Skip to content
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
Public Today

Public Today

Kannada News Portal

  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Toggle search form

ಶಿಕ್ಷಕಿ ಉಮಾದೇವಿ ತೋಟಗಿ ಅವರು ಬರೆದಿರುವ ಕವನ ಭಾರತ ರತ್ನ ಇವರು.

Posted on July 27, 2023 By Pulic Today No Comments on ಶಿಕ್ಷಕಿ ಉಮಾದೇವಿ ತೋಟಗಿ ಅವರು ಬರೆದಿರುವ ಕವನ ಭಾರತ ರತ್ನ ಇವರು.
Share to all

ಭಾರತ ರತ್ನ ಇವರು.

1999ರ ಮೆ ತಿಂಗಳು ಕಾರ್ಗಿಲ್ ಕದನದ ಹೊತ್ತು.
ಭಾರತೀಯ ಸೈನಿಕರಿಗೆ ಉತ್ಸಾಹ ತುಂಬಿತ್ತು.
ದೇಶಪ್ರೇಮಿ ಸೈನಿಕನ ಮನಸ್ಸು ಪ್ರಾಣದ ಹಂಗು ತೊರೆದಿತ್ತು.
ಮಡಿದರೆ ವೀರಮರಣ ಗೆದ್ದರೆ ತಾಯಿಯ ಆಶೀರ್ವಾದವೆಂದಿತ್ತು.
ನಾಲ್ಕೈದು ಸಾವಿರ ಅಡಿಗಳ ಎತ್ತರದ
ಹೋರಾಟ ಆಗಿತ್ತು.
ದೇಶಾಭಿಮಾನದ ಕೆಚ್ಚು ಅವರೆದೆಯಲ್ಲಿ ಉಕ್ಕುತ್ತಿತ್ತು.
ಶತೃಪಡೆ ನಿರ್ನಾಮ ಮಾಡಿ
ನಮ್ಮ ಭೂಮಿ ಮರಳಿ
ಪಡೆಯುವ ಮನಸ್ಥಿತಿ
ಅವರದಾಗಿತ್ತು
ಭೋಫೋರ್ಶ, ಫಿರಂಗಿಗಳ
ಬಾಂಬ್ ದಾಳಿ ಇದಾಗಿತ್ತು.
ಪಾಕಿಸ್ತಾನಿ ಬದ್ದ ವೈರಿಗಳ ಎದೆಯಲ್ಲಿ
ನಡುಕ ಹುಟ್ಟಿಸುವಂತಿತ್ತು.
ನೌಕಾದಳ, ವಾಯುದಳ, ಭೂಸೇನೆ
ಕಾರ್ಗಿಲ್ ಮರಳಿ ಪಡೆಯುವ
ಸಾಹಸಕ್ಕೆ ಕಟಿಬದ್ಧವಾಗಿತ್ತು.
ಕಾರ್ಗಿಲ್ ಪ್ರದೇಶದ ಒಂದೊಂದೇ ಪರ್ವತ ಶ್ರೇಣಿಗಳು ಭಾರತದ
ವಶವಾಗಿತ್ತು.
ಭಾರತೀಯ ಸೈನಿಕರ ಶಕ್ತಿ, ಯುಕ್ತಿ,
ಪರಾಕ್ರಮಕ್ಕೆ ಪಾಕ್ ತತ್ತರಿಸಿಹೋಗಿೆತ್ತು.
ವೀರ ಪುತ್ರರ ಹೋರಾಟದಿಂದ
ಕಾರ್ಗಿಲ್ ಮೇಲೆ ನಮ್ಮ
ಅಂದದ ದ್ವಜ ಹಾರಾಡಿತ್ತು.
ಭಾರತೀಯ ಯೋಧರು ಶತ್ರುಗಳಿಗೆ ಬೆನ್ನು ತೋರಿಸಿ ಹೋಗುವವರ ಲ್ಲ
ಹೋರಾಟದ ಗಟ್ಟಿ ಮನಸ್ಸಿನ ಜಗಜಟ್ಟಿ ಗಳು ಎಂದು ಸಾಬೀತಾಗಿತ್ತು.
ಭಾರತದ ಪ್ರತಿ ಮನೆ ಮನಗಳಲ್ಲಿ
ಕಾರ್ಗಿಲ್ ಯೋಧರ ನೆನಪು ಹಸಿರಾಗಿತ್ತು.ಅಜರಾಮರವಾಗಿತ್ತು.
ಎಲ್ಲ ಕಾರ್ಗಿಲ್ ಯೋಧರಿಗೆ
ನನ್ನ ಹೆಮ್ಮೆಯ ನಮನಗಳು..

ಉಮಾದೇವಿ. ಯು. ತೋಟ ಗಿ .
ಬೈಲ ಹೊಂಗಲ.

P Views: 5
Headlines, ಮುಖ್ಯಾಂಶಗಳು, ರಾಷ್ರ್ಟೀಯ, ಶಿಕ್ಷಣ Tags:ಶಿಕ್ಷಕಿ ಉಮಾದೇವಿ ತೋಟಗಿ ಅವರು ಬರೆದಿರುವ ಕವನ 'ಪರಿಣಾಮ'

Post navigation

Previous Post: ಸುರಿವ ಮಳೆಗೆ ಧುಮ್ಮಿಕ್ಕುವ ವರವಿ ಕೊಳ್ಳ ಕುರಿತು ಶಿಕ್ಷಕ ಸಾಹಿತಿ ವೈ. ಬಿ ಕಡಕೋಳ ರ ಈ ಸ್ಥಳದ ಪರಿಚಯಾತ್ಮಕ ಬರಹ
Next Post: ಶಿವನಗರ ಶಾಲೆ ಕಟ್ಟಡದ ಗೋಡೆ ಕುಸಿತ; ಶಾಲಾ ಶಿಕ್ಷಣ ಇಲಾಖೆಯ ಮುಂಜಾಗೃತೆಯಿಂದ ತಪ್ಪಿದ ಅವಘಡ

Leave a Reply Cancel reply

Your email address will not be published. Required fields are marked *

Archives

  • September 2023
  • August 2023
  • July 2023
  • June 2023
  • May 2023

Categories

  • Headlines
  • ಮುಖ್ಯಾಂಶಗಳು
  • ರಾಷ್ರ್ಟೀಯ
  • ಶಿಕ್ಷಣ
  • ಹುಬ್ಬಳಿ-ಧಾರವಾಡ

Recent Posts

  • ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ರಾಜ್ಯ ನಿರ್ದೇಶಕರಿಗೆ ಖಡಕ್ ಮನವಿ ಸಲ್ಲಿಸಿ ಚರ್ಚಿಸಿದ ಗ್ರಾಮೀಣ ಶಿಕ್ಷಕರ ಸಂಘ..
  • ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ ಡಿಸಿ ಕೆ ಎ ದಯಾನಂದ… ಕಾವೇರಿಗಾಗಿ ಕರುನಾಡು ಬಂದ್!!
  • ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ..ರಾಜ್ಯದ ಸರಕಾರಿ ಶಾಲೆಯ ಬಹುಮುಖ ಪ್ರತಿಭೆಯುಳ್ಳ ಮಕ್ಕಳು ರಾಜ್ಯ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು
  • ನೌಕರರ ಸಂಘದಲ್ಲಿ ನಡೆದ ಅತಿದೊಡ್ಡ ಬ್ರಷ್ಟಾಚಾರ!!! ನೂರಾರು ನೌಕರರಿಂದ ಲಕ್ಷಾಂತರ ರೂಪಾಯಿ ವಂಚನೆ!! ಯಾರಿವರು?ಏನಿದು ಪ್ರಕರಣ ನೀವೆ ನೋಡಿ
  • ಶಿಕ್ಷಕರನ್ನು ಗೌರವಿಸಿ ಸತ್ಕರಿಸುವ ಜನಸಮುದಾಯ, ಅದರಲ್ಲೂ ಶಾಲಾಭಿವೃದ್ದಿ ಸಮಿತಿಯ ಕಾರ್ಯ ಶ್ಲಾಘನೀಯ ಶಿವಲೀಲಾ ವಿನಯ ಕುಲಕರ್ಣಿ..

Copyright © 2023 Public Today.

Powered by PressBook WordPress theme