Skip to content
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
Public Today

Public Today

Kannada News Portal

  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Toggle search form

ಶಿಕ್ಷಕ ಹುದ್ದೆ ಕೊಡಿಸುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲದ ಸಿಬ್ದಂದಿಯಿಂದ ವಂಚನೆ: ಬಿಇಓ ಅವರ ಮದ್ಯಸ್ಥಿಕೆಯಲ್ಲಿ ಸರ್ಕಾರಿ ನೌಕರಿ ಕೊಡಿಸಲು ಸಿದ್ದತೆ ನಡೆದಿತ್ತಾ? ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಿಬ್ಬಂದಿ ಕಣ್ಮರೆ!! ಇಬ್ಬರ ಬಂಧನಕ್ಕೆ ಬಲೆ ಬಿಸಿದ ಪೋಲಿಸರು.‌

Posted on October 24, 2023 By Pulic Today No Comments on ಶಿಕ್ಷಕ ಹುದ್ದೆ ಕೊಡಿಸುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲದ ಸಿಬ್ದಂದಿಯಿಂದ ವಂಚನೆ: ಬಿಇಓ ಅವರ ಮದ್ಯಸ್ಥಿಕೆಯಲ್ಲಿ ಸರ್ಕಾರಿ ನೌಕರಿ ಕೊಡಿಸಲು ಸಿದ್ದತೆ ನಡೆದಿತ್ತಾ? ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಿಬ್ಬಂದಿ ಕಣ್ಮರೆ!! ಇಬ್ಬರ ಬಂಧನಕ್ಕೆ ಬಲೆ ಬಿಸಿದ ಪೋಲಿಸರು.‌
Share to all

ಶಿಕ್ಷಕ ಹುದ್ದೆ ಕೊಡಿಸುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲದ ಸಿಬ್ದಂದಿಯಿಂದ ವಂಚನೆ:

ಬಿಇಓ ಅವರ ಮದ್ಯಸ್ಥಿಕೆಯಲ್ಲಿ ಸರ್ಕಾರಿ ನೌಕರಿ ಕೊಡಿಸಲು ಸಿದ್ದತೆ ನಡೆದಿತ್ತಾ?

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಿಬ್ಬಂದಿ ಕಣ್ಮರೆ!! ಇಬ್ಬರ ಬಂಧನಕ್ಕೆ ಬಲೆ ಬಿಸಿದ ಪೋಲಿಸರು.‌

ಶಿರಸಿ : ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಾಹಕ ನಿರ್ವಹಿಸುತ್ತಿದ್ದ ಇಬ್ಬರೂ ಶಿಕ್ಷಕರಿಂದ ಶಿಕ್ಷಣ ಇಲಾಖೆಯಲ್ಲಿ (Education department) E ನಿರ್ವಹಿಸುವ ಅಧಿಕ್ಷಕಿ ಹಾಗೂ ಇನ್ನೋರ್ವ ವ್ಯಕ್ತಿ ಸೇರಿ ಏಳು ಲಕ್ಷ ಹಣ (seven lakh) ಪಡೆದು ವಂಚಿಸಿರುವ (Fraud) ಕುರಿತು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಳಗಾದ ಶಿವಾಜಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ನವೀನ ಡಿ.ಗಾಂವಕರ ಹಾಗೂ ಶಿರಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ (field education officer) ಅಧಿಕ್ಷಕಿಯಾಗಿರುವ ಪುಷ್ಪಾ ಮಾಜಾಳಿಕ‌ ಈ ಇಬ್ಬರೂ ಸೇರಿಕೊಂಡು ವಂಚನೆ ಮಾಡಿದ್ದಾರೆ.

ಶಿರಸಿ ನಗರದ ನೆಹರುನಗರದ ಖಾಸಗಿ ಶಾಲೆಯಲ್ಲಿ (private school)ಶಿಕ್ಷಕರಾಗಿರುವ ಪ್ರದೀಪ ನಾರಾಯಣ ನಾಯಕ ಎಂಬುವವರಿಗೆ ಸರಕಾರಿ ಶಾಲೆಯಲ್ಲಿ ಶಿಕ್ಷಕ ಹುದ್ದೆ ಕೊಡಿಸುವುದಾಗಿ ನವೀನ ಗಾಂವಕರ 5ಲಕ್ಷ ಹಣ ಪಡೆದುಕೊಂಡಿದ್ದು,

ಇನ್ನೂ ಅದೆ ರೀತಿ ಪುಷ್ಪಾ ಮಾಜಾಳಿಕ‌ ಇವರಿಂದ 2ಲಕ್ಷ ಹಣ ಪಡೆದಿಕೊಂಡು, ಕೆಲಸ ಕೊಡಿಸದೆ ಮೋಸ ಮಾಡಿದ್ದಾರೆ, ಈ ಬಗ್ಗೆ ವಂಚನೆಗೆ ಒಳಗಾಗಿರುವ ಪ್ರದೀಪ ನಾಯಕ ಅವರು ಶಿರಸಿ ನಗರದ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ(sirsi new market police station) Be ಮಾಡಿರುವ ನವೀನ ಗಾಂವಕರ ಹಾಗೂ ಪುಷ್ಪಾ ಮಾಜಾಳಿಕರ್ ಎಂಬುವವರ ವಿರುದ್ಧ ದೂರು ನೀಡಿದ್ದಾರೆ.

ಇಬ್ಬರ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಮುಂದಾಗಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ ಇಬ್ಬರೂ ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ

P Views: 1,428
Headlines, ಮುಖ್ಯಾಂಶಗಳು, ಶಿಕ್ಷಣ

Post navigation

Previous Post: ಆಯುಧ ಪೂಜೆ
Next Post: ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರು ವಿಜಯದಶಮಿ ಕುರಿತು ಬರೆದ ಲೇಖನ ನಿಮ್ಮ ಓದಿಗಾಗಿ

Leave a Reply Cancel reply

Your email address will not be published. Required fields are marked *

Archives

  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023

Categories

  • Headlines
  • ಮುಖ್ಯಾಂಶಗಳು
  • ರಾಷ್ರ್ಟೀಯ
  • ಶಿಕ್ಷಣ
  • ಹುಬ್ಬಳಿ-ಧಾರವಾಡ

Recent Posts

  • ಪತಿಯ ಸಹಕಾರದಿಂದ ಕೂಲಿ ಕಾರ್ಮಿಕರ ಮಕ್ಕಳಿಗೆ ಅಕ್ಷರದ ಬೆಳಕು ಹರಿಸಿದ ಡಾ, ವೀಣಾ ಟಿ.
  • ಡಿಸೆಂಬರ್ 6 ಮಹಾ ಪರಿನಿರ್ವಾಣ ದಿನ ಆಚರಣೆ ಕುರಿತು ಶಿಕ್ಷಕಿ ನಂದಿನಿ ಸನಬಾಲ ಅವರ ಬರಹ
  • ಬೆಳಗಾವಿ ಚಳಿಗಾಲದ ಅಧೀವೇಶನದಲ್ಲಿ ಚರ್ಚೆಯಾಯಿತು ಏಳನೇ ವೇತನ ಆಯೋಗ ಹಾಗೂ ಓಪಿಎಸ್… ಪ್ರಶ್ನೇಗಳೇನು?ಸರ್ಕಾರ ಉತ್ತರವೇನು? ಇಲ್ಲಿದೆ ಮಾಹಿತಿ.
  • ಅನಿಲಕುಮಾರ ಪಾಟೀಲ ಅವರ ಮಗನ ಆರತಕ್ಷತೆಗೆ ಕ್ಷಣಗಣಣೆ!! ಸ್ಥಳಕ್ಕೆ ಭೇಟಿ ನೀಡಿದ ಹು_ಧಾ ಪೋಲಿಸ್ ಕಮಿಷನರ್
  • ಒಂದರಿಂದ ಐದನೇ ತರಗತಿವರೆಗೆ ಕನ್ನಡ ಕಡ್ಡಾಯ ಕುರಿತಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿದಂದ ಮಹತ್ವದ ಹೇಳಿಕೆ…. ಇನ್ನೂ ಮುಂದೆ ರಾಜ್ಯದಲ್ಲಿ ಕನ್ನಡ ಶಿಕ್ಷಣ ಕಡ್ಡಾಯವಲ್ಲ!!! ಈ ಕುರಿತು ಅಪಡೆಟ್ ಇಲ್ಲಿದೆ ನೋಡಿ..

Copyright © 2023 Public Today.

Powered by PressBook WordPress theme