ಶಿಕ್ಷಕರಿಗೆ ಒಳಿತಾಗುವ ಕಾರ್ಯ ಮಾಡಿ ಅಕ್ಷರತಾಯಿ ಲೂಸಿ ಸಾಲ್ಡಾನ.
ಶಿಕ್ಷಕರಿಗೆ ಒಳಿತಾಗುವ ಕಾರ್ಯ ಮಾಡಿ ಅಕ್ಷರತಾಯಿ ಲೂಸಿ ಸಾಲ್ಡಾನ. ಧಾರವಾಡ ಸಂಘಟನೆಗಳು ಯಾವುದೇ ಇರಲಿ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಸತತ ಪ್ರಯತ್ನ ಮಾಡುವುದರ ಜೊತೆಗೆ ಶಿಕ್ಷಕರಿಗೆ ಹೊಸದನ್ನು ಕಲಿಯಲು ಪ್ರೇರಣೆ ನೀಡುವುದು, ಪ್ರತಿಭಾವಂತ ಶಿಕ್ಷಕರು ಮತ್ತು ಅತ್ಯುತ್ತಮ ಶಾಲೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಅಭಿನಂದನೀಯ ಎಂದು, ಮೊನ್ನೆ ತಾನೆ ಕರ್ನಾಟಕ ಸರಕಾರದ ಸುವರ್ಣ ಮಹೋತ್ಸವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಧಾರವಾಡದ ಅಕ್ಷರತಾಯಿ ಎಂದೇ ಖ್ಯಾತರಾದ ಲೂಸಿ ಸಾಲ್ಡಾನ ಹೇಳಿದರು. ಅವರು ಧಾರವಾಡದ ರಂಗಾಯಣದಲ್ಲಿ ಜರುಗಿದ ಕರ್ನಾಟಕ ಸರಕಾರಿ…
Read More “ಶಿಕ್ಷಕರಿಗೆ ಒಳಿತಾಗುವ ಕಾರ್ಯ ಮಾಡಿ ಅಕ್ಷರತಾಯಿ ಲೂಸಿ ಸಾಲ್ಡಾನ.” »