ಕರ್ತವ್ಯಕ್ಕೆ ಹೊರಟಿದ್ದ ಸರ್ಕಾರಿ ಶಾಲೆ ಶಿಕ್ಷಕ, ರಸ್ತೆ ಅಪಘಾತದಲ್ಲಿ ಸಾವು !! ಹೆಲ್ಮೆಟ್ ಧರಿಸಿದ್ದರೂ ಉಳಿಯಲಿಲ್ಲ ಜೀವ!! ಸಾವಿನ ಸುತ್ತ!! ಅನುಮಾನದ ಹುತ್ತ??
ಕರ್ತವ್ಯಕ್ಕೆ ಹೊರಟಿದ್ದ ಸರ್ಕಾರಿ ಶಾಲೆ ಶಿಕ್ಷಕ, ರಸ್ತೆ ಅಪಘಾತದಲ್ಲಿ ಸಾವು ! ಕುಂದಗೋಳ : ಸರ್ಕಾರಿ ಶಾಲೆ ಶಿಕ್ಷಕನೋರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಪುನಾ: ಬೆಂಗಳೂರು ರಸ್ತೆ ಛಬ್ಬಿ ಕ್ರಾಸ್ ಬಳಿ ಇಂದು ಸಂಭವಿಸಿದೆ. ಹೌದು ! ಮೂಲತಃ ಕುಂದಗೋಳ ತಾಲೂಕು ಬು.ತರ್ಲಘಟ್ಟ ಗ್ರಾಮದವರಾದ ಶಿಕ್ಷಕ ಶಾಂತವೀರ ದಾನಮ್ಮನವರ ಇಂದು ಕರ್ತವ್ಯಕ್ಕೆ ತೆರಳುವ ವೇಳೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಹೆಲ್ಮಟ್ ಧರಿಸಿ ಸ್ಕೂಟಿ ನಡೆಸುತ್ತಿದ್ದ ಶಿಕ್ಷಕ ದಾನಮ್ಮನವರ ಯಾವ ರೀತಿ ರಸ್ತೆ ಅಪಘಾತದಲ್ಲಿ ಮೃತಪಟ್ಟರು ಎಂಬುದು…