ಕೆಂಪು ಬಸ್ ಬರಹ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಡಿ. ವೀರೇಶ್ ಅವರಿಂದ
ಕೆಂಪು ಬಸ್ ಕ್ಷೇತ್ರಕಾರ್ಯ ಮುಗಿಸಿಕೊಂಡು ನಮ್ಮ ಊರಿಂದ ಕನ್ನಡ ವಿಶ್ವವಿದ್ಯಾಲಯದೆಡೆಗೆ ಚಾರಣ ಬೆಳೆಸಬೇಕಾಯಿತು. ಅದಕ್ಕಾಗಿ ಹಡಗಲಿಯಿಂದ ಹೊಸಪೇಟೆಗೆ ಹೋಗುವ ಬಸ್ ಗಳಿಗಾಗಿ ಹಡಗಲಿ ಬಸ್ ತಂಗುದಾಣದಲ್ಲಿ ಬೆಳಗ್ಗೆ 6.೦೦ಗಂಟೆಯಿಂದ ಕಾಯುತ್ತಿದ್ದೇನು. ಅದೇ ಸರಿಯಾದ ಸಮಯಕ್ಕೆ ಸರ್ಕಾರಿ ಬಸ್ ತಂಗುದಾಣದ ಮುಂಭಾಗ ಹಡಗಲಿ -ಹೊಸಪೇಟೆ – ಹಡಗಲಿ Non stop ಎಂಬ ನಾಮ ಫಲಕದ ಕೆಂಪುಬಸ್ ಹಾಜರಾಯಿತು. ಅಂತೂ ಇಂತೂ ಸರಿಯಾದ ಸಮಯಕ್ಕೆ ಬಸ್ ಸಿಕ್ಕಿದಕ್ಕೆ ಅತೀವ ಸಂತೋಷವಾಯಿತು. ಈ ವಾಹನ ನೋಡುಗರ ಕಣ್ಮನ ಸೆಳೆಯುತ್ತಿತ್ತು. ಕಣ್ಮನ ಸೆಳೆಯುವಂತಹ…
Read More “ಕೆಂಪು ಬಸ್ ಬರಹ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಡಿ. ವೀರೇಶ್ ಅವರಿಂದ” »