜೋಶಿ ವಿರುದ್ದ ಗುಡುಗಿದ್ದ ಶ್ರೀಗಳು..ಒಂದೇ ದಿನದಲ್ಲಿ ಉಲ್ಟಾ ಹೋಡೆದ ಮಠಾಧಿಪತಿಗಳು… ನಿನ್ನೆ ಲಿಂಗಾಯತರಿಗೆ ಅವಮಾನ!! ಇವತ್ತು ಅವರಿಂದಲೆ ಸನ್ಮಾನ.. ಹುಬ್ಬಳ್ಳಿ: ಶಾಸಕ ಮಹೇಶ ಟೆಂಗಿನಕಾಯಿ ಆಯೋಜಿಸಿರುವ ಜಗ್ಗಲಗಿ ಹಬ್ಬದಲ್ಲಿ ಸಂಸದರಾದ ಪ್ರಹ್ಲಾದ ಜೋಶಿ ಅವರು ಪಾಲ್ಗೊಂಡಿದ್ದರು… ನಗರದ ಮೂರು ಸಾವಿರ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೂರು ಸಾವಿರ ಮಠದ ಶ್ರೀಗಳು ಸೇರಿದಂತೆ ಅನೇಕ ಮಠಾಧಿಪತಿಗಳು ಪಾಲ್ಗೊಂಡಿದ್ದರು… ನಿನ್ನೆಯಷ್ಟೇ ದಿಂಗಾಲೇಶ್ವರ ಶ್ರೀಗಳು ಜೋಶಿ ಅವರ ವಿರುದ್ದ ಹರಿಹಾಯ್ದಿದ್ದರು.ನಿನ್ನೆ ಪತ್ರಿಕಾಗೋಷ್ಠಿ ಇದ್ದಂತಹ ಮಠಾಧಿಪತಿಗಳ ಜೊತೆಗೆ…