Skip to content
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
Public Today

Public Today

Kannada News Portal

  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Toggle search form

G ರಂಗಸ್ವಾಮಿ ಮಧುಗಿರಿ ರಾಜ್ಯ ಕಾರ್ಯದರ್ಶಿ ಕರ್ನಾಟಕ ರಾಜ್ಯ ಶಿಕ್ಷಕರ ಸಂಘಗಳ ಪರಿಷತ್ ರಿ ರಾಜ್ಯ ಸಂಘ ಧಾರವಾಡ..ಇವರು ಮಾನ್ಯ ಸಿಎಮ್ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮಾಡಿರುವ ಮನವಿ ಏನು ಅಂತ ನೀವೆ ನೋಡಿ..ಸರ್ಕಾರ ಕೂಡಲೇ ಇವರ ಮನವಿಗೆ ಸ್ಪಂದಿಸಲಿ..

Posted on September 29, 2023September 29, 2023 By Pulic Today No Comments on G ರಂಗಸ್ವಾಮಿ ಮಧುಗಿರಿ ರಾಜ್ಯ ಕಾರ್ಯದರ್ಶಿ ಕರ್ನಾಟಕ ರಾಜ್ಯ ಶಿಕ್ಷಕರ ಸಂಘಗಳ ಪರಿಷತ್ ರಿ ರಾಜ್ಯ ಸಂಘ ಧಾರವಾಡ..ಇವರು ಮಾನ್ಯ ಸಿಎಮ್ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮಾಡಿರುವ ಮನವಿ ಏನು ಅಂತ ನೀವೆ ನೋಡಿ..ಸರ್ಕಾರ ಕೂಡಲೇ ಇವರ ಮನವಿಗೆ ಸ್ಪಂದಿಸಲಿ..
Share to all

ರವರಿಗೆ
ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯ ಕೇಂದ್ರ ಸಂಘ ಬೆಂಗಳೂರು  ರಾಜ್ಯಾಧ್ಯಕ್ಷರು ಪ್ರದಾನ ಕಾರ್ಯದರ್ಶಿ ರವರು ಇತರೆ ಪದಾಧಿಕಾರಿಗಳು..

ಮಾನ್ಯರೆ ಹಾಲಿ ನಿಗದಿ ಮಾಡಿರುವ ವೇಳಾಪಟ್ಟಿ ಯ ಶಿಕ್ಷಕರ ಹಿತ ದೃಷ್ಟಿಯಲ್ಲಿ ಶಾಲಾ ಮಕ್ಕಳ ಹಿತ ದೃಷ್ಟಿಯಲ್ಲಿ ಉದ್ಭವಿಸುತ್ತಿರುವ ಸಮಸ್ಯೆ ಗಳನ್ನು ಸನ್ಮಾನ್ಯ
ಮಧು ಬಂಗಾರಪ್ಪ ಸರ್ ರವರಿಗೆ ಸೂಕ್ತ ಸಲಹೆ ನೀಡಿ ತಿಳಿಯಪಡಿಯುವ ಮೂಲಕ ಮತ್ತು ಮಾನ್ಯ ಪ್ರದಾನ ಕಾರ್ಯದರ್ಶಿ ರವರು ಮಾನ್ಯ ಆಯುಕ್ತರು ಮಾನ್ಯ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣ ಸಾಕ್ಷರತೆ ಇಲಾಖೆ ಯ ಅಧಿಕಾರಿ ರವರಿಗೆ ಸೂಕ್ತ ಸಲಹೆ ಹೇಳಿಕೆ ನೀಡಿ ಹಾಲಿ ನಿಗದಿ ಮಾಡಿರುವ  ದಸರಾ ರಜೆ ಅಕ್ಟೋಬರ್ ಕೊನೆಯ ವರಿಗೆ ವಿಸ್ತರಣೆ ಮಾಡಲು ಮಾನ್ಯ ಸಚಿವರನ್ನು ಮಾನ್ಯ ಇಲಾಖೆಯ ಅಧಿಕಾರಿಗಳನ್ನು ಕಂಡು ಈ ಮೇಲ್ಕಂಡ ಸಮಸ್ಯೆ ಗಳನ್ನು ಬಗೆ ಹರಿಸಲು ಹಾಲಿ ನಿಗದಿ ಮಾಡಿರುವ ವೇಳಾಪಟ್ಟಿ ಕನಿಷ್ಠ ದಸರಾ ರಜೆ ನಂತರ ವಾದರೂ ಹಾಲಿ ನಿಗದಿ ಮಾಡಿರುವ ವೇಳಾಪಟ್ಟಿ ಯನ್ನು ಈ ಮೊದಲಿನ ವರ್ಷ ಗಳಲ್ಲಿ ಇದ್ದಂತೆ ಬದಲಾವಣೆ ಮಾಡಿಸಲು ಈ ಮೂಲಕ KSPSTA ಕೇಂದ್ರ ಸಂಘ ದ ಅಧ್ಯಕ್ಷರು ಸಮಸ್ತ ಪದಾಧಿಕಾರಿಗಳಿಗೆ ಪ್ರದಾನ ಕಾರ್ಯದರ್ಶಿ ರವರಿಗೆ ಈ ಮೂಲಕ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಪ್ರೌಢ ಶಾಲೆ ಶಿಕ್ಷಕರ ಪರವಾಗಿ ತಿಳಿಯಪಡಿಸುತ್ತೇನೆ..

ಹಾಲಿ ನಿಗದಿ ಮಾಡಿರುವ ವೇಳಾಪಟ್ಟಿ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತ ವಾಗಿದೆ ಆದರೆ ಶೈಕ್ಷಣಿಕ ಮಾರ್ಗ ದರ್ಶಿ ಪುಸ್ತಕ ದಲ್ಲಿನ ಆದೇಶ ದಿಂದ ಈ ರೀತಿಯಸಮಸ್ಯೆ ಉಂಟಾಗಿದೆ.

ಎಲ್ಲಾ ಸಮಯ ದಲ್ಲಿ ಎಲ್ಲಾ ವಿಷಯ ಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕೇಂದ್ರ ಸಂಘದ ರಾಜ್ಯಾಧ್ಯಕ್ಷರಾದ ಮಾನ್ಯ C.S ಷಡಕ್ಷರಿ ಸರ್ ರವರನ್ನು ಹಾಗೂ ಇತರೆ ಪದಾಧಿಕಾರಿಗಳ ಮೂಲಕ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಅಶೋಕ್ ಸಜ್ಜನ್ ರವರು ಅವರ ಪದಾಧಿಕಾರಿಗಳನ್ನು ಕೋರುವುದು..

ಅವರೇ ನಿರಂತರ ವಾಗಿ ಏಕಾಂಗಿ ಯಾಗಿ ಶಿಕ್ಷಕರ ಸಮಸ್ಯೆ ಬಗ್ಗೆ ಗಮನ ನೀಡಲು ಶಿಕ್ಷಕರ ವೃಂದ ಕೋರುವುದು ಸೂಕ್ತ ವಲ್ಲ ಸರ್ಕಾರಿ ಪ್ರಾಥಮಿಕ ಪ್ರೌಢ ಶಾಲೆ ಶಿಕ್ಷಕರ ಸಮಸ್ಯೆ ಗಳನ್ನು ಬಗೆ ಹರಿಸಿ ಕೊಡುವಂತೆ ಕೋರುವುದು ಎಷ್ಟರ ಮಟ್ಟಿಗೆ ಸೂಕ್ತ

KSPSTA ಕೇಂದ್ರ ಸಂಘ ತಕ್ಷಣ ವೇಳಾಪಟ್ಟಿ ಬದಲಾವಣೆ ಗೆ ಹಾಗೂ ದಸರಾ ರಜಾ ವಿಸ್ತರಣೆ ಗೆ.ಸೇವಾ ನಿರತ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರಿಗೆ 1…7..8 ನೇ ತರಗತಿ ಗೆ ವಿಲೀನ ಗೊಳಿಸುವ ಮೂಲಕ .6… ರಿಂದ 8. ನೇ ತರಗತಿ ಗೆ ಬಡ್ತಿ ಸೌಲಭ್ಯ ಕಲ್ಪಿಸಿ ಕೊಡುವ ಬಗ್ಗೆ ಅಗತ್ಯ.ಕ್ರಮವಹಿಸಬೇಕಾಗಿ ಈ ಮೂಲಕ ಕೋರುತ್ತೇನೆ.

ಇಂತಿ G ರಂಗಸ್ವಾಮಿ ಮಧುಗಿರಿ ರಾಜ್ಯ ಕಾರ್ಯದರ್ಶಿ ಕರ್ನಾಟಕ ರಾಜ್ಯ ಶಿಕ್ಷಕರ ಸಂಘಗಳ ಪರಿಷತ್ ರಿ ರಾಜ್ಯ ಸಂಘ ಧಾರವಾಡ..

P Views: 247
Headlines, ಮುಖ್ಯಾಂಶಗಳು, ಶಿಕ್ಷಣ Tags:G ರಂಗಸ್ವಾಮಿ ಮಧುಗಿರಿ ರಾಜ್ಯ ಕಾರ್ಯದರ್ಶಿ ಕರ್ನಾಟಕ ರಾಜ್ಯ ಶಿಕ್ಷಕರ ಸಂಘಗಳ ಪರಿಷತ್ ರಿ ರಾಜ್ಯ ಸಂಘ ಧಾರವಾಡ..

Post navigation

Previous Post: ಸಪ್ಟೆಂಬರ್ 30 ತಲ್ಲೂರು ರಾಯನಗೌಡರ ಪುಣ್ಯಸ್ಮರಣೆ ತನ್ನಿಮಿತ್ತ ಶಿಕ್ಷಕ ಸಾಹಿತಿ ವೈ ಬಿ ಕಡಕೋಳ ಅವರ ಕವನ ಮರೆಯಲಾಗದ ಮಹಾನುಭಾವರು
Next Post: ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಸಭೆಯ ನಿರ್ಣಯ.. ಕಾವೇರಿ ನದಿ ನೀರಿನ ಹಂಚಿಕೆಯ ಅನ್ಯಾಯದ ಖಂಡನೆ

Leave a Reply Cancel reply

Your email address will not be published. Required fields are marked *

Archives

  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023

Categories

  • Headlines
  • ಮುಖ್ಯಾಂಶಗಳು
  • ರಾಷ್ರ್ಟೀಯ
  • ಶಿಕ್ಷಣ
  • ಹುಬ್ಬಳಿ-ಧಾರವಾಡ

Recent Posts

  • ರಾಜ್ಯ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ಜಾರಿ ಮಾಡುವಂತೆ ಆಗ್ರಹಿಸಿ ಸದನದ ಒಳಗಡೆ ಪರಿಷತ್ ಸದಸ್ಯರಿಂದ ಪ್ರತಿಭಟನೆ:ವೇತನ ಆಯೋಗ ಕುರಿತ ಅಪಡೆಟ್ ಸುದ್ದಿ ಇಲ್ಲಿದೆ ನೋಡಿ
  • ಪತಿಯ ಸಹಕಾರದಿಂದ ಕೂಲಿ ಕಾರ್ಮಿಕರ ಮಕ್ಕಳಿಗೆ ಅಕ್ಷರದ ಬೆಳಕು ಹರಿಸಿದ ಡಾ, ವೀಣಾ ಟಿ.
  • ಡಿಸೆಂಬರ್ 6 ಮಹಾ ಪರಿನಿರ್ವಾಣ ದಿನ ಆಚರಣೆ ಕುರಿತು ಶಿಕ್ಷಕಿ ನಂದಿನಿ ಸನಬಾಲ ಅವರ ಬರಹ
  • ಬೆಳಗಾವಿ ಚಳಿಗಾಲದ ಅಧೀವೇಶನದಲ್ಲಿ ಚರ್ಚೆಯಾಯಿತು ಏಳನೇ ವೇತನ ಆಯೋಗ ಹಾಗೂ ಓಪಿಎಸ್… ಪ್ರಶ್ನೇಗಳೇನು?ಸರ್ಕಾರ ಉತ್ತರವೇನು? ಇಲ್ಲಿದೆ ಮಾಹಿತಿ.
  • ಅನಿಲಕುಮಾರ ಪಾಟೀಲ ಅವರ ಮಗನ ಆರತಕ್ಷತೆಗೆ ಕ್ಷಣಗಣಣೆ!! ಸ್ಥಳಕ್ಕೆ ಭೇಟಿ ನೀಡಿದ ಹು_ಧಾ ಪೋಲಿಸ್ ಕಮಿಷನರ್

Copyright © 2023 Public Today.

Powered by PressBook WordPress theme