ಶಾಲಾ ಕೊಠಡಿಯಲ್ಲಿ 8 ನೇ ತರಗತಿ ವಿದ್ಯಾರ್ಥಿ ಆತ್ಮ ಹತ್ಯೆಗೆ ಶರಣು… ಸ್ಥಳಕ್ಕೆ ಪೋಲಿಸರ್ ಆಗಮನ!! ನೇಣಿಗೆ ಬಿಗಿದುಕೊಂಡು ಆತ್ಮ ಹತ್ಯೆ!!!
ಶಾಲಾ ಕೊಠಡಿಯಲ್ಲಿ 8 ನೇ ತರಗತಿ ವಿದ್ಯಾರ್ಥಿ ಆತ್ಮ ಹತ್ಯೆಗೆ ಶರಣು… ಸ್ಥಳಕ್ಕೆ ಪೋಲಿಸರ್ ಆಗಮನ!! ನೇಣಿಗೆ ಬಿಗಿದುಕೊಂಡು ಆತ್ಮ ಹತ್ಯೆ!!! ಚಿತ್ರದುರ್ಗ: ನವೋದಯ ಶಾಲೆಯಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ಹಿರಿಯೂರು ತಾಲೂಕಿನ ಉಡುವಳ್ಳಿಯಲ್ಲಿ ನಡೆದಿದೆ. 8ನೇ ತರಗತಿ ವಿದ್ಯಾರ್ಥಿ ಪ್ರೇಮ್ ಸಾಗರ್ (13) ನೇಣಿಗೆ ಶರಣಾದ ವಿದ್ಯಾರ್ಥಿ. ಹೊಳಲ್ಕೆರೆ ತಾಲೂಕಿನ ಕೆಂಗುಂಟೆ ಗ್ರಾಮದ ನಿವಾಸಿಯಾದ ಪ್ರೇಮ ಸಾಗರ್ 8ನೇ ತರಗತಿ ಓದುತ್ತಿದ್ದ. ಆದರೆ, ಕೊಠಡಿಯಲ್ಲಿ ಸೋಮವಾರ ನೇಣಿಗೆ ಶರಣಾಗಿದ್ದಾನೆ….