Skip to content
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
Public Today

Public Today

Kannada News Portal

  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Toggle search form

ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರ ಕವನ ಜೀವನ ಸ್ವಾತಂತ್ರ್ಯ ರೇಖಾಚಿತ್ರವನ್ನು ಹುಬ್ಬಳ್ಳಿಯ ಶಿಕ್ಷಕಿ ರೇಖಾ ಮೊರಬ ನೀಡಿರುವರು

Posted on August 14, 2023August 14, 2023 By Pulic Today No Comments on ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರ ಕವನ ಜೀವನ ಸ್ವಾತಂತ್ರ್ಯ ರೇಖಾಚಿತ್ರವನ್ನು ಹುಬ್ಬಳ್ಳಿಯ ಶಿಕ್ಷಕಿ ರೇಖಾ ಮೊರಬ ನೀಡಿರುವರು
Share to all

ಜೀವನ ಸ್ವಾತಂತ್ರ್ಯ”

ಬ್ರಿಟಿಷರ ಆಳ್ವಿಕೆಯು
ಕೊನೆಗೊಂಡ ದಿನಗಳು
ದೊರಕಿಸಿದವು ನಮಗೆ ಸ್ವಾತಂತ್ರ್ಯ
ದೇಶವನಾಳುವ ಪ್ರಜೆಗಳ ಪ್ರಭುತ್ವ
ದೊರಕಿಸಿದ ಸ್ವಾತಂತ್ರ್ಯ
ದೇಶ ಕಂಡ ಹೆಮ್ಮೆ

ತನ್ನ ಹಕ್ಕುಗಳೊಡನೆ
ಬದುಕಲು ದೊರಕಿತು
ಜೀವನ ಸ್ವಾತಂತ್ರ್ಯ
ಜೀವ ಜೀವಗಳೊಂದಾದ
ಕ್ಷಣವದು ನಮಗೂ ಸ್ವಾತಂತ್ರ್ಯ
ಬದುಕಿನ ಸ್ವಚ್ಚಂದದೊಳು ವಿಹರಿಸಲು

ನಲ್ಲೆ ನಮ್ಮೀ ಪ್ರೀತಿಗೆ
ಹಿರಿಯರೊಪ್ಪಿಗೆ ಸಿಗುವ
ಮೊದಲು ಕದ್ದುಮುಚ್ಚಿ
ಸೇರುವ ಬಗೆ ನೆನೆಯಲು
ನಮಗೆ ಹಿರಿಯರು ಮದುವೆಗೆ
ಕೊಟ್ಟ ಒಪ್ಪಿಗೆ ಸ್ವಾತಂತ್ರ್ಯವಲ್ಲವೇ.?

ಎದೆಯ ಗುಟ್ಟಾದ ಮಾತು
ಸ್ವಚ್ಚಂದದೊಳು ಹೊರಗೆಡಹಲು
ತಲೆ ಎತ್ತಿ ಓಡಾಡಲು
ಯಾವ ಕಟ್ಟುಪಾಡುಗಳಿಲ್ಲದೇ
ದೊರಕಿಹ ದಿನ ನಮಗದು ಸ್ವಾತಂತ್ರ್ಯ
ಈ ದಿನ ನಮಗೆ ಹೆಮ್ಮೆಯಲ್ಲವೇ.

ಈ ದಿನ ಬಂದಾಗ ನೆನಪಾಗುತಿಹದು
ಬ್ರಿಟಿಷರ ಹೊರದೂಡಲು
ನಮ್ಮವರು ಪಟ್ಟ ಹೋರಾಟದ
ದಿನಗಳು ರೋಚಕ ಘಟನೆಗಳು
ಸ್ವಂತಂತ್ರ ಸಿಕ್ಕಾಗ ಎಲೆಎತ್ತಿ
ಓಡಾಡಲು ದೊರೆತ ಕ್ಷಣಗಳು

ನಮಗೆ ಜೀವನ ಕಟ್ಟಿಕೊಳ್ಳಲು
ಕದ್ದು ಮುಚ್ಚಿ ಓಡಾಡಿದ
ಕ್ಷಣಗಳ ಮರೆತು ಸ್ವತಂತ್ರರಾದೆವು
ಎನುವ ಸಡಗರ ಸಂಭ್ರಮ
ದೇಶಭಕ್ತರ ನೆನೆಯುತಲಿ
ನಮ್ಮ ಸ್ವಾತಂತ್ರ್ಯ ನೆನೆಯುತಿಹೆವಲ್ಲವೇ.?

 

ವೈ.ಬಿ.ಕಡಕೋಳ
ಶಿಕ್ಷಕ ಸಾಹಿತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ ೫೯೧೧೧೭
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ
೯೪೪೯೫೧೮೪೦೦೮೯೭೧೧೧೭೪೪೨

P Views: 81
Headlines, ಮುಖ್ಯಾಂಶಗಳು, ಶಿಕ್ಷಣ Tags:ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರ ಸಹಜ ಸುಂದರಿ ಭಾವನಾತ್ಮಕ ಕವನ. ರೇಖಾ ಮೊರಬ ಅವರ ರೇಖಾಚಿತ್ರಗಳೊಂದಿಗೆ

Post navigation

Previous Post: 310ನೇ ಮನವಿಗೆ ನ್ಯಾಯ ಸಿಗುತ್ತಾ? ಮಾನ್ಯ ಸಚಿವ ಸಂತೋಷ ಲಾಡ ಅವರ ಬಳಿ ನ್ಯಾಯ ಕೊಡಿಸುವಂತೆ  ಮನವಿ ಸಲ್ಲಿಕೆ..
Next Post: NEP ಕುರಿತಂತೆ ಸಿಎಮ್ ಸಿದ್ದರಾಮಯ್ಯವರಿಂದ ಮಹತ್ವದ ಹೇಳಿಕೆ…

Leave a Reply Cancel reply

Your email address will not be published. Required fields are marked *

Archives

  • September 2023
  • August 2023
  • July 2023
  • June 2023
  • May 2023

Categories

  • Headlines
  • ಮುಖ್ಯಾಂಶಗಳು
  • ರಾಷ್ರ್ಟೀಯ
  • ಶಿಕ್ಷಣ
  • ಹುಬ್ಬಳಿ-ಧಾರವಾಡ

Recent Posts

  • ನೌಕರರ ಸಂಘದಲ್ಲಿ ನಡೆದ ಅತಿದೊಡ್ಡ ಬ್ರಷ್ಟಾಚಾರ!!! ನೂರಾರು ನೌಕರರಿಂದ ಲಕ್ಷಾಂತರ ರೂಪಾಯಿ ವಂಚನೆ!! ಯಾರಿವರು?ಏನಿದು ಪ್ರಕರಣ ನೀವೆ ನೋಡಿ
  • ಶಿಕ್ಷಕರನ್ನು ಗೌರವಿಸಿ ಸತ್ಕರಿಸುವ ಜನಸಮುದಾಯ, ಅದರಲ್ಲೂ ಶಾಲಾಭಿವೃದ್ದಿ ಸಮಿತಿಯ ಕಾರ್ಯ ಶ್ಲಾಘನೀಯ ಶಿವಲೀಲಾ ವಿನಯ ಕುಲಕರ್ಣಿ..
  • ಜೋಕುಮಾರನ ಆಗಮನ ಕುರಿತು ಶಿಕ್ಷಕ ಸಾಹಿತಿ ವೈ ಬಿ ಕಡಕೋಳ ಅವರ ಲೇಖನ
  • ಹಲವು ಬೇಡಿಕೆ ಹೊತ್ತು ಬೆಂಗಳೂರಿನತ್ತ ಹೊರಟ ಗ್ರಾಮೀಣ ಶಿಕ್ಷಕರ ಸಂಘ…
  • ಸುಳ್ಳ ಗ್ರಾಮದ ಸಿದ್ಧಾರೂಢ ಮಠದಲ್ಲಿ ಶ್ರಾವಣ ಮಾಸದ ಮಂಗಲೋತ್ಸವ ಕಾರ್ಯಕ್ರಮ..

Copyright © 2023 Public Today.

Powered by PressBook WordPress theme