Skip to content
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
Public Today

Public Today

Kannada News Portal

  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Toggle search form

ರಾತ್ರೋ ರಾತ್ರಿ ಬೆಂಗಳೂರಿಗೆ ತೆರಳಿ ವರ್ಗಾವಣೆ ಆದೇಶವನ್ನು ರದ್ದು ಪಡಿಸಿಕೊಂಡು ಬಂದ ಧಾರವಾಡ ಡಿಡಿಪಿಐ… ವಿದ್ಯಾ ಕಾಶಿ ಬಿಟ್ಟು ಹೋಗದ ಕೆಳದಿಮಠ ಸ್ವಾಮಿಗಳು…

Posted on August 2, 2023 By Pulic Today No Comments on ರಾತ್ರೋ ರಾತ್ರಿ ಬೆಂಗಳೂರಿಗೆ ತೆರಳಿ ವರ್ಗಾವಣೆ ಆದೇಶವನ್ನು ರದ್ದು ಪಡಿಸಿಕೊಂಡು ಬಂದ ಧಾರವಾಡ ಡಿಡಿಪಿಐ… ವಿದ್ಯಾ ಕಾಶಿ ಬಿಟ್ಟು ಹೋಗದ ಕೆಳದಿಮಠ ಸ್ವಾಮಿಗಳು…
Share to all

ರಾತ್ರೋ ರಾತ್ರಿ ಬೆಂಗಳೂರಿಗೆ ತೆರಳಿ ವರ್ಗಾವಣೆ ಆದೇಶವನ್ನು ರದ್ದು ಪಡಿಸಿಕೊಂಡು ಬಂದ ಧಾರವಾಡ ಡಿಡಿಪಿಐ…

ವಿದ್ಯಾ ಕಾಶಿ ಬಿಟ್ಟು ಹೋಗದ ಕೆಳದಿಮಠ ಸ್ವಾಮಿಗಳು…

ಧಾರವಾಡ: ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡದ ಉಪನಿರ್ದೇಶಕರಾಗಿದ್ದ ಎಸ್.ಎಸ್.ಕೆಳದಿಮಠ ಅವರನ್ನ ರಾಜ್ಯ ಸರಕಾರ ಬೆಳಗಾವಿಗೆ ವರ್ಗಾವಣೆ ಮಾಡಿತ್ತು. ಮತ್ತೆ ಇಂದು ಆದೇಶವನ್ನ ಹಿಂದೆ ಪಡೆದಿದೆ.

ಬೆಳಗಾವಿಯ ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕರ ಸ್ಥಾನಕ್ಕೆ ಷಣ್ಮುಖ ಸ್ವಾಮಿ ಕೆಳದಿಮಠ ಅವರನ್ನ ವರ್ಗಾವಣೆ ಮಾಡಿ ಅವರ ಸ್ಥಾನದಲ್ಲಿದ್ದ ಮಂಗಲಾ ಗಣಪತಿ ನಾಯಕ ಅವರನ್ನ ಡಿಡಿಪಿಐ ಆಗಿ ವರ್ಗಾವಣೆ ಮಾಡಲಾಗಿತ್ತು.ರಾತ್ರೋರಾತ್ರಿ ಬೆಂಗಳೂರಿಗೆ ಹೋಗಿದ್ದ ಕೆಳದಿಮಠ ಅವರು ವರ್ಗಾವಣೆ ಆದೇಶವನ್ನ ತಡೆ ಹಿಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಮತ್ತೆ ಡಿಡಿಪಿಐ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ.

P Views: 61
Headlines, ಮುಖ್ಯಾಂಶಗಳು, ರಾಷ್ರ್ಟೀಯ, ಶಿಕ್ಷಣ Tags:ರಾತ್ರೋ ರಾತ್ರಿ ಬೆಂಗಳೂರಿಗೆ ತೆರಳಿ ವರ್ಗಾವಣೆ ಆದೇಶವನ್ನು ರದ್ದು ಪಡಿಸಿಕೊಂಡು ಬಂದ ಧಾರವಾಡ ಡಿಡಿಪಿಐ... ವಿದ್ಯಾ ಕಾಶಿ ಬಿಟ್ಟು ಹೋಗದ ಕೆಳದಿಮಠ ಸ್ವಾಮಿಗಳು...

Post navigation

Previous Post: ಮೊಬೈಲ್ ಚಾರ್ಜರ್ ಗೆ 8 ತಿಂಗಳು ಮಗು ಬಲಿ:ಮೊಬೈಲ್ ಚಾರ್ಜ್ ಹಾಕುವಾಗ ಎಚ್ಚರ ವಹಿಸಿ…
Next Post: ಕೊಪ್ಪಳ ಜಿಲ್ಲೆಯ, ಶಿಕ್ಷಣ ಇಲಾಖೆಯ ನೂತನ ಉಪನಿರ್ದೇಶಕರಾದ ಎಸ್ ಎಸ್ ಬಿರಾದಾರ ಅವರಿಗೆ ಗ್ರಾಮೀಣ ಶಿಕ್ಷಕರ ಸಂಘದಿಂದ ಅದ್ದೂರಿ ಸ್ವಾಗತ.

Leave a Reply Cancel reply

Your email address will not be published. Required fields are marked *

Archives

  • September 2023
  • August 2023
  • July 2023
  • June 2023
  • May 2023

Categories

  • Headlines
  • ಮುಖ್ಯಾಂಶಗಳು
  • ರಾಷ್ರ್ಟೀಯ
  • ಶಿಕ್ಷಣ
  • ಹುಬ್ಬಳಿ-ಧಾರವಾಡ

Recent Posts

  • ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ..ರಾಜ್ಯದ ಸರಕಾರಿ ಶಾಲೆಯ ಬಹುಮುಖ ಪ್ರತಿಭೆಯುಳ್ಳ ಮಕ್ಕಳು ರಾಜ್ಯ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು
  • ನೌಕರರ ಸಂಘದಲ್ಲಿ ನಡೆದ ಅತಿದೊಡ್ಡ ಬ್ರಷ್ಟಾಚಾರ!!! ನೂರಾರು ನೌಕರರಿಂದ ಲಕ್ಷಾಂತರ ರೂಪಾಯಿ ವಂಚನೆ!! ಯಾರಿವರು?ಏನಿದು ಪ್ರಕರಣ ನೀವೆ ನೋಡಿ
  • ಶಿಕ್ಷಕರನ್ನು ಗೌರವಿಸಿ ಸತ್ಕರಿಸುವ ಜನಸಮುದಾಯ, ಅದರಲ್ಲೂ ಶಾಲಾಭಿವೃದ್ದಿ ಸಮಿತಿಯ ಕಾರ್ಯ ಶ್ಲಾಘನೀಯ ಶಿವಲೀಲಾ ವಿನಯ ಕುಲಕರ್ಣಿ..
  • ಜೋಕುಮಾರನ ಆಗಮನ ಕುರಿತು ಶಿಕ್ಷಕ ಸಾಹಿತಿ ವೈ ಬಿ ಕಡಕೋಳ ಅವರ ಲೇಖನ
  • ಹಲವು ಬೇಡಿಕೆ ಹೊತ್ತು ಬೆಂಗಳೂರಿನತ್ತ ಹೊರಟ ಗ್ರಾಮೀಣ ಶಿಕ್ಷಕರ ಸಂಘ…

Copyright © 2023 Public Today.

Powered by PressBook WordPress theme