ಹೃದಯಘಾತದಿಂದ ಕಲಘಟಗಿ ತಾಲೂಕಿನ ಬೇಗೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ವೇದಮೂರ್ತಿ ಎಸ್ ಎಸ್ ಹಿರೇಮಠ ಸಾವು… ಕ.ಸ.ಗ್ರಾಮೀಣ ಪ್ರಾ.ಶಾ.ಶಿಕ್ಷಕರ ಸಂಘದಿಂದ ಸಂತಾಪ ಸಲ್ಲಿಕೆ..
ವಿಷಾದನೀಯ ಸುದ್ದಿ. ಕಲಘಟಗಿ ತಾಲೂಕಿನ ಬೇಗೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ವೇದಮೂರ್ತಿ ಎಸ್ ಎಸ್ ಹಿರೇಮಠ ರವರು ಇಂದು ಕಲಘಟಗಿ ಸರಕಾರಿ ಆಸ್ಪತ್ರೆಯಲ್ಲಿ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಕೊಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ.. ಕ.ಸ.ಗ್ರಾಮೀಣ ಪ್ರಾ.ಶಾ.ಶಿಕ್ಷಕರ ಸಂಘ.ರಿ. ಹುಬ್ಬಳ್ಳಿ ರಾಜ್ಯ ಘಟಕ ಹಾಗೂ ಧಾರವಾಡ ಜಿಲ್ಲಾ ಘಟಕದ ಸರ್ವ ಹಂತದ ಪದಾಧಿಕಾರಿಗಳು ಸಂತಾಪ ಸೂಚಿಸಿ ಅವರ ಆತ್ಮಕ್ಕೆ…..