ರಾಜಕೀಯ ಪಕ್ಷಗಳಿಂದ ಲಿಂಗಾಯತರಿಗೆ ಅನ್ಯಾಯ..ಮಾಜಿ ವಿಧಾನ ಪರಿಷತ್ ಸದಸ್ಯ: ಮೋಹನ ಲಿಂಬಿಕಾಯಿ.. ಧಾರವಾಡ ಲೋಕಸಭೆ ಚುನಾವಣೆಯಲ್ಲಿ ಲಿಂಗಾಯತ ಸಮಾಜದಿಂದ ಯಾವ ಪಕ್ಷಕ್ಕೆ ಬೆಂಬಲ..ಇಲ್ಲಿದೆ ನೋಡಿ ಮಾಹಿತಿ..
ರಾಜಕೀಯ ಪಕ್ಷಗಳಿಂದ ಲಿಂಗಾಯತರಿಗೆ ಅನ್ಯಾಯ..ಮಾಜಿ ವಿಧಾನ ಪರಿಷತ್ ಸದಸ್ಯ: ಮೋಹನ ಲಿಂಬಿಕಾಯಿ.. ಧಾರವಾಡ ಲೋಕಸಭೆ ಚುನಾವಣೆಯಲ್ಲಿ ಲಿಂಗಾಯತ ಸಮಾಜದಿಂದ ಯಾವ ಪಕ್ಷಕ್ಕೆ ಬೆಂಬಲ..ಇಲ್ಲಿದೆ ನೋಡಿ ಮಾಹಿತಿ.. ಹುಬ್ಬಳ್ಳಿ: ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ ಅವರು ಇವತ್ತು ಗೋಕುಲ ರಸ್ತೆಯಲ್ಲಿರುವ ಕೆ ಎಸ್ ಶರ್ಮಾ ಇನ್ಸ್ಟಿಟ್ಯೂಟ್ ನಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರು.. ಈ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಎಸ್ ಐ ಚಿಕ್ಕನಗೌಡ್ರ ಹಾಗೂ ಕುಂದಗೋಳದ ಲಿಂಗಾಯತ ಸಮಾಜದ ಮುಖಂಡರು ಉಪಸ್ಥಿತರಿದ್ದರು.. ಈ ಸಂದರ್ಭದಲ್ಲಿ ಮಾತನಾಡಿದ ಮೋಹನ ಲಿಂಬಿಕಾಯಿ…