ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆಯಲ್ಲಿ ವಿಶ್ವ ಯೋಗದಿನದ ಸಂಭ್ರಮ ‘ಯೋಗದಿಂದ ಚೈತನ್ಯಶಕ್ತಿ ಸಂವರ್ಧನೆ’
ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆಯಲ್ಲಿ ವಿಶ್ವ ಯೋಗದಿನದ ಸಂಭ್ರಮ ‘ಯೋಗದಿಂದ ಚೈತನ್ಯಶಕ್ತಿ ಸಂವರ್ಧನೆ’ ಧಾರವಾಡ: ನಿತ್ಯದ ಯೋಗ ಸಾಧನೆಯು ಮಾನವನ ಚರಣಗಳ ತುದಿ ಬೆರಳಿನಿಂದ ನಡು ನೆತ್ತಿಯವರೆಗೆ ದೇಹದೆಲ್ಲೆಡೆ ಚೈತನ್ಯ ಶಕ್ತಿ ಸಂವರ್ಧನೆಗೆ ಸಹಕಾರಿಯಾಗಿದೆ ಎಂದು ಹಿರಿಯ ಯೋಗ ಪಟು, ಶಾರೀರಿಕ ಶಿಕ್ಷಣ ತಜ್ಞ ಎಂ. ಜಿ. ತಿಮ್ಮಾಪೂರ ಹೇಳಿದರು. ಅವರು ನಗರದ ಕಾಮನಕಟ್ಟಿ ಬಳಿ ಇರುವ ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ವಿಶ್ವ ಯೋಗದಿನದ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಯೋಗವು ಮಾನವನಲ್ಲಿಯ…
Read More “ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆಯಲ್ಲಿ ವಿಶ್ವ ಯೋಗದಿನದ ಸಂಭ್ರಮ ‘ಯೋಗದಿಂದ ಚೈತನ್ಯಶಕ್ತಿ ಸಂವರ್ಧನೆ’” »