Skip to content
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
Public Today

Public Today

Kannada News Portal

  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Toggle search form

ಕಡಕೋಳ ಗುರುಗಳ ವೈಶಿಷ್ಯಪೂರ್ಣ ಹುಟ್ಟು ಹಬ್ಬ..

Posted on July 23, 2023July 23, 2023 By Pulic Today No Comments on ಕಡಕೋಳ ಗುರುಗಳ ವೈಶಿಷ್ಯಪೂರ್ಣ ಹುಟ್ಟು ಹಬ್ಬ..
Share to all

ಕಡಕೋಳ ಗುರುಗಳ ವೈಶಿಷ್ಯಪೂರ್ಣ ಹುಟ್ಟು ಹಬ್ಬ..

ಮುನವಳ್ಳಿ: “ಹುಟ್ಟು ಹಬ್ಬದ ವಾತಾವರಣ ಇತ್ತೀಚಿನ ದಿನಗಳಲ್ಲಿ ತನ್ನದೇ ಆದ ರೂಪದಲ್ಲಿ ಜರುಗುತ್ತಿವೆ.ಶಿಕ್ಷಕ ಸಾಹಿತಿಗಳಾದ ವೈ. ಬಿ. ಕಡಕೋಳ ಗುರುಗಳ ಶ್ರವಣ ನ್ಯೂನ್ಯತೆಯುಳ್ಳ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ನೀಡಿ ಸಿಹಿ ವಿತರಿಸುವ ಮೂಲಕ ಆಚರಿಸಿಕೊಳ್ಳುತ್ತಿರುವುದು ನಿಜಕ್ಕೂ ಒಳ್ಳೆಯ ಸಂಗತಿ” ಎಂದು ಮುನವಳ್ಳಿ ಯ ಜೈಂಟ್ಸ್ ಗ್ರುಪ್ ಅಧ್ಯಕ್ಷ ರಾದ ಶಿವಾಜಿ ಮಾನೆ ಹೇಳಿದರು.
ಅವರು ಸ್ಥಳೀಯ ವ್ಹಿ.ಪಿ.ಜೇವೂರ ಶ್ರವಣ ನ್ಯೂನ್ಯತೆ ಮಕ್ಕಳ ಶಾಲೆಯಲ್ಲಿ ತಾಲೂಕಿನ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ವೈ. ಬಿ. ಕಡಕೋಳ ಅವರ 52 ನೇ ವರ್ಷದ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ವೈ. ಬಿ. ಕಡಕೋಳ ಹಾಗೂ ಅವರ ಪತ್ನಿ ಶಿವಲೀಲಾ ಇಬ್ಬರ ಜನ್ಮ ದಿನ ಒಂದೇ ದಿನಾಂಕ ವಯಸ್ಸಿನಲ್ಲಿ ಅಂತರ ಈ ರೀತಿಯ ಸಂಗತಿಗಳು ಅಪರೂಪ. ಈ ದಂಪತಿಗಳ ಹುಟ್ಟು ಹಬ್ಬ ಸಾರ್ಥಕತೆ ಪಡೆದಿದೆ” ಎಂದು ಶಿಕ್ಷಕ ವೀರಣ್ಣ ಕೊಳಕಿ ಇದೇ ಸಂದರ್ಭದಲ್ಲಿ ವೈ. ಬಿ. ಕಡಕೋಳ ಅವರ ವ್ಯಕ್ತಿತ್ವ ಕುರಿತು ಮಾತನಾಡುತ್ತಾ ತಮ್ಮ ಹಾಗೂ ಕಡಕೋಳ ಗುರುಗಳ ಒಡನಾಟ ಕುರಿತು ಮಾತನಾಡಿದರು.


ಜೈಂಟ್ಸ್ ಗ್ರುಪ್ ನ ಡಾ. ಎಂ. ಬಿ. ಅಷ್ಟಗಿಮಠ. ಅರುಣಗೌಡ ಪಾಟೀಲ. ಅಶೋಕ ಪಟ್ಟಣಶೆಟ್ಟಿ. ಬಾಳು ಹೊಸಮನಿ. ಶಾಲೆಯ ಶಿಕ್ಷಕರಾದ ವೀರೂ ಕಳಸಣ್ಣವರ. ಶೀವೂ ಕಾಟೆ. ಲಾಲ್ ಸಾಬ್ ವಟ್ನಾಳ.ಅನಿತಾ ತಾಸೇದ.ಮೊದಲಾದವರು ಉಪಸ್ಥಿತರಿದ್ದರು.


ತಮ್ಮ ಜನ್ಮ ದಿನದ ಕುರಿತು ಮಾತನಾಡಿದ ವೈ. ಬಿ. ಕಡಕೋಳ ಜೇವೂರ ಗುರುಗಳ ಹಾಗೂ ಜಂಬಗಿಯವರನ್ನು ಸ್ಮರಿಸುತ್ತಾ ಮುನವಳ್ಳಿ ತಮಗೆ ಸಾಹಿತ್ಯ ಕೃಷಿಗೆ ನೆಲೆ ಒದಗಿಸಿದ ಭೂಮಿ. ಈ ಶಾಲೆಯ ನಂಟು ಮೊದಲಿನಿಂದಲೂ ಇರುವುದನ್ನು ನೆನಪಿಸಿಕೊಂಡರು.ಇದೇ ಸಂದರ್ಭದಲ್ಲಿ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ಹಾಗೂ ಸಿಹಿ ವಿತರಿಸಲಾಯಿತು
ಶೀವೂ ಕಾಟೆ ಸನ್ನೆ ಭಾಷೆಯಲ್ಲಿ ಮಕ್ಕಳಿಗೆ ಮಾಹಿತಿ ನೀಡಿದರು. ಬಾಳು ಹೊಸಮನಿ ನಿರೂಪಿಸಿದರು. ವೀರೂ ಕಳಸಣ್ಣವರ ವಂದಿಸಿದರು

P Views: 19
Headlines, ಮುಖ್ಯಾಂಶಗಳು, ಶಿಕ್ಷಣ Tags:ಕಡಕೋಳ ಗುರುಗಳ ವೈಶಿಷ್ಯಪೂರ್ಣ ಹುಟ್ಟು ಹಬ್ಬ.., ವೈ.ಬಿ.ಕಡಕೋಳ

Post navigation

Previous Post: NPS ನೌಕರರ ಸಂಘದ ಅದ್ಯಕ್ಷ ಪ್ರಭಾಕರ ನಾಪತ್ತೆ ಪ್ರಕರಣ ಕುರಿತಂತೆ ಸರಕಾರಿ ನೌಕರರ ಸಂಘದ ಅದ್ಯಕ್ಷ ಸಿಎಸ್‌ ಷಡಾಕ್ಷರಿ ಅವರಿಂದ ಮಾದ್ಯಮಗೊಷ್ಠಿ.. ತಮ್ಮ ಮೇಲೆ ಬಂದಿರುವ ಆರೋಪಕ್ಕೆ ಏನು ಹೇಳಿದ್ದಾರೆ ನೋಡಿ..
Next Post: ನಾಳೆ ಮೂರು ತಾಲೂಕುಗಳಲ್ಲಿನ ಶಾಲೆಗಳಿಗೆ ರಜೆ ಘೋಷಣೆ.. ರಾಜ್ಯದಲ್ಲಿ ಮುಂದುವರೆದ ಮಳೆ: ದಕ್ಷಿಣ ಕನ್ನಡ, ಉತ್ತರ‌‌ ಕರ್ನಾಟಕ ಜಿಲ್ಲೆಗಳಲ್ಲಿ‌ ನಿರಂತರವಾಗಿ ಸುರಿಯುತ್ತಿರುವ ಮಳೆ.. ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದುಕೊಂಡು ತಮ್ಮ ಶಾಲೆಗಳಿಗೆ ರಜೆ ನೀಡಲಾಗಿದೇಯೆ ಎಂಬುದನ್ನು ಖಚಿತ ಪಡಿಸಕೊಳ್ಳಿ…

Leave a Reply Cancel reply

Your email address will not be published. Required fields are marked *

Archives

  • September 2023
  • August 2023
  • July 2023
  • June 2023
  • May 2023

Categories

  • Headlines
  • ಮುಖ್ಯಾಂಶಗಳು
  • ರಾಷ್ರ್ಟೀಯ
  • ಶಿಕ್ಷಣ
  • ಹುಬ್ಬಳಿ-ಧಾರವಾಡ

Recent Posts

  • ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ರಾಜ್ಯ ನಿರ್ದೇಶಕರಿಗೆ ಖಡಕ್ ಮನವಿ ಸಲ್ಲಿಸಿ ಚರ್ಚಿಸಿದ ಗ್ರಾಮೀಣ ಶಿಕ್ಷಕರ ಸಂಘ..
  • ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ ಡಿಸಿ ಕೆ ಎ ದಯಾನಂದ… ಕಾವೇರಿಗಾಗಿ ಕರುನಾಡು ಬಂದ್!!
  • ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ..ರಾಜ್ಯದ ಸರಕಾರಿ ಶಾಲೆಯ ಬಹುಮುಖ ಪ್ರತಿಭೆಯುಳ್ಳ ಮಕ್ಕಳು ರಾಜ್ಯ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು
  • ನೌಕರರ ಸಂಘದಲ್ಲಿ ನಡೆದ ಅತಿದೊಡ್ಡ ಬ್ರಷ್ಟಾಚಾರ!!! ನೂರಾರು ನೌಕರರಿಂದ ಲಕ್ಷಾಂತರ ರೂಪಾಯಿ ವಂಚನೆ!! ಯಾರಿವರು?ಏನಿದು ಪ್ರಕರಣ ನೀವೆ ನೋಡಿ
  • ಶಿಕ್ಷಕರನ್ನು ಗೌರವಿಸಿ ಸತ್ಕರಿಸುವ ಜನಸಮುದಾಯ, ಅದರಲ್ಲೂ ಶಾಲಾಭಿವೃದ್ದಿ ಸಮಿತಿಯ ಕಾರ್ಯ ಶ್ಲಾಘನೀಯ ಶಿವಲೀಲಾ ವಿನಯ ಕುಲಕರ್ಣಿ..

Copyright © 2023 Public Today.

Powered by PressBook WordPress theme