ಕರ್ತವ್ಯಕ್ಕೆ ದ್ರೋಹ ಬಗೆದ ಶಿಕ್ಷಕಕರನ್ನು ತಕ್ಷಣವೇ ಅಮಾನತ್ ಮಾಡಿದ ಶಿಕ್ಷಣ ಇಲಾಖೆ
ಕರ್ತವ್ಯಕ್ಕೆ ದ್ರೋಹ ಬಗೆದ ಶಿಕ್ಷಕಕರನ್ನು ತಕ್ಷಣವೇ ಅಮಾನತ್ ಮಾಡಿದ ಶಿಕ್ಷಣ ಇಲಾಖೆ.. ಯಾದಗಿರಿ: ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ, ದಿನಾಂಕ:25-03-2024 ರಂದು ಸರಕಾರಿ ಪದವಿ ಪೂರ್ವ ಕಾಲೇಜು (ಬಾಲಕರ) ಹುಣಸಗಿ ತಾ|ಸುರಪುರದಲ್ಲಿ ನಡೆಯುತ್ತಿರುವ ಎಸ್.ಎಸ್.ಎಲ್.ಸಿ. (016QA) ಪ್ರಥಮ ಭಾಷೆ ಪರೀಕ್ಷಾ ನಡೆಯುತ್ತಿದ್ದು, ಮಾನ್ಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಯಾದಗಿರಿ ರವರು ವೆಬ್ ಕಾಸ್ಟಿಂಗ್ ಸಿ.ಸಿ.ಕ್ಯಾಮರ ವಿಕ್ಷಣೆ ಮಾಡಿದಾಗ ಕೊಠಡಿ ಸಂಖ್ಯೆ-11 ರ ಕೋಣೆಯಲ್ಲಿ ವಿದ್ಯಾರ್ಥಿಗಳು ನಕಲು ಮಾಡುತ್ತಿರುವುದು ಕಂಡು ಬಂದಿರುತ್ತದೆ. ಸದರಿ ಕೊಠಡಿ ಮೇಲ್ವಿಚಾರಕರಾಗಿ ಶ್ರೀ ಸಾಹೇಬಗೌಡ…
Read More “ಕರ್ತವ್ಯಕ್ಕೆ ದ್ರೋಹ ಬಗೆದ ಶಿಕ್ಷಕಕರನ್ನು ತಕ್ಷಣವೇ ಅಮಾನತ್ ಮಾಡಿದ ಶಿಕ್ಷಣ ಇಲಾಖೆ” »