ಕೌನ್ಸಲಿಂಗ್ ಗೆ ಗೈರ ಉಳಿದರೂ ಎ ವಲಯ ವರ್ಗಾವಣೆ ಆದೇಶ ನೀಡಿದ ರಣಧೀರ ಡಿಡಿಪಿಆಯ್ ……!? ಏನಿದು ಪ್ರಕರಣ…..!? ಆದೇಶ ನೀಡಿದವರ …ಪಡೆದವರ ಕಹಾನಿ ಇಲ್ಲಿದೆ ನೋಡಿ..
ಕೌನ್ಸಲಿಂಗ್ ಗೆ ಗೈರ ಉಳಿದರೂ ಎ ವಲಯ ವರ್ಗಾವಣೆ ಆದೇಶ ನೀಡಿದ ರಣಧೀರ ಡಿಡಿಪಿಆಯ್ ……!? ಏನಿದು ಪ್ರಕರಣ…..!? ಆದೇಶ ನೀಡಿದವರ …ಪಡೆದವರ ಕಹಾನಿ ಇಲ್ಲಿದೆ ನೋಡಿ.. ವಿಜಯಪುರ: 2021_22 ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸಲಿಂಗ್ ನಡೆದಿತ್ತು.. ಸುರೇಶ ಚನ್ನಬಸಪ್ಪ ಶೀನಳ್ಳಿ ಎಂಬ ಶಿಕ್ಷಕ ವಿಜಯಪುರ ದ ಸರ್ಕಾರಿ ಪ್ರಾಥಮಿಕ ಶಾಲೆ ನಂ೩ ಶಾಲೆಗೆ ನಿಯುಕ್ತಿಗೊಳಿಸಿ ವಿಜಯಪುರ ಡಿಡಿಪಿಐ ಆದೇಶ ಮಾಡಿದ್ದಾರೆ… ಆದ್ರೆ ಈ ಶಿಕ್ಷಕ ಸುರೇಶ ಅವರು ಕೌನ್ಸಲಿಂಗ್…