ಮುನವಳ್ಳಿ ದಾನಮ್ಮ ದೇವಾಲಯದಲ್ಲಿ ಜರುಗಿದ ಉಡಿ ತುಂಬುವ ಕಾರ್ಯಕ್ರಮ ಕುರಿತು ವೈ. ಬಿ. ಕಡಕೋಳ ಅವರ ಪುಟ್ಟ ಬರಹ
ಮುನವಳ್ಳಿ ದಾನಮ್ಮ ದೇವಿ ಉಡಿ ತುಂಬುವ ಕಾರ್ಯಕ್ರಮ. ಇತ್ತೀಚಿಗೆ ಮುನವಳ್ಳಿ ಪಟ್ಟಣದ ದಾನಮ್ಮದೇವಿ ಜಾತ್ರೆ ಹಾಗೂ ಕಳಸಾರೋಹಣ ಜರುಗಿತು. ರವಿವಾರ ದಿನಾಂಕ ೧೨ ರಂದು ಉಡಿ ತುಂಬುವ ಕಾರ್ಯಕ್ರಮ ಜರುಗಿತು.ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಪಟ್ಟಣ ಪ್ರದೇಶ ಮುನವಳ್ಳಿ. ಇದು ದೇವಗಿರಿ ಯಾದವರ ಆಳ್ವಿಕೆಯ ಇತಿಹಾಸವನ್ನು ಹೊಂದಿದೆ, ಇಲ್ಲಿಯ ಪಂಚಲಿಂಗೇಶ್ವರ ದೇವಾಲಯ ಮತ್ತು ಯಾದವರ ಕಾಲದ ಕೋಟೆ. ಅಲ್ಲಿನ ಉಡಚಮ್ಮ ದೇವಾಲಯ,ಹನುಮಾನ ಮಂದಿರ.ಅಲ್ಲಿಯ ಶಾಸನಗಳು ಚರಿತ್ರೆಯ ಪುಟವನ್ನು ತೆರೆದಿಟ್ಟಿವೆ.ತಾಲೂಕ ಕೇಂದ್ರದಿಂದ ಹದಿನಾರು ಕಿಲೋ ಮೀಟರ ಅಂತರದಲ್ಲಿರುವ ಮುನವಳ್ಳಿ….