Skip to content
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
Public Today

Public Today

Kannada News Portal

  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Toggle search form

ಭಾ ವಾಂತರಂಗ

Posted on July 4, 2023 By Pulic Today No Comments on ಭಾ ವಾಂತರಂಗ
Share to all

ಭಾ ವಾಂತರಂಗ.

ಹೃದಯವೆಂಬ ಸಮುದ್ರದಲ್ಲಿ.
ನೂರೆಂಟು ಭಾವನೆಯ ಅಲೆಗಳು
ನಿಲ್ಲುತ್ತಿಲ್ಲ ಕ್ಷಣ ಮಾತ್ರ ಅಪ್ಪಳಿಸುತ್ತಿವೆ
ಎಡೆ ಬಿಡದೆ ಕಾಡುತ್ತಿವೆ ಸುಮ್ಮನಿರದೆ
ಒಮ್ಮೆ ಮೌನ, ಮತ್ತೊಮ್ಮೆ ಸಿಟ್ಟು ಮಗದೊಮ್ಮೆ ನಗು ಆಮೇಲೆ ಅಳು
ಹೀಗೆ ಸಾಗುತಿದೆ ಸಂಸಾರ ಸಾಗರ.
ಕಳೆದು ಹೋಗಿವೆ ಸಾಕಷ್ಟು ಸುಂದರ
ಸವಿನೆನಪುಗಳ ಸಚಿತ್ರಗಳು
ನಗುವ ಕಡಲಲ್ಲಿ ತೇಲುವೆ ಅವುಗಳ
ಮೆಲುಕು ಹಾಕುತ.

ಕೊಚ್ಚಿ ಹೋಗಲು ಬಿಡುವೆ ಕಹಿ ನೆನಪುಗಳ ಮೆರವಣಿಗೆಯನ್ನ.
ನಡು ನಡುವೆ ಇಂಪಾದ ಮನಸಿನ
ಸಂಗೀತದ ಸುಶ್ರಾವ್ಯದ ಅನುರಾಗ.
ಕಳೆಯುವುದು ದುಃಖದ ಜ್ಯಾಡ್ಯ
ಅದೆಷ್ಟೋ ಬಿಟ್ಟು ಹೋದ ಸಂಭಂದಗಳ ಸುಮಧುರ ನೆನಪು
ಬಡಿದೆಬ್ಬಿಸಿವೆ ಅವರ ಮಾರ್ಗದರ್ಶನದ ಕುರುಹುಗಳು
ತಿಳಿದುಕೊಂಡರೆ ಆಗುವದು ಅಂತರಂಗದ ಆನಂದ.
ಒಮ್ಮೊಮ್ಮೆ ಕಾಯುವೆ ಹೃದಯವೆಂಬ ನದಿಯ ತೀರದಲಿ ಕುಳಿತು ಏಕಿಷ್ಟು ಚಿಂತೆ ಏಕಿಷ್ಟು
ಕಷ್ಟದಲೆಗಳ ಆರ್ಭಟ.
ಯಾವಾಗ ತಿಳಿಯಾಗುವದು
ಚಿಂತೆ, ಕಂತೆಗಳೆಂಬ ಅಶುದ್ಧ ಅಲೆ.
ಎಲ್ಲವೂ ಕ್ಷಣಮಾತ್ರ ಒಲವಿನಲಿ
ನೀ ಬಾಳು ಸದ್ಗುಣಿ ಮೋಕ್ಷ ಹೊಂದು
ಸಂತೋಷದ ಸವಿಗಾನದಲಿ ಬಾಳು ನೀನೆಂದೆಂದು. ಬಾಳ ಬಳ್ಳಿಯಲಿ ಹೂವಾಗಿ ಹಣ್ಣಾಗಿ ಇರು ಎಂಬ ಭಾವದೊಂದಿಗೆ

P Views: 12
Headlines, ಮುಖ್ಯಾಂಶಗಳು, ಶಿಕ್ಷಣ Tags:ಉಮಾದೇವಿ ಯು ತೋಟಗಿ ಸ. ಶಿ. ಸ. ಕ. ಹಿ. ಪ್ರಾ. ಶಾಲೆ. ರಾಮಾಪುರ. ತಾ. ಸವದತ್ತಿ. ಜಿ. ಬೆಳಗಾವಿ, ಭಾ ವಾಂತರಂಗ

Post navigation

Previous Post: ನಾಳೆ ಶಾಲಾ_ಕಾಲೇಜುಗಳಿಗೆ ರಜೆ ಘೋಷಣೆ… ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಳೆ.. ತಹಶಿಲ್ದಾರರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ  ರಜೆ ನೀಡುವ ಅಧಿಕಾರವಿದೆ..
Next Post: ಶಿಕ್ಷಕರಿಗೆ ಬಿಗ್ ಶಾಕ್ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ..

Leave a Reply Cancel reply

Your email address will not be published. Required fields are marked *

Archives

  • September 2023
  • August 2023
  • July 2023
  • June 2023
  • May 2023

Categories

  • Headlines
  • ಮುಖ್ಯಾಂಶಗಳು
  • ರಾಷ್ರ್ಟೀಯ
  • ಶಿಕ್ಷಣ
  • ಹುಬ್ಬಳಿ-ಧಾರವಾಡ

Recent Posts

  • ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ ಡಿಸಿ ಕೆ ಎ ದಯಾನಂದ… ಕಾವೇರಿಗಾಗಿ ಕರುನಾಡು ಬಂದ್!!
  • ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ..ರಾಜ್ಯದ ಸರಕಾರಿ ಶಾಲೆಯ ಬಹುಮುಖ ಪ್ರತಿಭೆಯುಳ್ಳ ಮಕ್ಕಳು ರಾಜ್ಯ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು
  • ನೌಕರರ ಸಂಘದಲ್ಲಿ ನಡೆದ ಅತಿದೊಡ್ಡ ಬ್ರಷ್ಟಾಚಾರ!!! ನೂರಾರು ನೌಕರರಿಂದ ಲಕ್ಷಾಂತರ ರೂಪಾಯಿ ವಂಚನೆ!! ಯಾರಿವರು?ಏನಿದು ಪ್ರಕರಣ ನೀವೆ ನೋಡಿ
  • ಶಿಕ್ಷಕರನ್ನು ಗೌರವಿಸಿ ಸತ್ಕರಿಸುವ ಜನಸಮುದಾಯ, ಅದರಲ್ಲೂ ಶಾಲಾಭಿವೃದ್ದಿ ಸಮಿತಿಯ ಕಾರ್ಯ ಶ್ಲಾಘನೀಯ ಶಿವಲೀಲಾ ವಿನಯ ಕುಲಕರ್ಣಿ..
  • ಜೋಕುಮಾರನ ಆಗಮನ ಕುರಿತು ಶಿಕ್ಷಕ ಸಾಹಿತಿ ವೈ ಬಿ ಕಡಕೋಳ ಅವರ ಲೇಖನ

Copyright © 2023 Public Today.

Powered by PressBook WordPress theme