Skip to content
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
Public Today

Public Today

Kannada News Portal

  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Toggle search form

ವನದ ಸಿರಿಯೆ ಜಗದ ಐಸಿರಿ

Posted on June 5, 2023 By adminpt No Comments on ವನದ ಸಿರಿಯೆ ಜಗದ ಐಸಿರಿ
Share to all

ವನದ ಸಿರಿಯೆ ಜಗದ ಐಸಿರಿ

ಧಾರವಾಡ, ನವಲಗುಂದ ತಾಲ್ಲೂಕಿನ ಮೊರಬ ಗ್ರಾಮದ ಶತಮಾನೋತ್ತರ ಸುವರ್ಣ ಮಹೋತ್ಸವ ಕಂಡ ಸರಕಾರಿ ಮಾದರಿ ಕೇಂದ್ರ ಶಾಲೆ ನಂ1 ಇಲ್ಲಿ ವಿಶ್ವ ಪರಿಸರ ದಿನಾಚರಣೆಯ ನಿಮಿತ್ತ 100 ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಗಂಗಪ್ಪ ಕಾಲವಾಡ ರವರು ಉದ್ಘಾಟಿಸಿ ಮಾತನಾಡುತ್ತ ಈ ಶಾಲೆಯೆ ಮೊರಬ ಗ್ರಾಮದ ಮಾತೃ ಶಾಲೆಯಾಗಿದ್ದು ಗ್ರಾಮದ ಪ್ರತಿ ಮನೆಯಲ್ಲೂ ಈ ಶಾಲೆಯ ಒಬ್ಬ ಹಳೆ ವಿದ್ಯಾರ್ಥಿಗಳಿದ್ದಾರೆ ಅವರ ಸಹಕಾರದೊಂದಿಗೆ ಶಾಲೆಯನ್ನು ಭೌತಿಕವಾಗಿ ಹಾಗೂ ಶೈಕ್ಷಣಿಕವಾಗಿ ಸಂಪದ್ಭರಿತಗೊಳಿಸುವ ಸಂಕಲ್ಪ ತೊಟ್ಟಿರುವುದಾಗಿ ಅದರ ಪ್ರಾರಂಭಿಕ ಪ್ರಯತ್ನ 100 ಸಸಿ ನೆಡುವ ಮೂಲಕ ಆರಂಭಿಸಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಪ್ರೇಮಿಗಳಾದ ಶ್ರೀಯುತ ಜಾಲಿಹಾಳರವರು ಬಸವರಾಜ ಶಿರಗುಪ್ಪಿ, ಉಮೇಶ ಹೊಸೂರ,ಚಂದ್ರಶೇಖರ ಸರ್ಕಾರ, ಅತ್ತಾರ, ಸಸಿಗಳನ್ನು ಒದಗಿಸಿದ ದಾವಲಸಾಬ ಅಣ್ಣಿಗೇರಿ ಮುಂತಾದವರು ಹಾಗೂ ಶಾಲಾ ಸಿಬ್ಬಂದಿ ಇದ್ದರು

ವರದಿ ಶ್ರೀ ಮಲ್ಲಿಕಾರ್ಜುನ ಉಪ್ಪಿನ

P Views: 2
Headlines

Post navigation

Previous Post: ನೂರಾರು ಸಸಿಗಳನ್ನು ನೆಟ್ಟು, ವಿಶ್ವಪರಿಸರ ದಿನಕ್ಕೆ ಮೆರಗು‌ತಂದ ಹೆಬ್ಬಳ್ಳಿಯ ಪಂಚಾಯತ ಸದಸ್ಯರು,
Next Post: ಸರ್ಕಾರಿ ಶಾಲೆಯ  ಶಾಲಾ ಮಕ್ಕಳ ಸಮವಸ್ತ್ರದಲ್ಲೂ ಗೋಲಮಾಲ್: ಬಡ ಮಕ್ಕಳ ಬಟ್ಟೆಯಲ್ಲಿ ಮಾಡಿದ್ದ ಕಳ್ಳಾಟಕ್ಕೆ ಬಿತ್ತು ಅಮಾನತ್ ಶಿಕ್ಷೆ..

Leave a Reply Cancel reply

Your email address will not be published. Required fields are marked *

Archives

  • September 2023
  • August 2023
  • July 2023
  • June 2023
  • May 2023

Categories

  • Headlines
  • ಮುಖ್ಯಾಂಶಗಳು
  • ರಾಷ್ರ್ಟೀಯ
  • ಶಿಕ್ಷಣ
  • ಹುಬ್ಬಳಿ-ಧಾರವಾಡ

Recent Posts

  • ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ..ರಾಜ್ಯದ ಸರಕಾರಿ ಶಾಲೆಯ ಬಹುಮುಖ ಪ್ರತಿಭೆಯುಳ್ಳ ಮಕ್ಕಳು ರಾಜ್ಯ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು
  • ನೌಕರರ ಸಂಘದಲ್ಲಿ ನಡೆದ ಅತಿದೊಡ್ಡ ಬ್ರಷ್ಟಾಚಾರ!!! ನೂರಾರು ನೌಕರರಿಂದ ಲಕ್ಷಾಂತರ ರೂಪಾಯಿ ವಂಚನೆ!! ಯಾರಿವರು?ಏನಿದು ಪ್ರಕರಣ ನೀವೆ ನೋಡಿ
  • ಶಿಕ್ಷಕರನ್ನು ಗೌರವಿಸಿ ಸತ್ಕರಿಸುವ ಜನಸಮುದಾಯ, ಅದರಲ್ಲೂ ಶಾಲಾಭಿವೃದ್ದಿ ಸಮಿತಿಯ ಕಾರ್ಯ ಶ್ಲಾಘನೀಯ ಶಿವಲೀಲಾ ವಿನಯ ಕುಲಕರ್ಣಿ..
  • ಜೋಕುಮಾರನ ಆಗಮನ ಕುರಿತು ಶಿಕ್ಷಕ ಸಾಹಿತಿ ವೈ ಬಿ ಕಡಕೋಳ ಅವರ ಲೇಖನ
  • ಹಲವು ಬೇಡಿಕೆ ಹೊತ್ತು ಬೆಂಗಳೂರಿನತ್ತ ಹೊರಟ ಗ್ರಾಮೀಣ ಶಿಕ್ಷಕರ ಸಂಘ…

Copyright © 2023 Public Today.

Powered by PressBook WordPress theme