Skip to content
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
Public Today

Public Today

Kannada News Portal

  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Toggle search form

Tag: ಲಕ್ಷ್ಮೇಶ್ವರ

ಶಿಕ್ಷಕರಿಗಾಗಿ ಒಂದು ದಿನದ ಪುನಶ್ಚೇತನ ಕಾರ್ಯಗಾರ ಯಶಸ್ವಿಯಾಗಿ ನಡೆಯಿತು..

Posted on June 27, 2023 By Pulic Today No Comments on ಶಿಕ್ಷಕರಿಗಾಗಿ ಒಂದು ದಿನದ ಪುನಶ್ಚೇತನ ಕಾರ್ಯಗಾರ ಯಶಸ್ವಿಯಾಗಿ ನಡೆಯಿತು..
ಶಿಕ್ಷಕರಿಗಾಗಿ ಒಂದು ದಿನದ ಪುನಶ್ಚೇತನ ಕಾರ್ಯಗಾರ ಯಶಸ್ವಿಯಾಗಿ ನಡೆಯಿತು..

ಲಕ್ಷ್ಮೇಶ್ವರ: ಇಂದು ಸ.ಮಾ. ಪ್ರಾ ಶಾಲೆ ನಂ -4 ಲಕ್ಷ್ಮೇಶ್ವರ ಶಾಲೆಯಲ್ಲಿ ಲಕ್ಷ್ಮೇಶ್ವರ ಉತ್ತರ, ಬಡ್ನಿ, ಬಟ್ಟೂರ ಮತ್ತು ದೊಡ್ಡುರ ಕ್ಲಸ್ಟರ್ ಗಳ ನಲಿ- ಕಲಿ ಬೋಧಿಸುವ ಶಿಕ್ಷಕರಿಗಾಗಿ ಒಂದು ದಿನದ ಪುನಶ್ಚೇತನ ಕಾರ್ಯಗಾರ ಹಮ್ಮಿಕೊಳ್ಳಲಾಯಿತು. ಕಾರ್ಯಾಗಾರ ಉದ್ಘಾಟಿಸಿ ನೋಡಲ್ ಅಧಿಕಾರಿಗಳಾದ ಶ್ರೀ ಎಮ್ ಎನ್ ಭರಮಗೌಡರ ನಲಿಕಲಿ ಕಾರ್ಯಾಗಾರದ ಉದ್ದೇಶ ಹಾಗೂ ಶೈಕ್ಷಣಿಕ ವರ್ಷದಲ್ಲಿ ನಲಿಕಲಿಯಲ್ಲಿ ಯಾದ ಬದಲಾವಣೆಯನ್ನು ತಿಳಿದುಕೊಂಡು ಮಕ್ಕಳಿಗೆ ತಲುಪಿಸಲು ಎಲ್ಲ ನಲಿಕಲಿ ಶಿಕ್ಷಕರಿಗೆ ತಿಳಿಸಿದರು. ಶ್ರೀ ಎನ್ ಎಸ್ ಬಂಕಾಪುರ ನಲಿ-…

Read More “ಶಿಕ್ಷಕರಿಗಾಗಿ ಒಂದು ದಿನದ ಪುನಶ್ಚೇತನ ಕಾರ್ಯಗಾರ ಯಶಸ್ವಿಯಾಗಿ ನಡೆಯಿತು..” »

ಮುಖ್ಯಾಂಶಗಳು

ಹೆಡ್‌ಪೋನ ಹಾಕಿಕೊಂಡು ಡ್ರೈವ್ ಮಾಡಿದರೆ..ಹೀಗೆ ಆಗೋದು ದೊಡ್ಡ ದುರಂತ!!! ಅಪಘಾತ ಏನಿದು? ಘಟನೆ ನೀವೆ ನೋಡಿ..

Posted on May 29, 2023 By adminpt No Comments on ಹೆಡ್‌ಪೋನ ಹಾಕಿಕೊಂಡು ಡ್ರೈವ್ ಮಾಡಿದರೆ..ಹೀಗೆ ಆಗೋದು ದೊಡ್ಡ ದುರಂತ!!! ಅಪಘಾತ ಏನಿದು? ಘಟನೆ ನೀವೆ ನೋಡಿ..

ಹೆಡ್‌ಪೋನ ಹಾಕಿಕೊಂಡು ಡ್ರೈವ್ ಮಾಡಿದರೆ..ಹೀಗೆ ಆಗೋದು ದೊಡ್ಡ ದುರಂತ!!! ಅಪಘಾತ ಏನಿದು? ಘಟನೆ ನೀವೆ ನೋಡಿ.. ಲಕ್ಷ್ಮೇಶ್ವರ: ತಾಲ್ಲೂಕಿನ ಗೊಜನೂರು ಗ್ರಾಮದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಕಾರ್ಮಿಕನ ಮೇಲೆ ರೋಡ್ ರೋಲರ್ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಭಾನುವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.. ಮೃತಪಟ್ಟವರನ್ನು ಅಕ್ಕಿಗುಂದ ಗ್ರಾಮದ ಸುರೇಶ ಮಲ್ಲಪ್ಪ ಹರಿಜನ (33) ಎಂದು ಗುರುತಿಸಲಾಗಿದೆ.. ಬೆಳಿಗ್ಗೆ ಗೊಜನೂರು ಗ್ರಾಮದಲ್ಲಿ ರಸ್ತೆ ಗುತ್ತಿಗೆದಾರರು ಹಾಕಿದ್ದ ಟೆಂಟ್‌ಗೆ ಸುರೇಶ ಬಂದಿದ್ದರು. ಕೆಲಸ ಆರಂಭಕ್ಕೆ ಇನ್ನೂ…

Read More “ಹೆಡ್‌ಪೋನ ಹಾಕಿಕೊಂಡು ಡ್ರೈವ್ ಮಾಡಿದರೆ..ಹೀಗೆ ಆಗೋದು ದೊಡ್ಡ ದುರಂತ!!! ಅಪಘಾತ ಏನಿದು? ಘಟನೆ ನೀವೆ ನೋಡಿ..” »

ಮುಖ್ಯಾಂಶಗಳು

Archives

  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023

Categories

  • Headlines
  • ಮುಖ್ಯಾಂಶಗಳು
  • ರಾಷ್ರ್ಟೀಯ
  • ಶಿಕ್ಷಣ
  • ಹುಬ್ಬಳಿ-ಧಾರವಾಡ

Recent Posts

  • ಶಿಕ್ಷಕರ ವರ್ಗಾವಣೆಯಲ್ಲಿ ಬೇರೆ ಜಿಲ್ಲೆಯಿಂದ/ತಾಲೂಕಿನಿಂದ ಬಂದ ಶಿಕ್ಷಕರನ್ನು ಮತ್ತು ಹೊಸದಾಗಿ ನೇಮಕವಾದ ಪದವಿಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಶಾಲು, ಹೂಗುಚ್ಚ ಮತ್ತು ಸೇವಾ ಪುಸ್ತಕವನ್ನು ಕೊಡುವದರ ಮೂಲಕ ಶಿಕ್ಷಕರನ್ನು ಸ್ವಾಗತ ಕೋರಲಾಯಿತು..
  • ಸಮಸ್ತ ಮೆಚ್ಚಿನ ಶಿಕ್ಷಕಿಯರ ಅಭಿಮಾನಿ ಬಳಗ ಹೊಂದಿದ ಮಾನ್ಯ ಸಹನಿರ್ದೇಶಕರಾದ ಶ್ರೀ ಗಜಾನನ ಮನ್ನಿಕೇರಿ ಅವರಿಗೆ.ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿಂದ ಗೌರವ ಸನ್ಮಾನ.
  • ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ರಿಗೆ ಸಿದ್ದೇಶ್ವರ ಶ್ರೀ ರಾಜ್ಯ ಪ್ರಶಸ್ತಿ ಪ್ರದಾನ..
  • ಇಬ್ಬರು ಅಧಿಕಾರಿಗಳನ್ನು ಅಮಾನತ್ ಮಾಡಿ ಆದೇಶ ಮಾಡಿದ ಸರ್ಕಾರ!! ಇವರು ಮಾಡಿರುವ ಪಾಪದ ಕೃತ್ಯಕ್ಕೆ ಕೇವಲ ಅಮಾನತ್ ಆದ್ರೆ ಸಾಲದು..!! ಇಂಥಹ ಅಧಿಕಾರಿಗಳಿಗೆ ಯಾವ ಶಿಕ್ಷೆ ನೀಡಬೇಕು ಅಂತ ನೀವೆ ಹೇಳಿ..
  • ಮೇಘನಾ ರಿಗೆ ಡಾಕ್ಟರೇಟ್

Copyright © 2023 Public Today.

Powered by PressBook WordPress theme