Skip to content
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
Public Today

Public Today

Kannada News Portal

  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Toggle search form

1 ಲಕ್ಷ ರೂಪಾಯಿ ಲಂಚ ಸ್ವಿಕರಿಸುತ್ರಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಭಾರತಮ್ಮ್…

Posted on October 22, 2023 By Pulic Today No Comments on 1 ಲಕ್ಷ ರೂಪಾಯಿ ಲಂಚ ಸ್ವಿಕರಿಸುತ್ರಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಭಾರತಮ್ಮ್…
Share to all

1 ಲಕ್ಷ ರೂಪಾಯಿ ಲಂಚ ಸ್ವಿಕರಿಸುತ್ರಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಭಾರತಮ್ಮ್…

ಬೆಂಗಳೂರು: ಕೃಷಿ ಇಲಾಖೆಯಿಂದ ನಿಗದಿ ಪಡಿಸಿರುವಂತ ದರದಲ್ಲಿ ಸಸಿಗಳ ಮಾರಾಟ ಸಾಮಾನ್ಯ. ಆದ್ರೇ ಇಂತಹ ಸಸಿಗಳನ್ನು ನೀಡೋದಕ್ಕೆ ಕಮೀಷನ್ ಗೆ ಬೇಡಿಕೆ ಇಟ್ಟು. ಲಂಚದ ಹಣವಾಗಿ 1 ಲಕ್ಷ ಸ್ವೀಕರಿಸುತ್ತಿದ್ದಂತ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಕೃಷಿ ಇಲಾಖೆಯ ಡಿಡಿ ಭಾರತಮ್ಮ ಬಿದ್ದಿದ್ದಾರೆ.

ಮಂಗಳೂರು ಕೃಷಿ ಇಲಾಖೆ ಡಿಡಿಯಾಗಿದ್ದಂತ ಭಾರತಮ್ಮ ಅವರು, ನಿವೃತ್ತ ಆರ್ ಎಫ್‌ಓ ಪರಮೇಶ್ ಎಂಬುವರಿಗೆ 50 ಲಕ್ಷ ಸಸಿ ವಿತರಣೆ ಬಿಲ್ ಪಾಸ್ ಮಾಡೋದಕ್ಕೆ 18 ಪರ್ಸೆಂಟ್ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.

ಈ ವಿಚಾರವಾಗಿ ಪರಮೇಶ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇಂದು ಮೊದಲ ಕಂತಿನಲ್ಲಿ ಲಂಚದ ಹಣವಾಗಿ 1 ಲಕ್ಷವನ್ನು ಮಂಗಳೂರಿನ ಕೃಷಿ ಇಲಾಖೆಯ ಡಿಡಿ ಕಚೇರಿಯಲ್ಲೇ ಭಾರತಮ್ಮ ಪಡೆಯುತ್ತಿದ್ದ ವೇಳೆ, ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಇದೀಗ ಮಂಗಳೂರು ಕೃಷಿ ಇಲಾಖೆ ಡಿಡಿ ಭಾರತಮ್ಮ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆಯನ್ನು ಲೋಕಾಯುಕ್ತ ಪೊಲೀಸರು ಮುಂದುವರೆಸಿದ್ದಾರೆ.

P Views: 1,392
Headlines, ಮುಖ್ಯಾಂಶಗಳು, ರಾಷ್ರ್ಟೀಯ, ಶಿಕ್ಷಣ Tags:1 ಲಕ್ಷ ರೂಪಾಯಿ ಲಂಚ ಸ್ವಿಕರಿಸುತ್ರಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಭಾರತಮ್ಮ್...

Post navigation

Previous Post: ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಕ್ರಮ : ಸಚಿವರ ಶ್ಲ್ಯಾಘನೆ ವಿಜ್ಞಾನದ ಚಿತ್ರಗಳನ್ನು ಸುಲಭವಾಗಿ ರಚಿಸಲು ಪೂರಕವಾದ ಮಾರ್ಗದರ್ಶಿ ವೀಡಿಯೋಗಳ ಉದ್ಘಾಟನೆ
Next Post: ದಸರಾ ರಜೆ ವಿಸ್ತರಣೆ ಮಾಡಿ:ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದಿಂದ ಒತ್ತಾಯ.. ದಸರಾ ರಜೆ ಏಕೆ ವಿಸ್ತರಣೆ ಮಾಡಬೇಕು ಅಂತ ಇಲ್ಲಿದೆ ನೋಡಿ ಕಾರಣ

Leave a Reply Cancel reply

Your email address will not be published. Required fields are marked *

Archives

  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023

Categories

  • Headlines
  • ಮುಖ್ಯಾಂಶಗಳು
  • ರಾಷ್ರ್ಟೀಯ
  • ಶಿಕ್ಷಣ
  • ಹುಬ್ಬಳಿ-ಧಾರವಾಡ

Recent Posts

  • ಶಿಕ್ಷಕರ ವರ್ಗಾವಣೆಯಲ್ಲಿ ಬೇರೆ ಜಿಲ್ಲೆಯಿಂದ/ತಾಲೂಕಿನಿಂದ ಬಂದ ಶಿಕ್ಷಕರನ್ನು ಮತ್ತು ಹೊಸದಾಗಿ ನೇಮಕವಾದ ಪದವಿಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಶಾಲು, ಹೂಗುಚ್ಚ ಮತ್ತು ಸೇವಾ ಪುಸ್ತಕವನ್ನು ಕೊಡುವದರ ಮೂಲಕ ಶಿಕ್ಷಕರನ್ನು ಸ್ವಾಗತ ಕೋರಲಾಯಿತು..
  • ಸಮಸ್ತ ಮೆಚ್ಚಿನ ಶಿಕ್ಷಕಿಯರ ಅಭಿಮಾನಿ ಬಳಗ ಹೊಂದಿದ ಮಾನ್ಯ ಸಹನಿರ್ದೇಶಕರಾದ ಶ್ರೀ ಗಜಾನನ ಮನ್ನಿಕೇರಿ ಅವರಿಗೆ.ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿಂದ ಗೌರವ ಸನ್ಮಾನ.
  • ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ರಿಗೆ ಸಿದ್ದೇಶ್ವರ ಶ್ರೀ ರಾಜ್ಯ ಪ್ರಶಸ್ತಿ ಪ್ರದಾನ..
  • ಇಬ್ಬರು ಅಧಿಕಾರಿಗಳನ್ನು ಅಮಾನತ್ ಮಾಡಿ ಆದೇಶ ಮಾಡಿದ ಸರ್ಕಾರ!! ಇವರು ಮಾಡಿರುವ ಪಾಪದ ಕೃತ್ಯಕ್ಕೆ ಕೇವಲ ಅಮಾನತ್ ಆದ್ರೆ ಸಾಲದು..!! ಇಂಥಹ ಅಧಿಕಾರಿಗಳಿಗೆ ಯಾವ ಶಿಕ್ಷೆ ನೀಡಬೇಕು ಅಂತ ನೀವೆ ಹೇಳಿ..
  • ಮೇಘನಾ ರಿಗೆ ಡಾಕ್ಟರೇಟ್

Copyright © 2023 Public Today.

Powered by PressBook WordPress theme