Skip to content
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
Public Today

Public Today

Kannada News Portal

  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Toggle search form

ಏಳನೇ ವೇತನ ನಮ್ಮ ರಾಜ್ಯ ಸರ್ಕಾರಿ ನೌಕರರಿಗೆ ದೂರದ ಬೆಟ್ಟವಾಯಿತೇ? ಅವಧಿ ವಿಸ್ತರಣೆ ಆಗುತ್ತಾ? ಏಳನೇ ವೇತನ ಆಯೋಗದಿಂದ ಸರ್ಕಾರಕ್ಕೆ ಎಷ್ಟು ಹೊರೆಯಾಗಲಿದೆ? ಇಲ್ಲಿದೆ ನೋಡಿ ಮಾಹಿತಿ..

Posted on November 5, 2023 By Pulic Today No Comments on ಏಳನೇ ವೇತನ ನಮ್ಮ ರಾಜ್ಯ ಸರ್ಕಾರಿ ನೌಕರರಿಗೆ ದೂರದ ಬೆಟ್ಟವಾಯಿತೇ? ಅವಧಿ ವಿಸ್ತರಣೆ ಆಗುತ್ತಾ? ಏಳನೇ ವೇತನ ಆಯೋಗದಿಂದ ಸರ್ಕಾರಕ್ಕೆ ಎಷ್ಟು ಹೊರೆಯಾಗಲಿದೆ? ಇಲ್ಲಿದೆ ನೋಡಿ ಮಾಹಿತಿ..
Share to all

ಬೆಂಗಳೂರು: 7ನೇ ವೇತನ ಆಯೋಗದ ಅವಧಿಯನ್ನು ಮತ್ತೆ ವಿಸ್ತರಿಸಲು ಆರ್ಥಿಕ ಇಲಾಖೆಯು ಮುಖ್ಯಮಂತ್ರಿಗೆ ಪ್ರಸ್ತಾವ ಸಲ್ಲಿಸಿದ್ದು, ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ..

ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಹೊಂದಾಣಿಕೆ ಮಾಡುವ ಸವಾಲು ಸರ್ಕಾರದ ಮುಂದಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿದೆ. ತಕ್ಷಣಕ್ಕೆ ನೌಕರರ ವೇತನ ಪರಿಷ್ಕರಣೆ ಮಾಡಿದರೆ ಆರ್ಥಿಕ ಹೊರೆಯಾಗಲಿದೆ.

ಮಧ್ಯಮಾವಧಿ ವಿತ್ತೀಯ ಯೋಜನೆ ಪ್ರಕಾರ ವೇತನ ಪರಿಷ್ಕರಣೆಗೆ ವಾರ್ಷಿಕ 112 ಸಾವಿರ ಕೋಟಿಯಿಂದ 718 ಸಾವಿರ ಕೋಟಿ ಅಗತ್ಯವಿದೆ.

ಏಪ್ರಿಲ್ 1ರಿಂದ ಅನ್ವಯವಾಗುವಂತೆ ಮೂಲ ವೇತನದ ಶೇಕಡ 17ರಷ್ಟು ಮಧ್ಯಂತರ ಪರಿಹಾರವನ್ನು ಈಗಾಗಲೇ ನೀಡಿರುವುದರಿಂದ ನೌಕರರಿಗೂ ಹೆಚ್ಚಿನ ಸಮಸ್ಯೆಯಾಗದು. ಅಲ್ಲದೇ, ಬಜೆಟ್‌ನಲ್ಲಿ ನಿರೀಕ್ಷಿಸಿದ್ದ ಆದಾಯ ಸಂಗ್ರಹ ಕಾರ್ಯ ಪ್ರಗತಿಯಲ್ಲಿದ್ದು, ಗುರಿ ತಲುಪಲು ಇನ್ನಷ್ಟು ಸಮಯಬೇಕಿದೆ..

6ನೇ ವೇತನ ಪರಿಷ್ಕರಣೆಯನ್ನು ತ್ವರಿತವಾಗಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ತಿಂಗಳು ಏಳನೇ ವೇತನ ಆಯೋಗದ ವರದಿ ಪಡೆದು, ಶೀಘ್ರ ಜಾರಿಗೊಳಿಸುವ ಭರವಸೆ ಇದೆ.

ಸಿ.ಎಸ್.ಷಡಾಕ್ಷರಿ, ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ

5,12,720: ಕಾರ್ಯನಿರ್ವಹಿಸುತ್ತಿರುವ ನೌಕರರು

768 ಸಾವಿರ ಕೋಟಿ: 2023-24ನೇ ಸಾಲಿಗೆ ನಿಗದಿಯಾದ ವೇತನ

710 ಸಾವಿರ ಕೋಟಿ: ನೌಕರರಿಗೆ ಘೋಷಿಸಿದ ಮಧ್ಯಂತರ ಪರಿಹಾರ

78 ಸಾವಿರ ಕೋಟಿ: ಆಯೋಗ ಶಿಫಾರಸು ಜಾರಿಗೆ ಅಗತ್ಯ ಬೀಳುವ ಮೊತ್ತ..

ಏಳನೇ ವೇತನ ಆಯೋಗದ ವಿಸ್ತರಣೆ ಅವಧಿ ಇದೇ ತಿಂಗಳು19 ಕ್ಕೆ ಕೊನೆಗೊಳ್ಳಲಿದೆ..

P Views: 1,141
Headlines, ಮುಖ್ಯಾಂಶಗಳು, ರಾಷ್ರ್ಟೀಯ, ಶಿಕ್ಷಣ Tags:ಏಳನೇ ವೇತನ ನಮ್ಮ ರಾಜ್ಯ ಸರ್ಕಾರಿ ನೌಕರರಿಗೆ ದೂರದ ಬೆಟ್ಟವಾಯಿತೇ? ಅವಧಿ ವಿಸ್ತರಣೆ ಆಗುತ್ತಾ? ಏಳನೇ ವೇತನ ಆಯೋಗದಿಂದ ಸರ್ಕಾರಕ್ಕೆ ಎಷ್ಟು ಹೊರೆಯಾಗಲಿದೆ? ಇಲ್ಲಿದೆ ನೋಡಿ ಮಾಹಿತಿ.., ಸಿ ಎಸ್ ಷಡಕ್ಷರಿ

Post navigation

Previous Post: ಡೆಪ್ಯೂಟಿ ಡೈರೆಕ್ಟರ್ ಪ್ರತಿಮಾ ಕೊಲೆ…ಹಿರಿಯ ಮಹಿಳಾ ಅಧಿಕಾರಿ ಹತ್ಯೆ..  ಆರೋಪಿಗಳಿಗಾಗಿ ಬಲೆ ಬಿಸಿದ ಪೋಲಿಸರು..
Next Post: ಈ ಕೂಡಲೇ 7ನೇ ವೇತನ ಆಯೋಗದ ವರದಿ ತರಿಸಿಕೊಳ್ಳಬೇಕು..ಎಥಾವತ್ ಜಾರಿಯಾಗಬೇಕು…ಇಲ್ಲದಿದ್ದಲ್ಲಿ ಮತ್ತೆ ಶೇ.30. IR ನೀಡಬೇಕು… ಈ ಕೂಡಲೇ ವಲಯ ವರ್ಗಾವಣೆ ಆರಂಭಿಸಬೇಕು…. 80000- PST ಪದವೀಧರ ಶಿಕ್ಷಕರಿಗೆ ವೃತ್ತಿ ಗೌರವದ ಆಧ್ಯತೆ ನೀಡಬೇಕು.. ವಿಳಂಬವಿಲ್ಲದೆ OPS ಜಾರಿಗೊಳಿಸಬೇಕು… ಹೀಗಂತ ಸರ್ಕಾರಕ್ಕೆ ಹಕ್ಕೊತ್ತಾಯದಿಂದ ಆಗ್ರಹ… ವಿಡಿಯೋ ಇದೆ ನೋಡಿ…

Leave a Reply Cancel reply

Your email address will not be published. Required fields are marked *

Archives

  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023

Categories

  • Headlines
  • ಮುಖ್ಯಾಂಶಗಳು
  • ರಾಷ್ರ್ಟೀಯ
  • ಶಿಕ್ಷಣ
  • ಹುಬ್ಬಳಿ-ಧಾರವಾಡ

Recent Posts

  • ಶಿಕ್ಷಕರ ವರ್ಗಾವಣೆಯಲ್ಲಿ ಬೇರೆ ಜಿಲ್ಲೆಯಿಂದ/ತಾಲೂಕಿನಿಂದ ಬಂದ ಶಿಕ್ಷಕರನ್ನು ಮತ್ತು ಹೊಸದಾಗಿ ನೇಮಕವಾದ ಪದವಿಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಶಾಲು, ಹೂಗುಚ್ಚ ಮತ್ತು ಸೇವಾ ಪುಸ್ತಕವನ್ನು ಕೊಡುವದರ ಮೂಲಕ ಶಿಕ್ಷಕರನ್ನು ಸ್ವಾಗತ ಕೋರಲಾಯಿತು..
  • ಸಮಸ್ತ ಮೆಚ್ಚಿನ ಶಿಕ್ಷಕಿಯರ ಅಭಿಮಾನಿ ಬಳಗ ಹೊಂದಿದ ಮಾನ್ಯ ಸಹನಿರ್ದೇಶಕರಾದ ಶ್ರೀ ಗಜಾನನ ಮನ್ನಿಕೇರಿ ಅವರಿಗೆ.ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿಂದ ಗೌರವ ಸನ್ಮಾನ.
  • ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ರಿಗೆ ಸಿದ್ದೇಶ್ವರ ಶ್ರೀ ರಾಜ್ಯ ಪ್ರಶಸ್ತಿ ಪ್ರದಾನ..
  • ಇಬ್ಬರು ಅಧಿಕಾರಿಗಳನ್ನು ಅಮಾನತ್ ಮಾಡಿ ಆದೇಶ ಮಾಡಿದ ಸರ್ಕಾರ!! ಇವರು ಮಾಡಿರುವ ಪಾಪದ ಕೃತ್ಯಕ್ಕೆ ಕೇವಲ ಅಮಾನತ್ ಆದ್ರೆ ಸಾಲದು..!! ಇಂಥಹ ಅಧಿಕಾರಿಗಳಿಗೆ ಯಾವ ಶಿಕ್ಷೆ ನೀಡಬೇಕು ಅಂತ ನೀವೆ ಹೇಳಿ..
  • ಮೇಘನಾ ರಿಗೆ ಡಾಕ್ಟರೇಟ್

Copyright © 2023 Public Today.

Powered by PressBook WordPress theme