ಪೋನ್ ಪೇ ಮೂಲಕ ಲಂಚ ಪಡೆದಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧೀಕ್ಷಕ ವೆಂಕಟೇಶ ಲೋಕಾಯುಕ್ತ ಬಲೆಗೆ… ವೇತನ ಪಡೆದುಕೊಳ್ಳಲು ಕೋಡಬೇಕು ಇಲ್ಲಿ ಲಂಚ್…!!
ಪೋನ್ ಪೇ ಮೂಲಕ ಲಂಚ ಪಡೆದಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧೀಕ್ಷಕ ವೆಂಕಟೇಶ ಲೋಕಾಯುಕ್ತ ಬಲೆಗೆ… ವೇತನ ಪಡೆದುಕೊಳ್ಳಲು ಕೋಡಬೇಕು ಇಲ್ಲಿ ಲಂಚ್…!! ಬಾಗಲಕೋಟೆ: ಜಿಲ್ಲೆಯ ಬಾದಾಮಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ 38 ಸಾವಿರ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಅಧೀಕ್ಷಕ ವೆಂಕಟೇಶ ಇನಾಮದಾರ ಎಂಬುವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ‘ಹುನಗುಂದ ತಾಲ್ಲೂಕಿನ ಚಿತ್ತರಗಿ ಗ್ರಾಮದ ಸತ್ಯಪ್ಪ ಕಾಮಾ ಅವರು ಸ್ಥಗಿತ ವೇತನದ ಬಾಕಿ ಬಿಲ್ ಮಂಜೂರು ಮಾಡಿಕೊಡುವಂತೆ ವೆಂಕಟೇಶ ಇನಾಮದಾರಗೆ ಅರ್ಜಿ ಸಲ್ಲಿಸಿದ್ದರು. ಅದಕ್ಕೆ 18…