Skip to content
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
Public Today

Public Today

Kannada News Portal

  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Toggle search form

ಪ್ರೇಮ ಲೋಕದ ಬಾಗಿಲಲಿ ಭಾವನಾತ್ಮಕ ಕವನ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರಿಂದ. ಕವನದ ರೇಖಾಚಿತ್ರಗಳು ಚಿತ್ರಕಲಾ ಶಿಕ್ಷಕಿ ರೇಖಾ ಮೊರಬ

Posted on September 16, 2023 By Pulic Today No Comments on ಪ್ರೇಮ ಲೋಕದ ಬಾಗಿಲಲಿ ಭಾವನಾತ್ಮಕ ಕವನ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರಿಂದ. ಕವನದ ರೇಖಾಚಿತ್ರಗಳು ಚಿತ್ರಕಲಾ ಶಿಕ್ಷಕಿ ರೇಖಾ ಮೊರಬ
Share to all

ಪ್ರೇಮ ಲೋಕದ ಬಾಗಿಲಲಿ

ನೀ ಇಲ್ಲದಿರೆ ಏನೋ ಕಳೆದ
ಭಾವ ಈ ಮನದೊಳು
ನನ್ನ ಮನದ ಸವಿ ನೆನಪು ನೀ
ನೆನಪಾಗಿ ಕಾಡುತಿಹೆ ನಲ್ಲೆ

ಅಂತರಂಗದಿ ಹುದುಗಿಹ ಮೋಹ
ನಿನ್ನ ನೆನಪ ಮತ್ತೆ ಮತ್ತೆ ಸೆಳೆಯುತಿಹುದು
ನಮ್ಮೊಲವ ಭಾವಕ್ಕೆ ಬರ ಬಂದ ಹಾಗೆ
ಏಕೀ ರೀತಿ ಕಾಡುತಿರುವೆ

ನಿರೀಕ್ಷೆ ಯ ಬದುಕಿನಲಿ
ಎಂದಾದರೂ ಸೇರಬಹುದು ನಾವು
ಎಂಬ ಆಶಾಭಾವ ಮನಸಲಿ
ಉಸಿರಲ್ಲಿ ಹುದುಗಿರುವ ನಿನ್ನ ನೆನಪು

ಪ್ರೇಮ ಲೋಕದ ಬಾಗಿಲಲಿ
ಕಾಯುತಿರುವೆ ನಿನಗಾಗಿ
ಈ ವಯಸಿಗೊಂದು ಬಯಕೆ
ಆ ಬಯಕೆ ನೀನಾಗಿರುವೆ

ಸೇರು ಬಾ ಎನ್ನನು ಓ ಗೆಳತಿ
ಕಾಯುತಿರುವೆ ನಿನಗಾಗಿ
ಇಲ್ಲಗಳ ನಡುವೆ ಸಾಗಿವೆ
ದಿನಗಳು ಕನಸುಗಳ ಬಿಂಬದೊಳು

ನಿನ್ನ ಸೇರುವ ಕಾತರ
ಏಕೋ ಏನೋ ಕಾಯುತಿಹ
ಬಯಕೆಗಳಲಿ ಆವರಿಸಿರುವ
ನಿರಾಸೆ ಹತಾಶೆ
ಬಂದು ಬಿಡು ಬೆಳಕಿನಂತೆ

ವೈ. ಬಿ. ಕಡಕೋಳ
ಶಿಕ್ಷಕ ಸಾಹಿತಿಗಳು
ಮಾರುತಿ ಬಡಾವಣೆ
ಸಿಂದೋಗಿ ಕ್ರಾಸ್
ಮುನವಳ್ಳಿ-೫೯೧೧೧೭
ಸವದತ್ತಿ ತಾಲೂಕು
ಬೆಳಗಾವಿ ಜಿಲ್ಲೆ
೯೪೪೯೫೧೮೪೦೦
೮೯೭೧೧೧೭೪೪೨

ರೇಖಾಚಿತ್ರಗಳು. ರೇಖಾ ಮೊರಬ
ಹುಬ್ಬಳ್ಳಿ

P Views: 119
Headlines, ಮುಖ್ಯಾಂಶಗಳು Tags:ಪ್ರೇಮ ಲೋಕದ ಬಾಗಿಲಲಿ ಭಾವನಾತ್ಮಕ ಕವನ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರಿಂದ. ಕವನದ ರೇಖಾಚಿತ್ರಗಳು ಚಿತ್ರಕಲಾ ಶಿಕ್ಷಕಿ ರೇಖಾ ಮೊರಬ

Post navigation

Previous Post: 101 ನೆಯ ದತ್ತಿಯನ್ನು ಗದಗ ಜಿಲ್ಲೆಗೆ ನೀಡಿದ ಧಾರವಾಡದ ಅಕ್ಷರತಾಯಿಗೆ ಇಲಾಖೆಯ ಪರವಾಗಿ ಧನ್ಯವಾದಗಳನ್ನು ತಿಳಿಸಿದ ಗದಗನ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು . M.A.ರಡ್ಡೇರ,
Next Post: ಎನ್‌ಪಿಎಸ್ ನೌಕರರಿಗೆ ಮಹತ್ವದ ಮಾಹಿತಿ: ಸಿಕ್ಕಿಂ ರಾಜ್ಯದ ನೌಕರರಿಗೆ ಓಪಿಎಸ್ ಜಾರಿ… ನಮ್ಮ ರಾಜ್ಯದ ನೌಕರರಿಗೂ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ..

Leave a Reply Cancel reply

Your email address will not be published. Required fields are marked *

Archives

  • September 2023
  • August 2023
  • July 2023
  • June 2023
  • May 2023

Categories

  • Headlines
  • ಮುಖ್ಯಾಂಶಗಳು
  • ರಾಷ್ರ್ಟೀಯ
  • ಶಿಕ್ಷಣ
  • ಹುಬ್ಬಳಿ-ಧಾರವಾಡ

Recent Posts

  • ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ..ರಾಜ್ಯದ ಸರಕಾರಿ ಶಾಲೆಯ ಬಹುಮುಖ ಪ್ರತಿಭೆಯುಳ್ಳ ಮಕ್ಕಳು ರಾಜ್ಯ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು
  • ನೌಕರರ ಸಂಘದಲ್ಲಿ ನಡೆದ ಅತಿದೊಡ್ಡ ಬ್ರಷ್ಟಾಚಾರ!!! ನೂರಾರು ನೌಕರರಿಂದ ಲಕ್ಷಾಂತರ ರೂಪಾಯಿ ವಂಚನೆ!! ಯಾರಿವರು?ಏನಿದು ಪ್ರಕರಣ ನೀವೆ ನೋಡಿ
  • ಶಿಕ್ಷಕರನ್ನು ಗೌರವಿಸಿ ಸತ್ಕರಿಸುವ ಜನಸಮುದಾಯ, ಅದರಲ್ಲೂ ಶಾಲಾಭಿವೃದ್ದಿ ಸಮಿತಿಯ ಕಾರ್ಯ ಶ್ಲಾಘನೀಯ ಶಿವಲೀಲಾ ವಿನಯ ಕುಲಕರ್ಣಿ..
  • ಜೋಕುಮಾರನ ಆಗಮನ ಕುರಿತು ಶಿಕ್ಷಕ ಸಾಹಿತಿ ವೈ ಬಿ ಕಡಕೋಳ ಅವರ ಲೇಖನ
  • ಹಲವು ಬೇಡಿಕೆ ಹೊತ್ತು ಬೆಂಗಳೂರಿನತ್ತ ಹೊರಟ ಗ್ರಾಮೀಣ ಶಿಕ್ಷಕರ ಸಂಘ…

Copyright © 2023 Public Today.

Powered by PressBook WordPress theme