ಒಂದೇ ಜಿಲ್ಲೆಯ ನಾಲ್ಕು ಜನ ಶಿಕ್ಷಕರು ಅಮಾನತ್ ಮಾಡಿ ಆದೇಶ ಮಾಡಿದ ಶಿಕ್ಷಣ ಇಲಾಖೆ… ಕರ್ತವ್ಯ ಪಾಲನೆ ಮಾಡದೆ ಇರುವ ನಾಲ್ಕು ಜನ ಶಿಕ್ಷಕರ ಮಾಹಿತಿ ಇಲ್ಲಿದೆ ನೋಡಿ..
ಒಂದೇ ಜಿಲ್ಲೆಯ ನಾಲ್ಕು ಜನ ಶಿಕ್ಷಕರು ಅಮಾನತ್ ಮಾಡಿ ಆದೇಶ ಮಾಡಿದ ಶಿಕ್ಷಣ ಇಲಾಖೆ… ಕರ್ತವ್ಯ ಪಾಲನೆ ಮಾಡದೆ ಇರುವ ನಾಲ್ಕು ಜನ ಶಿಕ್ಷಕರ ಮಾಹಿತಿ ಇಲ್ಲಿದೆ ನೋಡಿ.. ಚಿತ್ರದುರ್ಗ, ಮಾರ್ಚ್.30 : 2023-24ನೇ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ ನಡೆಯುತ್ತಿದ್ದು ನಕಲು ಮಾಡಲು ಸಹಕರಿಸಿದ ನಾಲ್ವರು ಶಿಕ್ಷಕರ ಅಮಾನತು ಮಾಡಿ ಡಿಡಿಪಿಐ ಕೆ. ರವಿಶಂಕರ್ ರೆಡ್ಡಿ ಆದೇಶಿಸಿದ್ದಾರೆ ಚಳ್ಳಕೆರೆ ತಾಲೂಕಿನ 1 ) ಮಂಜರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ರೇವಣ್ಣ, 2 )…