Skip to content
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
Public Today

Public Today

Kannada News Portal

  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Toggle search form

“ದೀಪ ಹಚ್ಚೋನ” ಕವನ ಶಿಕ್ಷಕಿ ಶ್ರೀಮತಿ ಉಮಾದೇವಿ ತೋಟಗಿ ಅವರಿಂದ

Posted on October 18, 2023October 18, 2023 By Pulic Today No Comments on “ದೀಪ ಹಚ್ಚೋನ” ಕವನ ಶಿಕ್ಷಕಿ ಶ್ರೀಮತಿ ಉಮಾದೇವಿ ತೋಟಗಿ ಅವರಿಂದ
Share to all

🌹 ದೀಪ ಹಚ್ಚೋನ 🌹
ನವರಾತ್ರಿಯ ಶುಭ ಗಳಿಗೆಯಲ್ಲಿ
ನವಧಾತ್ರಿಯರಿಗೆ ದೀಪ ಹಚ್ಚೋನ ಬನ್ನಿ
ವರುಷ ವರುಷ ಬರೋ ಶರನ್ನವರಾತ್ರಿಯ ನವದುರ್ಗೆಯರ ಮುಡಿಗೆ ಪುಷ್ಪ ಅರ್ಪಿಸಿ
ರೇಷ್ಮೆ ಸೀರೆ ಕುಪ್ಪಸ ತೊಡಿಸಿ ಹಣೆಗೆ ಕುಂಕುಮ ಹಚ್ಚಿ ಕೈಗೆ ಬಳೆ ಹಾಕಿ
ಶೃಂಗಾರ ಮಾಡೋಣ ಬನ್ನಿ
ಅಂದದಿ ಕಾಣೋ ಚಂದದ ದೇವಿಗೆ
ಧೂಪ ದೀಪ ಗಂಧದಿಂದ ದೃಷ್ಟಿ ತೆಗೆಯೋಣ ಬನ್ನಿ
ಅಮ್ಮನವರ ಪಲ್ಲಕ್ಕಿ ಉತ್ಸವ ಮಾಡೋಣ ಬನ್ನಿ
ದೀಪೋತ್ಸವ ಮಾಡಿ ದೀಪದ ಬೆಳಕಲ್ಲಿ ದೇವಿಯನ್ನು ಕಾನೋಣ ಬನ್ನಿ
ದೇಶ ಸುಭಿಕ್ಷವಾಗಿರಲಿ ವೈರಿಗಳ ಕಣ್ಣು ಬೀಳದಿರಲಿ
ರೈತ, ಯೋಧ, ವೈದ್ಯ, ಗುರು
ಇನ್ನೆಲ್ಲರಿಗು ಒಳ್ಳೆಯದು ಮಾಡಿರೆಂದು ಪ್ರಾರ್ಥಿಸೋಣ ಬನ್ನಿ
ಇದುವರೆಗೂ ನಮ್ಮ ಕಾಪಾಡಿದ ದೇವಿಯರಿಗೆ ಕೃತಜ್ಞತಾ ಭಾವದ
ಭಕ್ತಿಯ ನಮಸ್ಕಾರ ಸಲ್ಲಿಸೋಣ ಬನ್ನಿ
ಬೇರೆ ದೇಶಗಳಿಗಿಂತ ಭಾರತ ಮಾತೆಯ ಮಡಿಲಲ್ಲಿ ಹುಟ್ಟಿದ ನಾವೆಲ್ಲ ಸುರಕ್ಷಿತರೂ ಎಂದು
ತುಪ್ಪದ ದೀಪ ಬೆಳಗಿ ಆರಾಧಿಸೋಣ ಬನ್ನಿ.
ದುಷ್ಟ ಗುಣಗಳನ್ನು ತೊರೆದು ಸೌಹಾರ್ದ, ಸಹಕಾರದಿಂದ ಬದುಕಿ
ಬಾಳುತ್ತೆವೆ ಎಂದು ಪ್ರತಿಜ್ಞೆ ಮಾಡೋಣ ಬನ್ನಿ.


ಶ್ರೀಮತಿ ಉಮಾದೇವಿ ಯು ತೋಟ ಗಿ ಬೈಲಹೊಂಗಲ..

P Views: 29
Headlines, ಮುಖ್ಯಾಂಶಗಳು Tags:ದೀಪ ಹಚ್ಚೋನ ಕವನ ಶಿಕ್ಷಕಿ ಶ್ರೀಮತಿ ಉಮಾದೇವಿ ತೋಟಗಿ ಅವರಿಂದ

Post navigation

Previous Post: ಸವದತ್ತಿ ರಾಮದುರ್ಗ ಮತ್ತು ಬೈಲಹೊಂಗಲ ತಾಲೂಕುಗಳ ಸರಕಾರಿ ಪ್ರೌಢಶಾಲೆಗಳೆ ಮುಖ್ಯ ಶಿಕ್ಷಕರಿಗೆ ಕಾರ್ಯಾಗಾರ
Next Post: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದ ಶಿಕ್ಷಕರು….ಪಿಎಸ್‌ಟಿ ಶಿಕ್ಷಕರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಸಚಿವರ ಮುಂದೆ ಎಳೆ ಎಳೆಯಾಗಿ ವಿವರಣೆ ನೀಡಿದ ಶಿಕ್ಷಕರು..

Leave a Reply Cancel reply

Your email address will not be published. Required fields are marked *

Archives

  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023

Categories

  • Headlines
  • ಮುಖ್ಯಾಂಶಗಳು
  • ರಾಷ್ರ್ಟೀಯ
  • ಶಿಕ್ಷಣ
  • ಹುಬ್ಬಳಿ-ಧಾರವಾಡ

Recent Posts

  • ರಾಜ್ಯ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ಜಾರಿ ಮಾಡುವಂತೆ ಆಗ್ರಹಿಸಿ ಸದನದ ಒಳಗಡೆ ಪರಿಷತ್ ಸದಸ್ಯರಿಂದ ಪ್ರತಿಭಟನೆ:ವೇತನ ಆಯೋಗ ಕುರಿತ ಅಪಡೆಟ್ ಸುದ್ದಿ ಇಲ್ಲಿದೆ ನೋಡಿ
  • ಪತಿಯ ಸಹಕಾರದಿಂದ ಕೂಲಿ ಕಾರ್ಮಿಕರ ಮಕ್ಕಳಿಗೆ ಅಕ್ಷರದ ಬೆಳಕು ಹರಿಸಿದ ಡಾ, ವೀಣಾ ಟಿ.
  • ಡಿಸೆಂಬರ್ 6 ಮಹಾ ಪರಿನಿರ್ವಾಣ ದಿನ ಆಚರಣೆ ಕುರಿತು ಶಿಕ್ಷಕಿ ನಂದಿನಿ ಸನಬಾಲ ಅವರ ಬರಹ
  • ಬೆಳಗಾವಿ ಚಳಿಗಾಲದ ಅಧೀವೇಶನದಲ್ಲಿ ಚರ್ಚೆಯಾಯಿತು ಏಳನೇ ವೇತನ ಆಯೋಗ ಹಾಗೂ ಓಪಿಎಸ್… ಪ್ರಶ್ನೇಗಳೇನು?ಸರ್ಕಾರ ಉತ್ತರವೇನು? ಇಲ್ಲಿದೆ ಮಾಹಿತಿ.
  • ಅನಿಲಕುಮಾರ ಪಾಟೀಲ ಅವರ ಮಗನ ಆರತಕ್ಷತೆಗೆ ಕ್ಷಣಗಣಣೆ!! ಸ್ಥಳಕ್ಕೆ ಭೇಟಿ ನೀಡಿದ ಹು_ಧಾ ಪೋಲಿಸ್ ಕಮಿಷನರ್

Copyright © 2023 Public Today.

Powered by PressBook WordPress theme