Skip to content
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
Public Today

Public Today

Kannada News Portal

  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Toggle search form

ವರ್ಗಾವಣೆಗೊಳಿಸಿ ಆದೇಶ ಬಂದ ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಸಿ.ಎಸ್.ಷಡಕ್ಷರಿ..ಪಬ್ಲಿಕಟುಡೆಯೊಂದಿಗೆ ಅವರು ಮಾತನಾಡಿರುವ ಸಂದರ್ಶನದ ಒಂದು ಭಾಗ ಇಲ್ಲಿದೆ ನೋಡಿ…

Posted on November 8, 2023November 8, 2023 By Pulic Today No Comments on ವರ್ಗಾವಣೆಗೊಳಿಸಿ ಆದೇಶ ಬಂದ ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಸಿ.ಎಸ್.ಷಡಕ್ಷರಿ..ಪಬ್ಲಿಕಟುಡೆಯೊಂದಿಗೆ ಅವರು ಮಾತನಾಡಿರುವ ಸಂದರ್ಶನದ ಒಂದು ಭಾಗ ಇಲ್ಲಿದೆ ನೋಡಿ…
Share to all

ರಾಜ್ಯ ಸರ್ಕಾರಿ ನೌಕರರಿಗೆ ಸಮಾಧಾನ ಹೇಳಿದ ಸಿ ಎಸ್ ಷಡಾಕ್ಷರಿ.
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷಾರದ ಸಿ.ಎಸ್.ಷಡಾಕ್ಷರಿಯವರನ್ನು ವರ್ಗಾವಣೆ ಮಾಡಿರಿವುದರ ಹಿಂದೆ ಇದೀಗ ರಾಜಕೀಯ ಉದ್ದೇಶವಿದೆ ಎಂಬುದು ಮೆಲ್ನೋಟಕ್ಕೆ ಕಾಣುತ್ತಿದೆ..
ಹೌದು.ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಸಿ.ಎಸ್.ಷಡಾಕ್ಷರಿ, ಸಚಿವ ಮಧು ಬಂಗಾರಪ್ಪ ಬರೆದಿರುವ ಪತ್ರದ ಸಂಬಂಧಿಸಿದಂತೆ ನನಗೆ ಈಗಷ್ಷೇ ಮಾದ್ಯಮಗಳ ಮೂಲಕ ತಿಳಿದೆ..ಆದ್ರೆ ಸಚಿವರು ಪತ್ರ ಬರೆಯುವುದಕ್ಕೂ ಮೋದಲೇ ನೆರವಾಗಿ ನನ್ನ ಜೊತೆ ಮಾತನಾಡಿದ್ದರೆ ಚೆನ್ನಾಗಿರುತ್ತಿತ್ತು..ಮೆಲ್ನೋಟಕ್ಕೆ ಇದು ರಾಜಕಿಯ ಪ್ರೇರಿತ ವರ್ಗಾವಣೆ ಎಂಬುದು ಗೊತ್ತಾಗುತ್ತದೆ ಎಂದರು..ಸಚಿವ ಮಧು ಬಂಗಾರಪ್ಪ ಅವರು ಸಚಿವರಾಗಿ ಶಿವಮೊಗ್ಗ ಜಿಲ್ಲೆಗೆ ಪ್ರಥಮವಾಗಿ ಬಂದಾಗ ಅವರ ಮನೆಗೆ ಹೋಗಿ ಶುಭಾಷಯಗಳನ್ನು ತಿಳಿಸಿದ್ದೆ,ಭೇಟಿಯಾದಾಗ ಕೂಡ ಮಾತನಾಡುತ್ತಿದೆ. ಏನಾದರೂ ವಿಷಯ ಇದ್ದರೆ ನೇರವಾಗಿ ನನ್ನ ಕೇಳಬಹುದಿತ್ತು ಎಂದರು..

ಮಾನ್ಯ ಮುಖ್ಯ ಮಂತ್ರಿಗಳು ಚಿಕ್ಕಮಗಳೂರು ಪ್ರವಾಸದಲ್ಲಿ ಇದ್ದಾರೆ.ಬೆಂಗಳೂರಿಗೆ ಬಂತ ನಂತರ ಅವರ ಜೊತೆ ಮಾತನಾಡುತ್ತೇನೆ ಎಂದರು..ನಾನು ಯಾರಿಗೂ ಅನ್ಯಾಯ ಮಾಡಿಲ್ಲ ಎಂದರು.‌

7ನೇ ವೇತನ ಆಯೋಗದ ಅವಧಿ ವಿಸ್ತರಣೆ ಬೆನ್ನಲ್ಲೇ ಸರ್ಕಾರ ರಾಜ್ಯಾಧ್ಯಕ್ಷರನ್ನು ಕೋಲಾರಕ್ಕೆ ವರ್ಗಾವಣೆ ಮಾಡಿತ್ತು. ಸರ್ಕಾರದ ಈ ಕ್ರಮದಿಂದಾಗಿ ರಾಜ್ಯ ಸರ್ಕಾರಿ ನೌಕರರು ಆಕ್ರೋಶಗೊಂಡಿದ್ದು, ಇಂದು ಸುಮಾರು 300ಕ್ಕೂ ಹೆಚ್ಚು ನೌಕರರು ಜಿಲ್ಲೆ, ತಾಲೂಕುಗಳಿಂದ ಆಗಮಿಸಿ ಸರ್ಕಾರದ ಈ ಕ್ರಮದ ವಿರುದ್ಧ ಮುಷ್ಕರಕ್ಕೆ ಕರೆ ನೀಡಲು ರಾಜ್ಯಾಧ್ಯಕ್ಷರಿಗೆ ಮನವಿ ಮಾಡಿದರು..

ನನ್ನ ವೈಯಕ್ತಿಕ ವರ್ಗಾವಣೆಯ ಕಾರಣಕ್ಕಾಗಿ ಸರ್ಕಾರಿ ನೌಕರರು ಪ್ರತಿಭಟಿಸುವುದು ನನಗೆ ಇಷ್ಟ ಇರುವುದಿಲ್ಲ ವೈಯಕ್ತಿಕವಾಗಿ ಸಂಘಟನೆಯನ್ನು ಬಳಸಿಕೊಂಡತಾಗುತ್ತದೆ

ಆದ್ದರಿಂದ ನಿಮ್ಮ ಪ್ರೀತಿ ,ವಿಶ್ವಾಸ ಅನನ್ಯವಾಗಿದ್ದು ಅದಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ. ಈ ವಿಷಯವನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತು ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತರುತ್ತೇನೆ. ಅಲ್ಲಿವರೆಗೂ ಸಹಕರಿಸಿ.*

7ನೇ ವೇತನ ಆಯೋಗದ ಜಾರಿ ಮತ್ತು NPS ರದ್ಧತಿ, ಖಾಲಿ ಹುದ್ದೆ ಭರ್ತಿ..ಪ್ರಮುಖವಾದ ಬೇಡಿಕೆಗಳು ನಮ್ಮ ಮುಂದಿದ್ದು ಈ ಸಂಬಂಧ ತುರ್ತಾಗಿ ಕಾರ್ಯಕಾರಿಣಿ ಸಭೆ ಕರೆದು ಆ ಬಗ್ಗೆ ನಿರ್ಣಯಿಸಲಾಗುವುದು

ಆ ಸಂದರ್ಭದಲ್ಲಿ ತಮ್ಮ ಸಹಕಾರ ಮತ್ತು ಪ್ರೀತಿ ಹೀಗೆ ಇರಲೆಂದು ಮನವಿ ಮಾಡಿದರು. ಇಂದು ಕಚೇರಿಗೆ ಆಗಮಿಸಿದ್ದ ಸರ್ಕಾರಿ ನೌಕರರು ವಲ್ಲದ ಮನಸ್ಸಿನಿಂದ ಸಹಕಾರ ನೀಡಿದರು.

P Views: 2,880
Headlines, ಮುಖ್ಯಾಂಶಗಳು, ರಾಷ್ರ್ಟೀಯ, ಶಿಕ್ಷಣ

Post navigation

Previous Post: ರಾಜ್ಯ ಸರಕಾರಿ ನೌಕರರ ರಾಜ್ಯಾದ್ಯಕ್ಷರಾದ ಸಿ.ಎಸ್.ಷಡಕ್ಷರಿಯವರ ವರ್ಗಾವಣೆಗೆ ಕಾರಣ ಇಲ್ಲಿದೆ ನೋಡಿ? ಇವರ ವರ್ಗಾವಣೆ ಹಿಂದೆ ಇದ್ದಾರೆ ಒಬ್ಬರು ಸಚಿವರು? ಏನಿದು ಅಕ್ರಮ?ಅವ್ಯವಾರ?
Next Post: ಸಿ.ಎಸ್.ಷಡಕ್ಷರಿ ಅವರ ವರ್ಗಾವಣೆ ಕುರಿತಂತೆ ಸಚಿವ ಮಧು ಬಂಗಾರಪ್ಪ ಅವರು ಏನು ಹೇಳಿದ್ದಾರೆ ನೋಡಿ…

Leave a Reply Cancel reply

Your email address will not be published. Required fields are marked *

Archives

  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023

Categories

  • Headlines
  • ಮುಖ್ಯಾಂಶಗಳು
  • ರಾಷ್ರ್ಟೀಯ
  • ಶಿಕ್ಷಣ
  • ಹುಬ್ಬಳಿ-ಧಾರವಾಡ

Recent Posts

  • ರಾಜ್ಯ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ಜಾರಿ ಮಾಡುವಂತೆ ಆಗ್ರಹಿಸಿ ಸದನದ ಒಳಗಡೆ ಪರಿಷತ್ ಸದಸ್ಯರಿಂದ ಪ್ರತಿಭಟನೆ:ವೇತನ ಆಯೋಗ ಕುರಿತ ಅಪಡೆಟ್ ಸುದ್ದಿ ಇಲ್ಲಿದೆ ನೋಡಿ
  • ಪತಿಯ ಸಹಕಾರದಿಂದ ಕೂಲಿ ಕಾರ್ಮಿಕರ ಮಕ್ಕಳಿಗೆ ಅಕ್ಷರದ ಬೆಳಕು ಹರಿಸಿದ ಡಾ, ವೀಣಾ ಟಿ.
  • ಡಿಸೆಂಬರ್ 6 ಮಹಾ ಪರಿನಿರ್ವಾಣ ದಿನ ಆಚರಣೆ ಕುರಿತು ಶಿಕ್ಷಕಿ ನಂದಿನಿ ಸನಬಾಲ ಅವರ ಬರಹ
  • ಬೆಳಗಾವಿ ಚಳಿಗಾಲದ ಅಧೀವೇಶನದಲ್ಲಿ ಚರ್ಚೆಯಾಯಿತು ಏಳನೇ ವೇತನ ಆಯೋಗ ಹಾಗೂ ಓಪಿಎಸ್… ಪ್ರಶ್ನೇಗಳೇನು?ಸರ್ಕಾರ ಉತ್ತರವೇನು? ಇಲ್ಲಿದೆ ಮಾಹಿತಿ.
  • ಅನಿಲಕುಮಾರ ಪಾಟೀಲ ಅವರ ಮಗನ ಆರತಕ್ಷತೆಗೆ ಕ್ಷಣಗಣಣೆ!! ಸ್ಥಳಕ್ಕೆ ಭೇಟಿ ನೀಡಿದ ಹು_ಧಾ ಪೋಲಿಸ್ ಕಮಿಷನರ್

Copyright © 2023 Public Today.

Powered by PressBook WordPress theme