ಬೆಂಗಳೂರು: ಕರ್ತವ್ಯದ ವೇಳೆ APRO (ಶಿಕ್ಷಕಿ) ಶೋಧಾ ಸಾವನ್ನಪ್ಪಿರುವ ಘಟನೆ ನಡೆದಿದೆ..
ಚಿತ್ರದುರ್ಗದ ಎಚ್ ಮೇಗಳಗೋಲ್ಲರಹಟ್ಟೊಯಲ್ಲಿ ಈ ದಾರುಣ ಘಟನೆ ನಡೆದಿದೆ..
ಬೊಮ್ಮಸಮುದ್ರ ಶಾಲೆಯಲ್ಲಿ ಶಿಕ್ಷಕಿ ಯಶೋಧಾ ಕರ್ತವ್ಯ ನಿರ್ವಹಿಸುತ್ತಿದ್ದರು..
ಮತಗಟ್ಟೆ ಸಂಖ್ಯೆ 202 ರಲ್ಲಿ ಈ ಘಟನೆ ನಡೆದಿದೆ..
ಕರ್ತವ್ಯದಲ್ಲಿದ್ದಾಗಲೇ ಈ ಘಟನೆ ನಡೆದಿದೆ..
ಚಿತ್ರದುರ್ಗದಲ್ಲಿ ಯಶೋದ.ಟೀಚರ್ ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಕುಸಿದು ಬಿದ್ದು ಸಾವು..ಒಂದು ಕೋಟಿ ರೂ.ಪರಿಹಾರ ನೀಡಲು ಆಗ್ರಹಿಸಿದ ಅಶೋಕ.ಎಮ್.ಸಜ್ಜನ.
ಸಾರ್ವತ್ರಿಕ ಚುನಾವಣಾ ಕರ್ತವ್ಯದಲ್ಲಿದ್ದಾಗ ನಿಧನರಾದರೆ ಭಾರತ ಚುನಾವಣಾ ಆಯೋಗವು ತತ್ ಕ್ಷಣ ಒಂದು ಕೋಟಿ ರೂಪಾಯಿ ಪರಿಹಾರ ಧ ನ ನೀಡಬೇಕು.ಈ ಕಟ್ಟುನಿಟ್ಟಿನ ಆದೇಶವನ್ನು ಇಂದಿನಿಂದಲೇ ಜಾರಿ ಮಾಡಬೇಕು ಎಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ ಚುನಾವಣಾ ಆಯೋಗಕ್ಜೆ ಹಾಗೂ ಭಾರತ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.